ಬಹಾರ್ ಇಗ
ಕ್ಸ್ ರ್ಯ ಇಳ
ಡೆ
ಅರ್
ಕಿತ.
ms
pS
ಜಿಕ್ಟ್
ತೃಪ್ರಾ
ತಿರುಮಲೆ ತಿರುಪತಿ ದೇವಸಾನಗಳು
9
ಅಂ
ಪ್ರಕಾಶಕರು
ET
ಹ್ಮ್
ಜತ್ತಿ
೨20
ತರಾ
ದಾಸತತ್ತ್ವಪ್ರಕಾಶಿಕೆ
(ಭಜನೆ ಕುಸುಮ1)
ಸಂಪಾದಕ
ಕೆ. ಅಪ್ಪಣ್ಣಾಚಾರ್ಯ
ಸ್ಪೆಷಲ್ ಆಫೀಸರ್
ದಾಸಸಾಹಿತ್ಯ ಪ್ರಾಜೆಕ್ಟ್ |
ತಿರುಮಲೆ ತಸುಪತ್ತಿ ದೇವಸ್ಥಾನಗಳು, ತಿರುಪತಿ.
ಪ್ರಕಾಶಕರು
ತಿರುಮಲೆ ತಿರುಪತಿ ದೇವಸ್ಥಾನಗಳು
ತಿರುಪತಿ
1995
DASATATVA PRAKASIKE
(Bhajane Kusuma 1)
By
K.Appannacharya
T. T. D. Religious Publications Series No. 467
Copies : 5,000
Published by: .
Sri N. RAMESHKUMAR, LAS,
Executive Officer, |
Tirumala Tirupati Devasthanams, Tirupati.
Printed at: . |
Tirumala Tirupati Devasthanams Press, Tirupati.
ಒಂದು ಕ್ಷಣ
'ದಾಸತತ್ವ ಪ್ರಕಾಶಿಕೆ'ಯ ಪ್ರಕಟನೆ `ನನ್ನ ಬಹಳ ಹಳೆಯ ಕನಸು. ಶ್ರೀನಿವಾಸ
ಅದನ್ನು ಈಗ ನನಸನ್ನಾಗಿಮಾಡಿದನು. ಹರಿದಾಸಸಾಹಿತ್ಯಗಂಗೆಯನ್ನು ಹರಿಸಿದ ಭಗೀ
ರಥಗೋರಾಬಾಳ್ ಹನುಮಂತರಾಯರು ತಮ್ಮ ಸದಾಚಾರ ಗ್ರಂಥದಲ್ಲಿ ಭಜನಾಪ
ದ್ವತಿಗೆ ಮಾರ್ಗದರ್ಶನ ಮಾಡಿರುವರು. ಅವರು ಹೇಳಿದ ಪದ್ಧತಿ ಪ್ರಾಣೇಶದಾಸರೇ
ಮೊದಲಾದ ಹರಿದಾಸರಿಗೆ ಸಮೃತವಾದುದು. ಇದೇ ದಾಸಸಾಹಿತ್ಯ ಪ್ರೇಮಿಗಳೆಲ್ಲ
ರಿಗೂ ಅನುಸರಣೀಯವಾದುದು. 1೫ .
ಈ ಹೊತ್ತಿಗೆಯ ಸಂಪಾದನೆಯ ಕಾರ್ಯದಿಂದ ಹಿಡಿದು ಶುದ್ಧಪ್ರತಿಯ ತಯಾ
ರಿಕೆಯವರೆವಿಗೂ ಪ್ರತಿ ಹಂತದಲ್ಲೂ ಕೆ. ಅಶ್ವಶ್ರರಾಯರು (ವರದವಿಠಲರ ಮೊಮ್ಮ
ಕಳು) ನನಗೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ, ಇವರ ಉಪಕಾರ ಸದಾ
ಸ್ಮರಣೀಯವಾಗಿದೆ.
ಪ್ರಧಾನ ಪ್ರಕಾಶಕನು ಸರ್ವೇಶನಾದ ಶ್ರೀನಿವಾಸನಾಗಿರುವನು. ಎರಡನೆಯ
ಪ್ರಕಾಶಕರು ಆ ಸ್ವಾಮಿಯ ಆಜ್ಞಾಧಾರಿಗಳೂ, ತಿರುಮಲೆ ತಿರುಪತಿ ದೇವಸ್ಥಾನಗಳ
ದಕ್ಷಕಾರ್ಯನಿರ್ವಹಣಾಧಿಕಾರಿಗಳೂ ಆದ ರಮೇಷ್ಕುಮಾರ್ ಐ.ಎ.ಎಸ್. ಆಗಿರು
ವರು. ಇವರಿಗೆ ದಾಸಸಾಹಿತ್ಯ ಪ್ರೇಮಿಗಳೆಲ್ಲರ ಪರವಾಗಿ ಅನಂತ ನಮನಗಳು.
ಸಂಪಾದಕ
ಕೆ. ಅಪ್ಪಣ್ಣಾಚಾರ್ಯ
ಪ್ರಕಟನೆಯ ಮುಖ್ಯಉದ್ದೇಶ
ಹರಿದಾಸಸಾಹಿತ್ಯ ಜನಜೀವನದಲ್ಲಿ ನಿ ಧರ್ಮಜಾಗ್ರತೆಯನ್ನುಂಟುಮಾಡುವ ದಿವ್ಯ
ಸಾಹಿತ್ಯ ಈ ಸಾಹಿತ್ಯಕ್ಕೆ ಒಂದು ಭವ್ಯವಾದ ಪರಂಪರೆಯಿದೆ, ಈ ಸಾಹಿತ್ಯವನ್ನು ಹ
PR ಬೆಳಸಿದವರು ಕರ್ನಾಟಕ ಸಂಗೀತ ಪಿತಾಮಹರಾದ ತ್ರೀ ಪುರಂ
ದರದಾಸರು. ಸೃಷ್ಟಿಯ ರಹಸ್ಕದಿಂದ ಹಿಡಿದು ನೀತಿಯ ನುಡಿಗಟ್ಟಿನ ವರೆಗೆ ಎಲ್ಲ
ವಿಷಯಗಳು ಈ ದಾಸಸಾಹಿತ್ಯದಲ್ಲಿ ಕಂಡುಬರುತ್ತವೆ. ಶ್ರುತಿ - ಸೃತಿ - ಪುರಾಣಗಳಿಗೆ
ಇದು ಕೃಗನ್ನಡಿಯಾಗಿದೆ.
ಹರಿದಾಸಸಾಹಿತೃಷ್ಟೇಮಿಗಳ ದೌರ್ಭಾಗ್ಯವೋ ಎನ್ನುವಂತೆ ಈ ಅಪೂರ್ವಸಾಹಿತ್ಕ
ಇಂದು ಸಂಪೂರ್ಣವಾಗಿ ಉಪಲಬ್ಧವಿಲ್ಲ. ಸಾಹಿತ್ಯದ ಹೆಚ್ಚಿನ ಭಾಗ ಶ್ರುತಿಗಳಂತೆ ಬಾಯಿ :
- ಯಿಂದ ಬಾಯಿಗೆ ಬಂದುದಾಗಿದೆ. ಇದರಿಂದಾಗಿ ಪಾಠಾಂತರಗಳು ಹೆಚ್ಚೆಗೆ ಕೃತಿಗಳಲ್ಲಿ
ನುಸುಳಿಕೊಂಡಿವೆ. ಇದಲ್ಲದೆ ದಾಸರು ಬಳಸಿದ ಶಬ್ದಕ್ಕೆ ಸರಿಯಾದ ಅರ್ಥವು ಗೋಚ
ರಿಸದೇ ಇರುವುದರಿಂದಲೂ, ರಾಗತಾಳಗಳ ಅಜ್ಞಾನದಿಂದಲೂ, ರಚನಾಗತಿಯ ಪರಿ
ಚಯಾಭಾವದಿಂದಲೂ ಹೊಸಪಾಠಗಳು ಸೇರಿಕೊಂಡಿವೆ. ಇದರಿಂದಾಗಿ ಹರಿದಾಸರ
ಒಂದೇ ಕೃಶಿ ವಿವಿಧ ಪ್ರಾಂತಗಳಲ್ಲಿ ಬೇರೇ ಜೇರೇ ಪಾಠಗಳಿಂದ ಬಳಕೆಯಾಗುತ್ತಿರು
ವುದು. ಈ ಅನಾಹುತವನ್ನು ತಡೆದು ಹರಿದಾಸರ ಕೃತಿಗಳಲ್ಲಿ ಏಕಪಾಠದ ಸಂಪಾ
ದನೆಗಾಗಿ ತಿರುಮಲೆ ತಿರುಪತಿ ದೇವಸ್ಥಾನಗಳ ದಾಸಸಾಹಿತ್ಕಾ ಪ್ರಾಜೆಕ್ಟ್ ತನ್ನೊಡನೆ
ಸಂಪರ್ಕ ಬಳಸಿಕೊಂಡ ಭಜನಾಮಂಡಳಿಗಳಿಗೆ “ದಾಸತತ್ವ ಪ್ರಕಾಶಿಕೆ" ಎನ್ನುವ ಕಿರು
ಹೊತ್ತಿಗೆಗಳನ್ನು ಆಗಾಗ ನೀಡಲು ಸಿದ್ಧವಾಗಿದೆ.
ದಾಸಸಾಹಿತ್ಕಾಭಿಮಾನಿಗಳೆಲ್ಲರೂ ನಮ್ಮ ಈ ಪ್ರಯತ್ನವನ್ನು ತುಂಬು ಹೃದಯ
ದಿಂದ ಸ್ವಾಗತಿಸುವರೆಂದು ನಂಬುತ್ತೇನೆ. ಇದರಲ್ಲಿ ಬರುವ ವಿಷಯಗಳನ್ನು ಮೈಗೂ
ಡಿಸಿಕೊಂಡು ತದ್ದಾರಾ ಸಕಲ ಹರಿದಾಸರ ಅಂತರ್ಯಾಮಿಯಾದ ಶ್ರೀನಿವಾಸನ ವಿಶೇ
ಪಾನುಗ್ರಹಕ್ಕೆ ಪಾತ್ರರಾಗ ಬೇಕಾಗಿ ಪ್ರಾರ್ಥನೆ.
ಎನ್. ರಮೇಷ್ಕುಮಾರ್ ಐ.ಎ.ಎಸ್ಕ್
ಕಾರ್ಯನಿರ್ವಹಣಾಧಿಕಾರಿ,
ತಿರುಮಲೆ ತಿರುಪತಿ ದೇವಸ್ಥಾನಗಳು.
ದಾಸತತ್ವ ಪ್ರಕಾಶಿಕ | 1
ಸತತ್ನ ಪ್ರಕಾಶಿಕೆ
ಕಲಿಯುಗ
ಕೃತಯುಗದಲ್ಲಿ ಧರ್ಮಕ್ಕೆ ಅಗ್ರಸ್ಥಾನ. ಅಲ್ಲಿಂದ ಪ್ರತಿಯುಗದಲ್ಲಿ ಆ ಧರ್ಮವು
ಕುಗ್ಗುತ್ತಾ ಬಂದಿತು. ಕೊನೆಯದಾದ ಈ ಕಲಿಯುಗದಲ್ಲಿ ಕೇವಲ ಅಧರ್ಮವೇ ತಾಂಡ
ವಿಸುತ್ತಿರುವುದು. ಕಲಿಯುಗ ಕಲಿಗೆ ಆವಾಸಸ್ಥಾನ. ಅಧರ್ಮಕ್ಕೆ ತವರೂರು. ಆದಾಗ್ಕೂ
ಇಲ್ಲಿ ಸಾಧನೆ ಸುಲಭ. ತಿಲದಷ್ಟು ಸತ್ಸಾಧನೆ, ಪರ್ವತದಷ್ಟು ಪ್ರಣ್ಯವನ್ನು ತಂದೀ
ಯುವುದು. ಅದಕ್ಕಾಗಿಯೇ ವೇದವ್ಯಾಸರು -- “ಕಲಿಸ್ಸಾಧುಃ ಕಲಿಸ್ಸಾಧುಃ ಕಲಿಸ್ಸಾಧುಃ
ಕಲಿಸ್ಸಾಧುಃ' ಎಂದು ನಾಲ್ಕುಸಲ ನುಡಿದಿರುವರು. ಇದನ್ನೇ ವ ರು--
“ಕಲಿಯುಗದಲಿ ಹರಿನಾಮವ ನೆನೆದರೆ ಡಿ
: ಕುಲಕೋಟಿಗಳುದ್ದರಿಸುವವೋ ರಂಗಾ''
ಎಂದು ಹಾಡಿ ಕಲಿಯುಗದ ಪ್ರಾಶಸ್ತವನ್ನು ಸೂಚಿಸಿರುವರು.
| ಭಕ್ತಿ
ಭಗವತಾ ಪ್ಲಿಗೆ ಭಕ್ತಿ ಸುಲಭಸಾಧನೆ. ಭಕ್ತಿಯು ಭಗವಂತನ ಮಹಾಮಹಿಮೆಯ
ಪರಿಚಯದಿಂದುಂಟಾಗುವುದು. ಭಗವಂತನ ಮಹಿಮೆಯಾದರೂ ಶ್ರುತಿ - ಸೃತಿ
ಪುರಾಣ - ಬ್ರಹ್ಮಸೂತ್ರಾದಿ ವೇದಾಂತ ಗ್ರಂಥಗಳಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ. ಈ.
ಎಲ್ಹಾ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿದ್ದು ಶ್ರೀ ಸಾಮಾನ್ಯರಿಗೆ ನಿಲುಕದವುಗಳಾಗಿವೆ.
ಹರಿದಾಸ ಸಾಹಿತ್ಯ...
ಕರುಣಾಳುಗಳಾದ ದೇವಶೆಗಳು ಭಗವಂತನಿಂದ ಆಜ್ಞಪ್ಪರಾಗಿ, ಭೂಮಿಯಲ್ಲಿ
ಅವತರಿಸಿ, ಆಚಾರ್ಯ ಮಧ್ವರ ಸತ್ಸಿದ್ದಾಂಶಗಳನ್ನೂ ಪ್ರಮೇಯಗಳನ್ನೂ ಕನ್ನಡದಲ್ಲಿ
ಹಾಡಿ ಸಕಲ ಸಾತ್ಮೀಕರಿಗೂ ಮೋಕ್ಷಪಥವನ್ನು ತೋರಿಕೊಟ್ಟರು. ಕನ್ನಡ ಭಾಷೆಯಲ್ಲಿ
ರಚಿತವಾದ ಹರಿದಾಸವಾಣಿ ಆರ್ಷವಾಣಿಯಾಗಿದೆ. ಸುಜೀವಿಯಲ್ಲಿ ದಿವೃಜ್ಞಾನವನ್ನು
ಬೆಳಸಿ, ಭಕ್ಕೆಯ ಪ್ರವಾಹವನ್ನು ಹರಿಸುವುದು. ಸಂಸ್ಕೃತ ಜ್ಞಾನವಿಲ್ಲದ ವ್ಯಕ್ತಿಗೆ ಹರಿದಾಸಸಾ
ಹಿತದ ಅಧ್ಯಯನ - ಮನನಾದಿಗಳು ಜ್ಞಾನ - ವೈರಾಗ್ಯ - ಭಕ್ತಿಗಳನ್ನು । ್ನಿಯಥಾಯೋಗ್ಯ
ವಾಗಿ ತಂದುಕೊಡಲು ಸಮರ್ಥವಾಗಿವೆ. ಹರಿದಾಸ ಸರ ಪ್ರತಿಕೃತಿಗಳಲ್ಲೂ ಆಚಾರ್ಯರ
ಸಶ್ಸಿದ್ದಾಂತವು ವಿರಾಡ್ರೂಪವನ್ನು ತಾಳಿ ನಿಂತಿದೆ. ಈ ಕಲುಷಿತವಾತಾವರಣದಲ್ಲಿ
ಜೀವನವನ್ನು ಧನ ಮಾಡಿಕೊಳ್ಳಲು ಸಂಸ್ಕೃತ ಭಾಷೆಯಿಂದ ದೂರಾದ ಪ್ರತಿಸಾಧಕನಿಗೆ
ಹರಿದಾಸ ಸಾಹಿತ್ಯವು ದಾರಿದೀಪವಾಗಿದೆ. "ಹರಿದಾಸರೇ ಗತಿಯು ನಮಗೆ",
9 | ಬಾಸತತ್ವ ಪ್ರಕಾಶಿಕ
ಭಜನೆ
ವಿದ್ಯಾರ್ಜನೆ ಅಕ್ಬರಾಭ್ಕಾಸದಿಂದ ಪ್ರಾರಂಭವಾಗಿ ಹಂತಹಂತವಾಗಿ ಬೆಳೆದು
ಕೊನೆಗೆ ಒಂದು ಮಟ್ಟವನ್ನು ಮುಟ್ಟುವುದು. ಮೋಕ್ಟಸಾಧನೆ ಭಜನೆಯಿಂದ ಪ್ರಾರಂ
ಭವಾಗುವುದು. ಜ್ಞಾನವೈರಾಗ್ಮ ಭಕ್ಕಿಗಳನ್ನು ಹಂತಹಂತವಾಗಿ ಬೆಳೆಸುವುದು. ಮೋಕ್ಷ
ಪ್ರಾಪ್ತಿಗೆ ಹರಿದಾಸರು ತೋರಿಕೊಟ್ಟಿ ಭಜನಾಪದ್ಧತಿ ಮೊದಲನೆಯ ಮೆಟ್ಟಲಾಗಿದೆ.
ಇದನ್ನುನಿಷ್ಠೆಯಿಂದ ನಿತ್ಯದಲ್ಲಿ ಮಾಡಬೇಕು. ಇದರಿಂದ ಕರುಣಾಮಯನಾದ ಭಗವಂ
ತನು ನ ಒಲಿಯುವನು. ಪ್ರಮೇಯ ಪುಂಜಗಳನಿಸಿದ ಹರಿಕಥಾಮೃತಸಾರ
ಹಾಗೂ ಸುಳಾದಿಗಳ ನಿಜತತ್ವಗಳನ್ನು ತಿಳಿಸಿಕೊಡುವನು. ಕೊನೆಗೆ ಪೂರ್ಣಜೋಧರ
ಮೂಲಮೂವತ್ತೇಳು ಗ್ರಂಥಗಳಲ್ಲಿ ಅಡಕವಾದ ದಿವ ಜ್ಞಾನವನ್ನು ಶಂದುಕೊಡುವನು.
ಕಾರಣ, “ಹರಿ ಭಜನೆ ಮಾಡೋ ನಿರಂತರ ಪರಗತಿಗಿದು ನಿರ್ಧಾರ" ಎಂಬುವ ಹರಿ
ದಾಸರ ವಾಣಿ ನಮಗೆ ಸದಾ ತಾರಕ.
ತಾರತಮ್ಮ
ಪೂರ್ಣಪ್ರಜ್ಞರು ಪಂಚಭೇದ ತಾರತಮ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುವರು. 4k
ರ್ವೋತ್ತಮತ್ವ ಜ್ಞಾನವು ಎಷ್ಟು ಅತ್ಯಾವಶ್ಶಕವೋ, ಪಂಚಭೇದ ತಾರತಮ್ಮದ ಜ್ಞಾನವು ' .
ಸಹ ಅಷ್ಟೇ ಅತ್ಕಾವಶ್ಮಕವಾದುದು. ಆಚಾರ್ಯರು ತಮ್ಮ ತಾತ್ಪರ್ಯನಿರ್ಣಯದಲ್ಲಿ--
ತಾರತಮ್ಮಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೆಸ್ತಥಾ
ಏಸದ್ವಿನಾ ನಕಸ್ಕಾಪಿ ವಿಮುಕ್ಕಿಃಸ್ಕಾತ್ ಕಥಂಚ ನ
ಪಂಚ ಭೇದಾಶ್ನ ವಿಜ್ಞಾಯ ವಿಷ್ಣೋಃ ಸ್ವಾಭೇದಮೇವ ಚ
ನಿರ್ದೋಷತ್ವಂ ಗುಣೋದ್ರೇಕಂ ಜ್ಞಾತ್ವಾ ಮುಕ್ತಿಃ ನಚಾನ್ಕಥಾ
ಎಂದು ಹೇಳಿ ಇದನ್ನು ಸ್ಪಷ್ಟಪಡಿಸಿರುವರು. ಅಣುಭಾಷ್ಕದಲ್ಲೂ ಸಹ “ತದ್
ಭಕ್ತಿ ತಾರತಮ್ಮೇನ ತಾರತಮ್ಮಂ ವಿಮುಕ್ತಿಗಂ' ಎಂದು ಹೇಳಿ ಮೇಲಿನ ವಿಷಯವನ್ನೇ `
ಸಮರ್ಥಿಸಿರುವರು. ಹರಿದಾಸರೆಲ್ಲರೂ ಮುಕ್ತ ಕಂಠದಿಂದ ಈ ವಿಷಯವನ್ನು ಒತ್ತಿ
ಹೇಳುತ್ತಾ--
ಎಂದೆಂದು ಮುಕುತಿಯ ಬೇಕೆಂದವರ್ಗೆ
ಅಂದದಿ ಜೀವರ ತಾರತಮ್ಮವ ತಿಳಿವುದು
ಗುರು ಪುರಂದರ ವಿಠಲ ಮುಕುತಿಯ ನೀವ
(ಗುರುಪ್ರರಂದರದಾಸರು)
ದಾಸತತ್ವ ಪ್ರಕಾಶಿಕೆ 3
ತಾರತಮ್ಮವೇ ತಿಳಿದು ನಡೆದಾವಿಶಿಷ್ಟರಿಗೆ
ಪಾರುಮಾಡುವ ವತ್ಸ ವಿಜಯ ವಿಠಲರೇಯ |
| (ವಿಜಯದಾಸರು)
ದೇವ ದೈತ್ಯರ ತಾರತಮ್ಮವ ನೀ ವಿಧದಿ ತಿಳಿದೆಲ್ಲರೊಳು ಲ-
ಕ್ಷೀವರನೆ ಸರ್ವೋತ್ತಮನು ಎಂದರಿದು ನಿತ್ಯದಲಿ
ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ
ಪ್ರೀ ವರಿಂಚಾದ್ದಮರನುತ ಜಗನ್ನಾಥ ವಿಠಲನು
(ಜಗನ್ನಾಥದಾಸರು) (೨9-16)
ಎಂದು ವಿವರಿಸಿರುವರು.
ಹರಿದಾಸರೆಲ್ಲರು ಆಚಾರ್ಯ ಮದ್ದರು ತೋರಿಕೊಟ್ಟ ತಾರತಮ್ಮಕ್ಕನುಗುಣ
ವಾಗಿ ಕೃತಿಗಳನ್ನು ರಚಿಸಿರುವರು. ಉಪಲಬ್ಧವಿರುವ ಪ್ರಾಚೀನ ಹರಿದಾಸರ ಸಾಹಿತ್ಯ
ವನ್ನು ಪರಿಶೀಲಿಸಿದಾಗ, ಮೊಟ ಮೊದಲು ಸಂಕ್ಷೀಪರೂಪದಲ್ಲಿ ತಾರತಮ್ಯಾತಕವಾದ
ಭಜನಾಪದ್ದತಿಯು ಪುರಂದರದಾಸರ ಕೃತಿಗಳಿಂದ ಉಪಲಬ್ದವಾಗುತ್ತದೆ. ಅವು--
"ಸತತ ಗಣನಾಥ ಸಿದ್ದಿಯನೀವ ಕಾರ್ಯದಲಿ'
“ಸತ್ಯಂ ಜಗಕಿದು ಪಂಚ ಭೇದವು ನಿತ್ಮ ಶ್ರೀ ಗೋವಿಂದನ”
ಈ ಎರಡು ಕೃತಿಗಳು ಹಿಂದಿನಿಂದಲೂ ಭಜನೆಯ ಪ್ರಾರಂಭದಲ್ಲಿ ಬಳಕೆಗೆ
ಬಂದಿವೆ.
ಹರಿದಾಸರ ಆಶ್ವಾಸನೆ
ಪುರಂದರದಾಸರು ಭಜನಾ ಪದ್ಧತಿಯನ್ನು ತೋರುವುದರೊಟ್ಟಗೆ, ಭಜನೆಯಲ್ಲಿ
ಭಾಗವಹಿಸುವ ವ್ಯಕ್ತಿಯು ಅನುಸರಿಸಬೇಕಾದ ನಿಯಮಗಳನ್ನು ಸಹ ತಿಳಿಯಹೇಳಿರು
ವರು.
ತಂಬೂರಿ ಮಾಟಿದವ ಭವಸಮುದ್ರವ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ
ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟದವ
ಗಾನವ ಮಾಡಿದವ ವಿಠಲನ್ನ ನೋಡಿದವ
ಪ್ರರಂದರವಿಠಲನ್ನ ನೋಡಿದವ ವೈಕುಂಠಕ್ಕೆ ಓಡಿದವ .
ಲ್ಯ | | ದಾಸತತ್ತ ಪ್ರಕಾಶಿಕೆ
ಈ ಉಗಾಜೋಗದಲ್ಲಿ ದಾಸರು ಭಜನೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿ ಕೈಯ್ಯಲ್ಲಿ ತಾಳ
ವನ್ನು ಹಿಡಿದು, ಕಾಲಿಗೆ ಗೆಜ್ಜೆಕಟ್ಟಿ ತಂಬೂರಿ ಮಾಟುತ್ತಾ, ಮೈಮರೆತು ಭಕ್ತಿಪೂರ್ವಕ
| ಭಜನೆ ಮಾಡಬೇಕೆಂದು ಸೂಚಿಸಿರುವರು. ಭಜನೆಗೆ ರಾಗ-ತಾಳಗಳ ಜ್ಞಾನ ಅತ್ಯಾವ
ಶಕ. ಇದು ಸಾಧನೆಯಿಂದ ಸಿದ್ಧಿಸುವುದು. ರಾಗ-ತಾಳಗಳ ಜ್ಞಾನವಿಲ್ಲವೆಂದು ಯಾರೂ
ನಿರುತ್ತಾ ಫಹಿಗಳಾಗಜೇಕಾಗಿಲ್ಲ. ದಾಸರ ಆಶ್ವಾಸನೆ ಸದಾ ನಮಗೆ ಬೆಂಬಲವಾಗಿದೆ.
ತಾಳನೋ ಹರಿ ಕೇಳನೋ ರಾಗ- :
ತಾಳಗಳಿದ್ದು ಪ್ರೇಮವಿಲ್ಲದ ಜ್ಞಾನ
ಭಜನೆಗೆ ಮುಖ್ಯವಾದ ಅಂಗ ಭಕ್ತಿ. ರಾಗ, ತಾಳ, ಗೆಜ್ಜೆ, ತಂಬೂರಿ ಮುಂತಾದ
ವಾದ್ಯೋಪಕರಣಗಳು ನಂತರದ ಸಾಧನೆಗಳು.
ಭಗವಂತನು ಭಕ್ತನಲ್ಲಿ ತೋರುವ ಕರುಣೆ ತಾಯಿಯ ಕರುಣೆಗಿಂತಲೂ ಮಿಗಿಲಾ
ದುದು. ಬಾಲಕನ ಕಲಭಾಷೆಯನ್ನು ಜನನಿಯು ಕೇಳಿ ಸುಖಪಡುವಂತೆ, ಲಕ್ಷ್ಮೀಲೋಲ
ಭಕ್ತರು ಮಾಡುವ ಸಂಸ್ತುತಿಗೆ ಹಿಗ್ಗುವನು. ತುಂಬುರು ನಾರದರ ಸುಸ್ವರ ಗಾನವನ್ನು
ಕೇಳುವ ಶ್ರೀಹರಿಗೆ ನಮ್ಮಭಜನೆ ಮಕ್ಕಳ ತೊದಲು ನುಡಿಗೆ ಸಮವಾದುದು. ಲೋಕದ
ಎಲ್ಲಾ ತಾಯಿಯರು ತಮ್ಮಮಕ್ಕಳ ತೊದಲು ನುಡಿಗೆ ಹಿಗ್ಗುವರಲ್ಲದೆ ಕೋಪಿಸಿಕೊ
ಛ್ಛರು. ಕಾರಣ ಮೊಟ್ಟಮೊದಲು ಭಕ್ತಿಯಿಂದ ಭಜನೆ ಮಾಡಲು ಕಲಿಯಬೇಕು. ನಂತರ
ರಾಗ - ತಾಳಗಳ ಯತ್ನ.
ಬಾಹ್ಮಾ ೦ತರ ಶುದ್ದಿ
ಭಕ್ತಿಗೆ ನಿರ್ಮಲವಾದ ಮನಸ್ಸು ತಾಣವೆನಿಸುವುದು. ಮನಸಿನ ನೈರ್ಮಲ್ಕ ಬಾಹ್ಮ
ಶುದ್ಧಿಯಿಂದ ಮಾತ್ರ ಸಾಧ್ಯ ಈ ಬಾಹ್ಮಶುದ್ದಿಯಾದರೂ ಸ್ನಾನ, ಶುದ್ಧವಸ್ವಗಳ ವಾ್
ಭಗವದರ್ಷಿತ ಶುದ್ಧ ಆಹಾರ ಸೇವನೆ ಇವುಗಳಿಂದ ಸಿದ್ದಿಸುವುದು. ಇಂತಹ ಶುದ್ಧ
ಆಚರಣೆಯಿಂದ ಬೆಳೆದು ಬಂದ ಭಕ್ತಿ ಧೃಢವಾಗಿ ನಿಂತು, ಜೀವನದ ಧನ್ಯತೆಗೆ ಕಾರಣ
ವಾಗುವುದು. | | |
ಆದಕಾರಣ ಶ್ರೀನಿವಾಸನ ಕರುಣೆ ಪಡೆಯಲು ಎಲ್ಲರು ಹರಿದಾಸರು ತೋರಿ
ಕೊಟ್ಟ ಪದ್ಧತಿಯಲ್ಲಿ ಬಾಹ್ಮಾಂತಃಕರಣ ಶುದ್ದಿವಳ್ಳವರಾಗಿ, ಭಕ್ತಿಯಿಂದ ನಿತ್ಯದಲ್ಲೂ
ಭಜನೆಮಾಡಿ ಭಾಗಶಾಲಿಗಳಾಗಬೇಕು. ಇದರಿಂದ ಮಾನವ ಜನ್ಮ ಬಂದುದಕ್ಕೆಸಾರ್ಥ
ಕತೆ ದೊರೆಯುವುದು.
ದಾಸತತ್ವ ಪ್ರಕಾಶಿಕೆ ಭಾ 5
ದಾಸರು ತೋರಿದ ನಿಯಮಾವಳಿ
1. ಭಜನೆ ಮಾಡುವ ವ್ಯಕ್ತಿ ಅರುಣೋದಯದಲ್ಲಿ ಏಳಬೇಕು.
2. ಶೌಚಾದಿ ಕಾರ್ಯಗಳನ್ನು ಮುಗಿಸಿ, ಹಲ್ಲುಜ್ಜಿ, ಅನುಕೂಲವಾದಲ್ಲಿ ಸ್ನಾನ
ಮಾಡದೇಕು. |
3, ಅಥವಾ ಮುಖವನ್ನು ತೊಳೆದು ಹಣೆಗೆ ತುಲಸೀ ಮೃತ್ತಿಕೆಯನ್ನು ಧರಿಸಿ
ಭಜನೆ ಮಾಡಬೇಕು. |
4, ಆಶ್ರಮಕ್ಕನುಗುಣವಾಗಿ ಶುಭ್ರ ವಸ್ತ್ರಗಳನ್ನು ಧರಿಸಬೇಕು.
ವ ವಿಷ್ಣುಪ್ರೀಶಿಕರವಾದ ತುಲಸೀಮಾಲೆ ಯನ್ನು ಕೊರಳಲ್ಲಿ ಧರಿಸಬೇಕು.
6.ಸ್ನಾನಮಾಡಿದಲ್ಲಿ ನಾ ಉರ್ದ್ವಪುಢ್ರಗಳನ್ನೂ ಪಂಚಮು
ದ್ರೆಗಳನ್ನು ಧರಿಸಬೇಕು.
[od
7, ಸಾಯಂಕಾಲದ ಭಜನೆಯಲ್ಲಿ ಹಣೆಗೆ ಗಂಧ, ಅಕ್ಷತೆ - ಅಂಗಾರಗಳನ್ನು
ಧರಿಸಬೇಕು.
8. ವೈರಾಗ್ಯಕ್ಕೆ ಪ್ರತಿರೂಪವೂ, ವೈರಾಗವನ್ನು ಬೆಳೆಸುವುದೂ ಆದ ಕಾವೀವಸ್ತ್ರ
ವನ್ನು ತಲೆಗೆ ಸುತ್ತಿಕೊಳ್ಳಬೇಕು.
9. ಮನಸ್ಸನ್ನು ಎಚ್ಚರಗೊಳಿಸಿ, ಪ್ರಾಪಂಚಿಕ ಶಬ್ದಗಳನ್ನು ಕಿವಿಗೆ ಕೇಳಿಸದಂತೆ
ಮಾಡುವ, ಭಜನೋಪಕರಣಗಳೆನಿಸಿದ ತಾಳ,ಗೆಜ್ಜೆ, ತಂಬೂರಿ, ಢಕ್ಕಿ, ಚಿಟಿಕೆ ಮುಂತಾ
ದವುಗಳಲ್ಲಿ ಯಾವುದಾದರೂ ಒಂದನ್ನು ಕೈಯ್ಸಲ್ಲಿ ಧರಿಸಿ ಭಜನೆ ಮಾಡಬೇಕು.
10. ಆದಷ್ಟು ಪ್ರಯತ್ನಿಸಿ ಆಹಾರ ಮತ್ತು ಪಾನೀಯಗಳತ್ತ ಮನಸ್ಸನ್ನು ಹೋಗ
ಗೊಡದೆ ನಿಶ್ಚಲಗೊಳಿಸಬೇಕು..
11. ಭಜನಾಕಾರ್ಯಕ್ರಮವನ್ನು ದೇವಾಲಯದಲ್ಲಾಗಲಿ ಅಥವಾ ಮನೆಯಲ್ಲಿ
ದೇವತಾಸನ್ನಿಧಾನದಲ್ಲಾಗಲಿ ನಿರ್ವಹಿಸಬೇಕು. ಗ
12, ಭಜನೆಯಲ್ಲಿ ಪ್ರರಂದರದಾಸರ ಪರಂಪರೆಗೆ ಸೇರಿದ ಹರಿದಾಸರ ಕೃತಿಗ
ಛನ್ನೇ ಹಾಡಬೇಕು. |
13, ಭಜನೆಯಲ್ಲಿ ಆದಷ್ಟು ಪ್ರಯತ್ನಿಸಿ ಪರಂಪರಾಗತವಾದ ರಾಗ-ತಾಳಗಳನ್ನೇ |
ಹಾಡುಗಳಿಗೆ ಬಳಸಬೇಕು. ಸಂಪ್ರದಾಯ ಬದ್ಧವಾದ ರಾಗ ಇದ್ದಾಗ್ಕೂ ಅದನ್ನು ಬಿಟ್ಟು |
6 | ದಾಸತತ್ವ ಪ್ರಕಾಶಿಕೆ
ಹೂಸರಾಗಗಳನ್ನು ಸರ್ವೋತ್ಕಷ್ಠಗಳೆನಿಸಿದ ಶ್ರುತಿ - ಸೃತಿ - ಪುರಾಣ ರಹಸ್ಯಗಳನ್ನು
ತಮ್ಮೊಳಗಿಟ್ಟುಕೊಂಡು ಮಂತ್ತಸದೃಶಗಳೆನಿಸಿದ ಹರಿದಾಸರ ಕೃತಿಗಳಿಗೆ ಹಾಕಬಾರದು.
14. ಸುಹಾಸಿನಿಯರು ಭಜನೆ ಮಾಡುವಾಗ ಕಡ್ಡಾಯವಾಗಿ ಕಚ್ಚೆ ಹಾಕಿಕೊಳ್ಳ
ಬೇಕು. |
15. ಸಾಮೂಹಿಕ ಭಜನೆಯಲ್ಲಿ ಲೋಕವಾರ್ತೆಗೆ ಅವಕಾಶಕೊಡಬಾರದು.
16. ಸಿಸ್ತಾದ ಕ್ರಮದಲ್ಲಿ ಕುಳಿತು ಭಜನೆ ಮಾಡಬೇಕು. '
ಹರಿದಾಸರು ತೋರಿದ ಈ ನಿಯಮಗಳನ್ನು ಅನುಸರಿಸಿ ಭಜನೆ ಮಾಡಿದಾಗ
ಮನಸ್ಸು ನಿರ್ಮಲವಾಗಿ ಜ್ಞಾನ-ಭಕ್ತಿವೆ 'ರಾಗ್ನಗಳು ಯಥಾಯೋಗ್ಯವಾಗಿ ಸಿದ್ದಿಸುವವು
ಶುದ್ಧ ಆಚರಣೆ ವ್ಯಕ್ತಿಯನ್ನು ಪವಿತ್ರಗೊಳಿಸುವುದರೊಟ್ಟಿಗೆ ಅವನ ಸುತ್ತಲಿನ ವಾತಾವರ
ಣವನ್ನು ಸಹ ಶುದ್ಧಗೊಳಿಸಿ ಸಮಾಜದ ಸುಧಾರಣೆಗೆ ಕಾರಣವಾಗುವುದು.
ಭಜನೆಯ ಪ್ರಕಾರಗಳು
ಭಗವಂತನಿಗೂ ಹಾಗೂ ಅವನ ಭಕ್ತರಿಗೂ ಸಾಧಕನು ಅರ್ಪಿಸುವ ಸೇವೆಯ್ದೇ
ಭಜನೆ ಎನಿಸುವುದು. ಇದು ಮೂರು ವಿಧದಲ್ಲಿದೆ.
1. ಸುಪ್ರಭಾತ ಭಜನೆ. |
೩. ಅವರೋಹಣಾತಕ ಪ್ರಾತಃಕಾಲ ಭಜನೆ.
3. ಆರೋಹಣಾತಕ ರಾತ್ತಿಭಜನೆ.
ಸುಪ್ರಭಾತ
ಆನಂದತೀರ್ಥ ಭಗವತ್ಪಾದರು ಪರಬ್ರಹನೆನಿಸಿದ ನಾರಾಯಣನನ್ನು ಅನಂತ
ಕಲ್ಮಾಣಗುಣಪೂರ್ಣನನ್ನಾಗಿ ಹೇಳಿರುವರು. "ನಾರಾಯಣಂ ಗುಣೈಃ ಸರ್ವಃ '
ಉದೀರ್ಣಂ", ಭಗವಂತನ ಉಪಾಸನೆಗೆ ಗುಣಪೂರ್ಣತ್ವದ ಜ್ಞಾನಮಾತ್ರ ಸಾಕಾಗಲಾ
ರದು. ಅವನು ದೋಷಗಳಿಂದಲೂ ದೂರ ಎನ್ನುವ ಜ್ಞಾನವೂ ಅತ್ಯಾವಶ್ಯಕ. ಅನಂತ |
ದೋಷಗಳಲ್ಲಿ ನಿದ್ರೆಯು ಸಹ ಒಂದು ದೋಷವಾಗಿರುವುದು.
ದೋಷದೂರನಾದ ಭಗವಂತ ನಿದ್ರಿಸುವನೆಂದುರಾತ್ರಿಯ ಭಜನೆಯ ಕಾಲದಲ್ಲಿ
ಲಾಲಿಹಾಡುವುದೂ, ಉಪಷಃಕಾಲದಲ್ಲಿ ಎಬ್ಬಿಸುವುದಕ್ಕಾಗಿ ಸುಪ್ರಭಾತ ಹಾಡುವುದೂ,
ಈ ಎರಡೂ ಭಗವಂತನಲ್ಲಿ ದೋಷಾರೋಪಣೆಯೇ ಆಗುವವು ಸುಪ್ರಭಾತಸೇವೆ
ಭಗವಂತನನ್ನು ಎಬ್ಬಿಸುವುದಕ್ಕಾಗಿ ಅಲ್ಪ. "ಓ ಭಗವಾನ್ ಪ್ರತಿದಿನದಲ್ಲೂ ಅರುಣೋ
ದಾಸತತ್ನ ಪ್ರಕಾಶಿಕೆ. _ "( 7
ದಯವಾಗುವುದು. ನನ್ನ ಹೃದಂತರಾಳದಲ್ಲಿ ನಿನ್ನ ವಿಷಯಕ ಪ್ರೇಮದ ಅರುಣೋದ
ಯವು ಎಂದಿಗಾಗುವುದು? ಸುಷುಪ್ತಿ-ಸ್ಪಪ್ಪ- ಜಾಗ್ರದವಸ್ಥಿಗಳಿಗೆ ಕಾರಣನಾದ, ಪ್ರಾಜ್ಞ -
ತೈಜಸ - ವಿಶ್ವಾಭಿನ್ನನಾದ ನಾರಾಯಣಾ! ಅಜ್ಞಾನವೆಂಬ ಕತ್ತಲೆಯಿಂದ ತುಂಬಿದ ನನ್ನ
ಹೃದಯದಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸಿ ಭಕ್ತಿಯ ಅರುಣ ಕಿರಣಗಳನ್ನು ಚೆಲ್ಲಲು
ಅನುಗ್ರಹೋನ್ಮುಖನಾಗು; ಇದಕ್ಕಾಗಿ ಏಳು ಎಂಬ ಈ ಪ್ರಾರ್ಥನೆಯೇ ಸುಪ್ರಭಾತದ
ಹಿನ್ನೆಲೆ; ನಿಜಾರ್ಥ. ಈ ಭಾವವನ್ನೇ ಆದಿ ಕವಿವಾಲ್ವೀಕಿ ತನ್ನ ಅಮೃತಮಯ ವಾಣಿ
ಎನಿಸಿದ ರಾಮಾಯಣದಲ್ಲಿ--
"ಕೌಸಲ್ಮಾಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ||
ಎಂದು ಹಾಡಿರುವನು. “ಪುರುಷೋತ್ರಮನಾದ ಓ ರಾಮಾ! ನಿನ್ನ ಅನುಗ್ರ
ಹದಿಂದ ನನ್ನ ಹೃದಯದಲ್ಲಿ ಪೂರ್ವ ಸಂಧ್ಯೆಯಂತಿರುವ ಭಕ್ತಿಯು ಪ್ರಾರಂಭವಾಗಿದೆ.
ಬೆಳಕಿನಿಂದ ತುಂಬಿದ ಹಗಲಿನಂತಿರುವ ಜ್ಞಾನಮಯವಾದ ನನ್ನ ಮುಂದಿನ ಜೀವನ
ದಲ್ಲಿ ನಿನಗೆ ಸಂಬಂಧಿಸಿದ ಸತ್ಕರ್ಮಗಳನ್ನು ನೀನು ಮಾಡಿ ಮಾಡಿಸು. ಇದಕ್ಕಾಗಿ ಏಳು;
ಉದ್ದರಿಸು". ಇದನ್ನೇ ಪುರಂದರ ದಾಸರು ಸಹ--
"ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿಯೊಡೆಯ ವೇಕಟೇಶಾ
ಶೇಷಶಯನನೆ ಏಳು ಸಮುದ್ರಮಥನವ ಮಾಡು ದೇಶ ಕೆಂಪಾಯಿತೇಳಯ್ಕ
ಶೆಳಿಶತಿತಿ ೨0 98066ನೆ NSE SOLOS TOSS NSD HSS
ಅರವಿಂದಲೋಚನ ಕೋಳಿ ಕೂಗಿತು ಕೀಳು”
ಎಂಬ ಕೃತಿಯಲ್ಲಿ ಪ್ರಶಿಶಬ್ದದಿಂದಲೂ ಈ ಭಾವವನ್ನೆ (ಸ್ಪಷ್ಟ ಪಡಿಸಿರುವರು. (ಈ
ಕೃತಿಯ ಸ ಸ್ವಾರಸ್ಯವನ್ನು ಬನ್ನಂಜೆಯವರ ಪ್ರರಂದರೋಪನಿಷತ್ ಗ್ರಂಥದಲ್ಲಿ ವಿಸ್ತಾರ
ವಾಗಿ ಕಾಣಬಹುದು.) ಆದಕಾರಣ ಸುಪ್ರಭಾತದ ಸೇವೆಯಲ್ಲಿ ಈ ಎಚ್ಚರಿಕೆ ಸಾತ್ವಿಕರಿಗೆ
ಸದಾ ಇರಬೇಕು. |
ಸುಪ್ರಭಾತ ಭಜನೆಯ ಕ್ರಮ
ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀಹರಿಗೆ ಸುಪ್ರಭಾತವನ್ನು ನೇರ
ವಾಗಿ ನಾವೇ ಹಾಡಬಾರದು. ಮೊಟ್ಟಮೊದಲು ಆರೋಹಣಕ್ರಮದಲ್ಲಿ ನೀತಗುರುಗ
ಳಿಗೆ ಸುಪ್ರಭಾತ ಹಾಡಿ, ನಂತರ ತಾರತಮ್ಮಪ್ಪಕಾರ ಎಲ್ಲ ಹರಿದಾಸರಿಗೂ, ಎಲ್ಲ ಗುರು
8 ದಾಸತತ್ವಪ್ಪಕಾಶಿಕೆ
ಗಳಿಗೂ, ಎಲ್ಲಾ ದೇವತೆಗಳಿಗೂ ಸುಪ್ರಭಾತವನ್ನು ಹಾಡಬೇಕು. ಈ ಸಂದರ್ಭದಲ್ಲಿ
ಸಾಧಕನು “ನಾನು ಶ್ರೀಹರಿಗೆ ಸುಪ್ರಭಾತಸೇವೆಯನ್ನು ಸಲ್ಪಿಸುತ್ತಿರುಪೆನೆಂದು” ಚಿಂತಿ
ಸಬಾರದು. ಜೀವೋತ್ತಮರಾದ ಬ್ರಹ್ಮವಾಯುಗಳು ಸತೀಸಮೇತರಾಗಿ, ವಿನಮ್ರರಾಗಿ,
ಭಕ್ತಿಭಾವದಿಂದ, ತಾಳಗಳನ್ನು ಹಡಿದು, ಕಾಲಿಗೆ ಗೆಜ್ಜೆ ಕಟ್ಟಿ ಪರವಶರಾಗಿ ನರ್ತನಮಾ
` ಡುತ್ತಾ, ದೇವತೆಗಳ, ಯತಿಗಳ, ಹರಿದಾಸರ ಬೃಂದದಿಂದ ಪರಿವೇಷ್ಠಿತರಾಗಿ ಸ್ವಾಮಿಗೆ.
ಸುಪ್ರಭಾತಸೇವೆಯನ್ನು ಸಲ್ಲಿಸುತ್ತಿರುವರೆಂದು ಚಿಂತಿಸಬೇಕು. ಇದರಿಂದ ನಾನು ಎಂಬ .
. ಅಹಂಕಾರವು ದೂರವಾಗಿ ವಿನಯವು ಎದ್ದು ನಿಲ್ಲುವುದು. ಇದೊಂದು ಶಿಷ್ಟ ಸಂಪ್ರದಾ
ಯದಿಂದನಡೆದು ಬಂದ ಸುಪ್ರಭಾತ ಸೇವೆಯ ಕ್ರಮ. ಸ
ಈ ಸಂಪ್ರದಾಯದ ಪ್ರಕಾರ ಮೊಟ್ಟಮೊದಲು ತಮ್ಮ ತಮ್ಮ ಗುರುಗಳಿಗೂ
ನಂತರ ಪರಮಗುರುಗಳಿಗೂಸುಪ್ರಭಾತವನ್ನು ಹಾಡಿ, ನಂತರ ಆರೋಹಣಾಕ್ರಮದಲ್ಲಿ
ಸಕಲ ಹರಿದಾಸರಿಗೂ, ತದನಂತರ ಸಕಲ ಯತಿವರೇಣ್ಕರಿಗೂ, ನಂತರ ಸಕಲ ಸಾತ್ತಿಕ
ದೇವತೆಗಳಿಗೂ ಕೊನೆಯಲ್ಲಿ ನಾರಾಯಣನಿಗೂ ಸುಪ್ರಭಾತವನ್ನು ಹೇಳಬೇಕು.
ಎಲ್ಲ ಹರಿದಾಸರಿಗೆ, ಯತಿಗಳಿಗೆ' ದೇವತೆಗಳಿಗೆ ಸಂಬಂಧಿಸಿದ ಸುಪ್ರಭಾತದ :
ಕೃತಿಗಳು (ಉದಯರಾಗದ ಹಾಡುಗಳು) ಇಂದು ಉಪಲಬ್ಬವಿಲ್ಲ. ಬೆರಳೆಣಿಕೆಯಲ್ಲಿ
: ಯತಿಗಳಿಗೆ, ದೇವತೆಗಳಿಗೆ ಸಂಬಂಧಿಸಿದ ಸುಪ್ರಭಾತ ಕೃತಿಗಳು ದೊರೆಯುತ್ತಿವೆ, ಕಾರಣ:
ಸುಪ್ರಭಾಶದ ಕೃಶಿ ದೊರೆಯದೇ ಇದ್ದಾಗ ಆಯಾ ಮಹಾತರಿಗೆ ಸಂಬಂಧಿಸಿದ ಶ್ಲೋಕ
ವನ್ನಾಗಲಿ, ಪದ್ಯವನ್ನಾಗಲಿ, ಕೊನೆಗೆ ಅವರ ನಾಮವನ್ನಾಗಲಿ ಹೇಳಿ ಅವರಿಗೆ ಸುಪ್ರಭಾ
ತಸೇವೆಯನ್ನು ಸಲ್ಲಿಸಬೇಕು. .
ಉದಾಹರಣೆಗೆ - ಪುರಂದರದಾಸರಿಗೆ ಸಂಬಂಧಿಸಿದ ಉದಯರಾಗದ ಹಾಡು
ಇಂದು ಉಪಲಬ್ಬವಿಲ್ಲ. ಇದರಿಂದಾಗಿ-- :
"ಮನ್ಮನೋಂಭೀಷ್ಠ ವರದಂ ಸರ್ವಾಭೀಷ್ಠಫಲಪ್ಪದಂ
ಪ್ರರಂದರಗುರುಂ ವಂದೇ ದಾಸಶ್ರೇಷ್ಠಂದಯಾನಿಧಿಂ'
ಎಂಬ ಶ್ಲೋಕವನ್ನು ಹೇಳಿ--
ಶ್ರೀ ಪ್ರರಂದರ ದಾಸಗುರವೇ ನಮಃ ತವ ಸುಪ್ರಭಾತಂ". |
“ಶ್ರೀ ಪುರಂದರ ದಾಸರೇ! ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತ
ವಾಗಲಿ”. ಎಂದು ಹೇಳಬೇಕು. ಶ್ಲೋಕವೂ ಸಹ ದೊರೆಯದೇ ಇದ್ದಾಗ ಮಹಿತಾತ್ತರ
ನಾಮಸಂಕೀರ್ತನೆ ಮಾಡಿ ಸುಪ್ರಭಾತವನ್ನು ಹೇಳಬೇಕು. ಉದಾಹರಣೆಗೆ--
ದಾಸತತ್ವ ಪ್ರಕಾಶಿಕ 9
ಶ್ರೀ ಶ್ಯಾಮಸುಂದರ ದಾಸ ಗುರವೇ ನಮಃ ತವ ಸುಪ್ರಭಾತಂ” "ಶ್ರೀ ಶ್ಯಾಮ
ಸುಂದರ ದಾಸರೇ ನಿಮಗೆ ಅನಂತ ನಮನಗಳು; ನಿಮಗೆ ಸುಪ್ರಭಾತವಾಗಲಿ" ಎಂದು.
ಹೇಳಬೇಕು.
ಮೇಲೆ ಹೇಳಿದ ಸಂಪ್ರದಾಯದಂತೆ ಇನ್ನೊಂದು ಸುಂದರವಾದ ಸಂಪ್ರದಾ
ಯವೂ ಬಳಕೆಯಲ್ಲಿದೆ. ಈ ಎರಡನೆಯ ಸಂಪ್ರದಾಯದಲ್ಲಿ ಅವರೋಹಣಾಕ್ರಮವು
ಅನುಸರಿಸಲ್ಪಟ್ಟದೆ. ಮೊಟ್ಟಮೊದಲು ಭಗವಂತನಿಗೆ ಸುಪ್ರಭಾತ, ನಂತರದಲ್ಲಿ ಈಶ
ಕೋಟಿ ಪ್ರವಿಷ್ಠಳಾದ ರಮೆಗೆ ಸುಪ್ರಭಾತ, ತರುವಾಯ ಖುಜುಗಳಿಗೆ, ನಂತರ ಯಥಾ
ಕ್ರಮದಲ್ಲಿ ಅವರೋಹಣಾರೂಪದಲ್ಲಿ ಸಕಲ'ಸಾತ್ವಿಕ ದೇವತೆಗಳಿಗೂ, ಗುರುಪರಂಪ
ರೆಗೂ, ದಾಸಪರಂಪರೆಗೂ ಸುಪ್ರಭಾತ ಹೇಳಲಾಗುತ್ತದೆ. ಸಕಲ ಚೇತನ ಪ್ರಪಂಚಕ್ಕೆ
ಜಾಗ್ರದವಸ್ತೆಯನ್ನುಕೊಡುವವನು ಸರ್ವತಂತ್ರ ಸ್ವತಂತ್ರನಾದ ಭಗವಂತನೊಬ್ಬನೆ. ಅವ
ನಿಂದಲೇ ಎಲ್ಲರಿಗೂ ಎಚ್ಚರಿಕೆ. ಕಂಠದಲ್ಲಿ ಇದ್ದು ಸ್ಪಪ್ಪಾವಸ್ಥೆಯನ್ನು ಉಂಟುಮಾಡಿದ
ಜತ ವಿಶ್ವನಿಂದ ಸೇರಿ ಕಣ್ಣಿಗೆ ಬಂದಾಗಲೇ ಎಲ್ಲರಿಗೂ ಬೆಳಗು ತೋರುವುದು.
ವನ ಪೂರ್ಣ ಅಸ್ವಾಶಂತ್ರೃತೆ, ಭಗವಂತನ ಸರ್ವ ತಂತ್ರಸ್ವಾತಂತ್ರತೆ ಈ ಸಂಪ್ರದಾಯ .:
ನ್ ಎದ್ದು ಕಾಣುವುದು. ಈ ಚಿಂತನೆ ಪ್ರತಿ ಜೀವಿಗೂ ಎದ್ದೊಡನೆ ಮೂಡಲೆಂದೇ
ಜ್ಞಾನಿಗಳು ಈ ಎರಡನೇ ಸಂಪ್ರದಾಯವನ್ನು ತೋರಿಕೊಟ್ಟಿರುವರು.
"ಅಸ್ಟಾತಂತ್ರ್ಯ ಚೆಂತಿಪುದಕಿಂತ ಮಿಗಿಲಾದ
ಸಾಧನ ಬಗೆ ನಾ ಕಾಣೆ ವಿಜಯವಿಠಲಾ”
ಎಂದು ನುಡಿದ ವಿಜಯದಾಸರ ವಾಕ್ಕಸದಾ ಸಂಸ್ಕರಣೀಯ. ಕಾರಣ ಸಾಧಕರು
ಮೊದಲನೆಯ ಸಂಪ್ರದಾಯಕ್ಕನುಗುಣವಾಗಿ ಆರೋಹಣಾರೂಪದಲ್ಲಾಗಲಿ ಅಥವಾ
ಎರಡನೇ ಸಂಪ್ರದಾಯಕ್ಕನುಗುಣವಾಗಿ ಅವರೋಹಣಾರೂಪದಲ್ಲಾಗಲಿ ಸುಪ್ರಭಾ
_ ತದ ಸೇವೆಯನ್ನು ಸಮರ್ಪಿಸಬಹುದು. -ಎರಡು ಮಾರ್ಗಗಳೂ ರಾಜಮಾರ್ಗಗಳು.
ಜೀವಿಯನ್ನು ಭಗವಂತನ ಸನ್ನಿಧಿಗೆ ಸೇರಿಸುವ ಸುಮಾರ್ಗಗಳು.
ಅವರೋಹಣಾಕ್ರಮದಲ್ಲಿ ಪ್ರಾತಃಾಲದ ಭಜನೆ
ಪ್ರಾತಃಕಾಲದಲ್ಲಿ ಭಜನೆಯನ್ನುಅವರೋಹಣ ಕ್ರಮದಲ್ಲಿ ಮಾಡಬೇಕು. ಹರಿದಾ
ಸಸಾಹಿತ್ಯವನ್ನು ಸಮಾಜಕ್ಕೆಹಂಚಿಕೊಟ್ಟದಾಸಸಾಹಿತ್ಯದರಸ ಬುಹಿಗಳಿನಿಸಿದ ಸುಂದರ
ವಿಠಲಾಂಕಿತ ಗೋರಬಾಳ್ ಹನುಮಂತರಾಯರು ತಮ್ಮ'ಸದಾಚಾರ'ವೆನ್ನುವ ರಚನೆ
ಯಲ್ಲಿ ಈ ವಿಷಯವನ್ನು ಸ್ಪಷ್ಟ ಪಡಿಸಿರುವರು. ಪ್ರಾತಃಕಾಲದಲ್ಲಿ ಮೊಟ್ಟಮೊದಲು
ಭಗವಂತನನ್ನು ಒಂದು ಕ್ರಮದಲ್ಲಿ ಸ್ತುತಿಸಿ ನಂತರ ದೇವತೆಗಳನ್ನೂ ಯತಿಗಳನ್ಹೂ .
10 ದಾಸತತ್ತ ಪ್ರಕಾಶಿಕೆ"
ಹರಿದಾಸರನ್ನೂ ಸ್ತುತಿಸಬೇಕು. ಇವೆಲ್ಲವೂ ಮೇಲಿನಿಂದ ಕೆಳಗೆ ಬರುವ ಕ್ರಮದಲ್ಲಿ ವ್ಯವ
ಸಿತವಾಗಿರಬೇಕು. ದೇವತೆಗಳ ತಾರತಮ್ಮವನ್ನು ಆರೋಹಣರೂಪದಲ್ಲೂ ಅವರೋ
ಹಣರೂಪದಲ್ಲೂ ಜ್ಞಾನಿಗಳು ಸ್ಪಷ್ಟಪಡಿಸಿರುವರು. ಯಶಿಗಳ ಹಾಗೂ ಹರಿದಾಸರ
ತಾರತಮ್ಮವನ್ನು ಮಾತ್ರ ಕಾಲಮಾನಗಳಿಗನುಸಾರವಾಗಿ ತಿಳಿದುಕೊಳ್ಳಬೇಕು.
ಪ್ರಾತಃಕಾಲದ ಅವರೋಹಣಾರೂಪವಾದ ಭಜನೆಯ ವ್ಯವಸ್ಥೆಗೆ ಮೂಲ ಸೃಷ್ಟಿ
ಚಿಂತನೆಯಾಗಿದೆ. ಸೃಷ್ಟಿಪ್ರಕರಣದಲ್ಲಿ ಮೊಟ್ಟಮೊದಲು ಭಗವಂತನು ತನ್ನ ರೂಪಗ :
ಳನ್ನು ಪ್ರಕಟಗೊಳಿಸಿ, ನಂತರ ರಮೆಯ ರೂಪಗಳನ್ನೂ ನಂತರ ಬ್ರಹ್ಮಾದಿ ದೇವತೆಗಳ
ರೂಪಗಳನ್ನೂ ಪ್ರಕಟಗೊಳಿಸಿರುವನು.
ವಿಸ್ತಾರವಾದ ನೂರುವರ್ಷದ ಬ್ರಹಕಲ್ಪದಲ್ಲಿ ನಡೆಯುವ ಭಗವಂತನ ಸೃಷ್ಟಿ -
ಸಿತಿ - ಲಯಗಳು ನಿತ್ಮದಲ್ಲೂ ಪ್ರತಿಜೀವಿಯ ಜೀವನದಲ್ಲಿ ಸೂಕ್ಷರೂಪದಲ್ಲಿ ಅನುಭ
ವಕ್ಕೆ ಬರುವವು ಏಳುವುದು ಸೃಷ್ಟಿಯಾದರೆ, ಎದ್ದಕ್ಷಣದಿಂದ ಪುನಃ ಮಲಗುವ ವರೆಗೆ
ನಡೆಯುವ ವಾಪಾರ ಸ್ತಿತಿ ಎನಿಸುವುದು. ನಿದ್ರೆಯೇ ಲಯ. ಸೃಷ್ಟಿಯ ಪ್ರಾರಂಭದಲ್ಲಿ
ಅಸ್ಕಜ್ಞಾವಸ್ಥೆಯಿಂದ ಜೀವರನ್ನು ಸೃಷ್ಟಿಗೆ ತಂದ ಭಗವಂತ, ಸಿತಿಕಾಲದಲ್ಲಿ ಅವರಿಂದ
ಯಥಾಯೋಗ್ಯವಾಗಿ ಸಾಧನೆ ಮಾಡಿಸಿ, ಅವರವರ ಗತಿಗಳನ್ನು ಅವರಿಗೆ ಕೊಡುವುದ
ಕ್ಕಾಗಿ ಲಯಕಾರ್ಯ ಮಾಡುವನು. ಭಗವಂತನ ಈ ದಿವ ವ್ಯಾಪಾರವನ್ನು ಸಾಧಕನು
ಪ್ರತಿನಿತ್ಸ್ತದಲ್ಲೂ ತನ್ನ ಜೀವನಕ್ಕೆ ಹೋಲಿಸಿ ಕೊಂಡು ಚಿಂತಿಸಿ ದಿವ್ಯಜ್ಞಾನ ಪಡೆಯಲೆಂಬ
ಸದುದ್ದೇಶದಿಂದಲೇ ಜ್ಞಾನಿಗಳು ಪ್ರಾತಃಕಾಲದಲ್ಲಿ ಏಳುವ ವ್ಯವಹಾರವನ್ನು ಸೃಷ್ಟಿಚೆಂ
ತನೆಯನ್ನಾಗಿಯೂ, ಮಲಗುವವರೆವಿಗೂ ನಡೆಯುವ ಭಗವತ್ಪೂಜಾತಕ ಸಕಲ ಸಾಧ
ನಗಳನ್ನು ಸ್ಥಿತಿರೂಪ ಚಿಂತನೆಯನ್ನಾಗಿಯೂ, ರಾತ್ರಿಯ ಮಲಗುವ ವ್ಯಾಪಾರವನ್ನು
ಲಯಚಿಂತನೆಯನ್ನಾಗಿಯೂ ಚಿಂತಿಸಬೇಕೆಂದು ಸೂಚಿಸಿರುವರು.
ಆಶೋಹಣಾಕ್ರಮದಲ್ಲಿ ರಾತ್ರಿ ಭಜನೆ
ರಾತ್ರಿಯಲ್ಲಿ ಆರೋಹಣಾರೂಪದಲ್ಲಿ ಭಜನೆ ಮಾಡಬೇಕು. ಇದರ ಉದ್ದೇಶ
' ಲಯಚಿಂತನೆಯನ್ನು ಜ್ಞಾಪಿಸುವುದಾಗಿದೆ. ರಾತ್ರಿಯಲ್ಲಿ ಮೊಟ್ಟಮೊದಲು ಕೆಳಗಿನಿಂದ
ಎಲ್ಹಾ ಹರಿದಾಸರನ್ನು ಸ್ತುತಿಸಿ, ನಂತರ ಅದೇ ಕ್ರಮದಲ್ಲಿ ಯತಿಗಳನ್ನು ದೇವತೆಗಳನ್ನು
ಕೊಂಡಾಡಿ, ಕೊನೆಗೆ ಶ್ರೀನಿವಾಸನನ್ನು ಸ್ತುತಿಸಬೇಕು. |
ಲಯಕಾಲವು ಆಸನ್ನವಾದಾಗ ಪರಬ್ರಹ್ಮನು ಕೆಳಗಿನ ದೇವತೆಗಳಿಂದ ಹಿಡಿದು
ಒಬ್ಬರಲ್ಲಿ ಒಬ್ಬರು ಲಯಹೊಂದುವಂತೆ ಮಾಡುವನು. ಅರ್ಥಾತ್ ದೇವತೆಗಳು
ಆರೋಹಣಾಕ್ರಮದಲ್ಲಿ ತಮಗಿಂತ ಮೇಲಿರುವ ದೇವತೆಗಳಲ್ಲಿ ಲಯಹೊಂದುತ್ತಾ
ದಾಸತತ್ವಪ್ಪಕಾಶೀ 11
ಹೋಗುವರು. ಇದರಲ್ಲಿ ಗರುಡಮಾರ್ಗವೆಂತಲೂ ಶೇಷಮಾರ್ಗವೆಂತಲೂ ಎರಡು
ಲಯಮಾರ್ಗಗಳು. , ಗರುಡಮಾರ್ಗ ಶೇಷಮಾರ್ಗದಿಂದ ಬಂದ ದೇವತೆಗಳೆಲ್ಲರೂ
ಕೊನೆಗೆ ಚತುರ್ಮುಖಬ್ರಹನಲ್ಲಿ ಲಯಹೊಂದುವರು. ಆ ಚತುರ್ಮುಖಬ್ರಹ್ಮನು ರಮೆ
ಯಲ್ಲಿ ಲಯಹೊಂದುವನು. ರಮಾದೇವಿಗೆ ಪರಮಾತ್ತನ ಅತಿ ಸಾಮಾಪ್ಯವೇ ಲಯ
ವೆನಿಸುವುದು. ಕೊನೆಗೆ ಎಲ್ಲವನ್ನು ತನ್ನ ಉದರದಲ್ಲಿ ಇಟ್ಟುಕೊಂಡು ಪರಬ್ರಹ್ಮನು
ವಟಪತ್ರಶಾಯಿಯಾಗಿ ಮಲಗುವನು. ಇಂಥಾ ಲಯ 4 ಬಗೆಯನ್ನು ತೋರಿ
ಕೊಡುವುದಕ್ಕಾಗಿಯೇ ಶಿಷ್ಟರು ರಾತ್ರಿಯ ಸಮಯದಲ್ಲಿ ಭಜನಾ ಕಾರ್ಯಕ್ರಮವನ್ನು
ಆರೋಹಣಾರೂಪವಾಗಿ ವ್ಯವಸ್ಥೆಗೊಳಿಸಿರುವರು. ರಾತ್ರಿಯ ಭಜನೆಯಲ್ಲಿ ಯೋಜಿತ
ವಾದ ಭಗವಂತನ ಲಾಲಿ ಸೇವೆಯು ಸಹ ವಟಿಪತ್ರಶಾಯಿಯೂ ಬಾಲರೂಪಿಯೂ
ಆದ ಶೂನ್ಮನಾಮಕ ಪರಮಾತ್ಮನ ಸುಂದರ ರೂಪ ವನ್ನು ಕಣ್ಣಮುಂದೆ ತಂದು ನಿಲ್ಲಿಸು
ವುದು.
ಪ್ರಾತಃಕಾಲದ ಭಜನೆಯಲ್ಲಿ ಭಜನೆ ಮುಗಿದ ಮೇಲೆ ಭಗವಂತನಿಗೆ ಮಂಗ
ಳದ ಆರತಿ ಕೊನೆಯಲ್ಲಿ ಸರ್ವಕರ್ಮ ಸಮರ್ಪಣೆ ಇರುತ್ತದೆ. ರಾತ್ರಿ ಭಜನೆಯಲ್ಲಿ ಈ
ಮೇಲ್ಕಂಡ ವಿಷಯಗಳೊಟ್ಟಿಗೆ ಕೊನೆಯಲ್ಲಿ ಲಾಲಿ ಸೇವೆಯು ವಿಶೇಷವಾಗಿರುತ್ತದೆ.
ಭಗವಂತನ ಲಾಲಿಸೇವೆಯ ನಂತರ ಸಂಪ್ರದಾಯಕ್ಕನುಗುಣವಾಗಿ ಅವರೋಹಣರೂ
ಪದಲ್ರಿ ಲಕ್ಷಿಗೆ, ವಾಯುದೇವರಿಗೆ, ಕೃತಿಗಳು ಉಪಲಬ್ದವಿದ್ದಲ್ಲಿ ಇತರ ದೇವತೆಗಳಿಗೆ,
ನಂತರ ಯತಿಗಳಿಗೆ ಕೊನೆಯಲ್ಲಿ ಹರಿದಾಸರಿಗೆ ಲಾಲಿಹಾಡಬೇಕು. ಈ ಎಲ್ಲವೂ ತಾರ
ತಮ್ಮಕ್ಕನುಗುಣವಾಗಿಯೇ ನಡೆಯಜೇಕು. ಲಾಲಿಸೇವೆ ಮುಗಿದನಂತರ ಸರ್ವಕರ್ಮ
ಸಮರ್ಪಣೆ. ಇದು ಪರಂಪರಾಪ್ರಾಪ್ತವಾದ ಭಜನಾಪದ್ದತಿ.
ಭಗವಂತನ ಸ್ತತಿಕ್ರಮ
ಪ್ರಾತಃಕಾಲ ಮತ್ತು ರಾತ್ರಿಯ ಭಜನೆಯಲ್ಲಿ ಹೇಳುವ ಭಗವಂತನ ಹಾಡುಗಳಲ್ಲಿ
ಒಂದು ಕ್ರಮವನ್ನು ಅನುಸರಿಸಬೇಕು. ಭಜನೆ ಒಂದುವಿಧದಲ್ಲಿ ಭಗವಂತನ ಪೂಜೆ
ಎನಿಸುವುದು. ("ಭಜಸೇವಾಯಾಂ?') ಶಾಸ್ತ್ರದ ಪ್ರಕಾರ ಪೂಜೆ ಮಾಡುವಾಗ ಭಗ
ವಂತನಿಗೆ ಷೋಡಶೋಪಚಾರಗಳನ್ನು ಸಮರ್ಪಿಸಬೇಕು. ಶಾಸ್ತ್ರಗಳಲ್ಲಿ ಷೋಡಶೋ
ಪಚಾರಗಳು ಭಿನ್ನ ಭಿನ್ನವಾದ ಕ್ರಮದಲ್ಲಿ ಹೇಳಲ್ಪಟ್ಟಿವೆ. ಹರಿದಾಸರಿಗೆ ಸಮವಾದ
ಹೋಡಶೋಪಚಾರಕ್ರಮವು ಈ ಕೆಳಗಿನಂತಿದೆ.
1. ಆವಾಹನೆ 4, ಪಾದ್ಮ
ಕ ಆಸನ 5, ಆಚಮನ
3. ಅರ್ಥ್ಯ 6. ಸ್ನಾನ
2
12 oo ದಾಸತತ್ತ ಪ್ರಕಾಶಿಕೆ
| | 12, ದೀಪ
7.ವಸ್ತ್ರ oy
8. ಆಭರಣ - ಉಪವೀತ 13. ನೈವೇದ್ಧ
9. ಗಂಧ 14. ಮಂಗಳಾರತಿ
10. ಪ್ರಪ್ಪ | 15. ಲಾಲಿ
11. ಧೂಪ 16. ಸರ್ವಸಮರ್ಪಣೆ
ಸಮಾಜದ ಮೇಲೆ ಹರಿದಾಸರು ತೋರಿದ ಕರುಣಿ ಅಪಾರ. ಪಾಂಚರಾತ್ರಾ
ಗಮೋಕ್ತ ಪೂಜಾವಿಧಾನವನ್ನು ಆಚಾರ್ಯಮದ್ವರು ತಮ್ಮ ತಂತ್ರಸಾರ ಸಂಗ್ರಹದಲ್ಲಿ
ವಿವರಿಸಿರುವರು. ಟೀಕಾಕೃತ್ತಾದರು ಪದ್ಧಮಾಲಾದಲ್ಲಿ ಅದನ್ನೇ ಸಂಕ್ಷೇಪಿಸಿರುವರು.
ನಂತರದ ಅನೇಕ ಜ್ಞಾನಿಗಳು ಪೂಜಾವಿಧಾನವನ್ನು ವಿಸ್ತಾರವಾಗಿಯೂ, ಸಂಕ್ಷೇಪವಾ
ಗಿಯೂ, ಸಂಸ್ಕೃತಭಾಷೆಯಲ್ಲಿ ಶ್ರುತಿ - ಸೃತಿ - ಪುರಾಣ ವಾಕ್ಯಗಳನ್ನು ವಿವರಿಸುತ್ತಾ ಬಳ
ಸಿರುವರು. ನ
ಈ ಪೂಜೆ ಎಲ್ಲಾ ಕಾಲಗಳಲ್ಲೂ ಎಲ್ಲಾ ಸ್ಥಳಗಳಲ್ಲೂ, ಎಲ್ಲರಿಂದಲೂ ಮಾಡಲು
- ಸಾಧ್ಯವಾಗದ ಪ್ರಕ್ರಿಯೆ. ಕರುಣಾಳುಗಳಾದ ಹರಿದಾಸರು ಈ ಅಪೂರ್ವ ಪೂಜಾವಿಧಾ
ನವನ್ನು ಭಜನಾಪದ್ಧಶಿಯಲ್ಲಿ ಅಳವಡಿಸಿ ಸಮಾಜಕ್ಕೆ ಮಹದುಪಕಾರವನ್ನು ಮಾಡಿರು
ವರು. ಈ ಭಜನಾರೂಪ ಪೂಜೆಗೆ ದೇಶ - ಕಾಲ - ವ್ಯಕ್ತಿಗಳ ನಿಯಮವಿಲ್ಲ. ಇದಕ್ಕೆ
ಬೇಕಾದುದು ಪರಿಶುದ್ಧವಾದ ಮನಸ್ಸು ಬಾಹ್ಮಶುದ್ದಿಯಿಲ್ಲದೆ ಅಂತಃ ಶುದ್ದಿ ಸಿಗಲಾ
ರದು. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಭಜನಾರೂಪ ಪೂಜೆಗೆ ಬೇಕಾದುದು ಹರಿಸ
ರ್ಪೋತ್ತಮ, ವಾಯುಜೀವೋತ್ತಮ, ಪಂಚದೇದ ಯುಕ್ತ ತಾರತಮ್ಮಗಳ ಜ್ಞಾನದಿಂದ
ಕೂಡಿದ ನಿರ್ಮಲವಾದ ಭಕ್ತೆ.
ದಾಸಸಾಹಿತ್ಕಾಭಿಮಾನಿಗಳ ದುರ್ದೈವವೋ ಎನ್ನುವಂತೆ ಸಮಗ್ರ ಹರಿದಾಸಸಾ
ಹಿತ್ಕ ಇಂದು ಉಪಲಬ್ದವಿಲ್ಲ. ದೊರೆತದ್ದು ಸ್ವಲ್ಪ. ಉಪ್ಪವಾದುದು ಬಹಳ. ಷೋಡ
. ಶೋಪಚಾರ ಪೂಜಾ ವಿಧಾನವನ್ನು ತಿಳಿಸಿಕೊಟ್ಟ ಹರಿದಾಸರು, ಆ ಉಪಚಾರಗಳ
ಸಮರ್ಪಣೆಗೆ ಸಂಬಂಧಿಸಿದ ಕೃತಿಗಳನ್ನು ಮಾಡಿಲ್ಲವೆಂದು ಹೇಳಲಾಗದು. ಆವಾಹನೆ,
ಧೂಪ, ದೀಪ, ನೈವೇದ್ಕಾದಿ ಕೆಲ ಉಪಚಾರಗಳಿಗೆ ಸಂಬಂಧಿಸಿದ ಕೃತಿಗಳು ದೊರೆ
ಯುತ್ತಿವೆ. ಆಸನ, ಅರ್ಫ್ಥ್ಯ, ಪಾದ್ಮ ಮುಂತಾದ ಉಪಚಾರಗಳ ಬಗ್ಗೆ ಪ್ರತ್ಯೇಕವಾಗಿ
ಕೃಶಿಗಳು ಇಂದು ದೊರೆಯುತ್ತಿಲ್ಲ. ಇಂಥಾ ಸಂದರ್ಭದಲ್ಲಿ ದಾಸರು ತೋರಿಕೊಟ್ಟಿ ಆ
ಆಉಪಚಾರಗಳಿಗೆ ಸಂಬಂಧಿಸಿದ ಭಗವದ್ರೂಪಗಳನ್ನು ಚಿಂತಿಸುತ್ತಾ ವಾಕ್ಕರೂಪದಲ್ಲಿ
ಅವುಗಳನ್ನು ಸ್ವಾಮಿಗೆ ಸಮರ್ಪಿಸುತ್ತಾ ಭಜನೆ ಮಾಡಿದಲ್ಲಿ ಷೋಡಶೋಪಚಾರಾಶಕ
ಪೂಜೆ ಮಾಡಿದ ಫಲವಸಿದ್ದಿಸುವುದು. :
ದಾಸತತ್ವ ಪ್ರಕಾಶಿಕ 13
1. ಆವಾಹನೆ
(ಅ) ಭಕ್ತಿಯಿಂದ ಭಗವಂತನನ್ನು ಬಾಯೆಂದು ಕರೆಯಬೇಕು.
ಉದಾ : ೧. ಬಾಬಾ ಭಕುತರ ಹೃದಯಮಂದಿರಾ!
೨. ಬಾರೋ ಮನೆಗೆ ಗೋವಿಂದಾ!
(ಇ) ಭಗವಂತನ ದರ್ಶನಕ್ಕಾಗಿ ಆರಾಟಿಪಡಬೇಕು.
: ಸರ್ವಶ್ರವ್ಯಾಪ್ತಾ! ಶ್ರೀನಿವಾಸಾ! ಎಂದು ನಿನ್ನನ್ನು ಕಂಡು ಆನಂದಿಸುವೆನು?
ಉದಾ : ೧. ಎಂದು ಕಾಂಬೆನೊ ಎನ್ನ ಸಲಹುವ.....
೨. ಎಂದಿಗೆ ನಿನ್ನಪಾದ ಕಾಂದಬೆ ?.....
(ಉ) ಸರ್ವತ್ತವಾಪ್ತನಾದ ವಾಸುದೇವನನ್ನು ತೋರಿಸಿರಿ ಎಂದು ದೇವತೆಗಳಲ್ಲಿ.
ಪ್ರಾರ್ಥನೆ ಸಲ್ಲಿಸಬೇಕು.
ಓ ತತ್ವದೇವಶೆಗಳಿರಾ! ಸರ್ವಪ್ರೇರಕನಾದ ಶ್ರೀನಿವಾಸನನ್ನು ಒಮ್ಮೆತೋರಿ
ಸಿರಿ. |
ಉದಾ: ೧. ತಾರಮ್ಮಯ್ಮಯದುಕುಲವಾರಿಧಿ ಚಂದ್ರಮನ.
ಜೈ ವೆಂಕಟಾದ್ರಿ ನಿಲಯನ ಪಂಕಜನಾಭನ ಶೋರಮ್ಮ ಲಕುಮಾ!
(ಯ) ಕರೆದರೂ ಬಾರದೇ ಇರುವ ಪ್ರಹ್ಲಾದ ವರದನಿಗಾಗಿ ಕಣ್ಣೀರಿಡುತ್ತಾ ಕಾರ.
ಣವನ್ನು ಕೇಳಬೇಕು.
ಗಿ ಕರಿರಾಜವರದಾ! ನನ್ನ ಕೂಗು ನಿನ್ನ ಕಿವಿಗೆ ಕೀಳಿಸದೇ?
ಉದಾ: ೧.ಕೂಗಿದರೂ ದ್ವನಿ ಕೇಳದೇ ಶಿರಬಾಗಿದರೂ ದಯಬಾರದೇ? '
೨. ಏಕೆ ದಯ ಬಾರದೋ ಲೋಕನಾಯಕ?
4 ಆತನಾದಕ್ಕೆ ಮೆಚ್ಚಿ ಬಂದ ಗೋವಿಂದನನ್ನು ಕಂಡು ಮನ ಉಬ್ಬಿ ಹಾಡ
ಬೇಕು.
ಪ್ರಹ್ಞಾದವರದಾ! ಗೋವಿಂದಾ! ಕರುವಿನ ಬರಗ ನೆರೆದಂತೆ ಓಡಿ
ಬಂದೆಯಾ! .
ಉದಾ : ಬಂದನೋ ಗೋವಿಂದ ಜೆ ಆನಂದ! .
ದೇವ ಬಂದಾ ನಮ್ಮಸ್ವಾಮಿ ಬಂದಾನೋ
14 | ದಾಸತತ್ವ ಪ್ರಕಾಶಿಕೆ
(ಓ) ಭಗವದ್ದರ್ಶನದಿಂದ ಆದ ಆನಂದವನ್ನು ವಕ್ಷಮಾಡುತ್ತಾ ಪರವಶದಿಂದ
ಹಾಡಬೇಕು.
ಆನಂದ ಮೂರುತೀ! ನಿನ್ನದರ್ಶನದಿಂದ ಇಂದು ನಾ ಧನನಾದೆ.
ಉದಾ : ೧. ಕಂಡೆನಾ ಗೋವಿಂದನ ಗೋಪಾಲನ!
೨. ಇಂದು ನೋಡಿದೆ ನಂದದಾಯಕ !
(ಕ) ಬಂದ ಗೋವಿಂದನಿಗೆ ಅನಂತವಂದನೆಗಳನ್ನು ಸಮರ್ಪಿಸಬೇಕು.
ಕೃಷ್ಣಾ! ನಿನ್ನಇಂದಿರಾರಾಧ್ಯಪಾದಾರವಿಂದಗಳಿಗೆ ಈ ದಾಸನ ದೀರ್ಥ್ಫದಂ
ಡಪ್ರಣಾಮಗಳು.
ಉದಾ : ೧. ಶರಣು ಶರಣು ಹೇ ಪರಮಪುರುಷಾ!
೨.ನಮೋ ನಮೋ ವೇಂಕಟೇಶಾ!
೭. ಆಸನ
ಬಂದ ಪರಾತ್ವರನಿಗೆ ಆಸನವನ್ನು ಸಮರ್ಪಿಸಬೇಕು.
ಬ್ರಹ್ಮಾಂಡವನ್ನು ವ್ಯಾಪಿಸಿನಿಂತ, ಶೇಷನನ್ನೇ ಆಸನವಾಗಿ ಉಳ್ಳ ಓ ವಾಸುದೇವಾ!
ನಿನಗೆ ಆಸನವನ್ನು ಸಮರ್ಪಿಸುತ್ತಿರುವೆನು.
ಶ್ರೀ ಶೇಷಾಸನಾಯ ವಾಸುದೇವಾಯ ನಮಃ ಆಸನಂ ಸಮರ್ಪಯಾಮಿ.
5. ಅರ.
ಭಕ್ತಪರಾಧೀನನಾಗಿ ಆಸನದಲ್ಲಿ ಕುಳಿತ ಮಹತೋ ಮಹೀಯನಾದ ವಾಸುದೇ
ವನಿಗೆ ಅರ್ಥ್ಯವನ್ನು ಕೂಡಬೇಕು.
"ವರಾಭಯ ಮುದ್ರೆಗಳಿಂದ ಒಪ್ಪವ ಪವಿತ್ರ ಹಸ್ತವುಳ್ಳ ಓ ವಾಸುದೇವಾ! ಲಕ್ಷ್ಮೀ
ಹಸ್ತದಿಂದ ನಿನಗೆ ಅರ್ಫ್ಯವನ್ನು ಸಮರ್ಪಿಸುತ್ತಿರುವೆನು”.
ಶ್ರೀ ವಾಸುದೇವಾಯ ನಮಃ ಲಕ್ಷೀಹಸ್ಸೇನ ಅರ್ಫ್ಯಂ ಸಮರ್ಪಯಾಮಿ.
4. ಪಾದ್ಮ
| ಒಂದೇ ಪಾದದಿಂದ ಎಲ್ಲ ಲೋಕಗಳನ್ನೂ ಅಳೆದ ಸಂಕರ್ಷಣನಿಗೆ ಪಾದ್ಯವನ್ನು
ಅರ್ಪಿಸಬೇಕು. |
ದಾಸತತ್ವ ಪ್ರಕಾಶಿಕೆ - | 15
"ಅಂಗುಟಾಗ್ರದಿ ಅಮರತರಂಗಿಣಿಯನ್ನು ಪಡೆದ ಓ ಸಂಕರ್ಷಣಾ! ಸರಸ್ವತೀ
ಹಸ್ತದಿಂದ ನಿನಗೆ ಪಾದ್ಯವನ್ನು ಿಸಮರ್ಪಿಸುತ್ತಿರುವೆನು”
“ಶ್ರೀ ಸಂಕರ್ಷಣಾಯ ನಮಃ ಸರಸ್ವತೀ ಹಸ್ತೇನ ಪಾದ್ಕಂ ಸಮರ್ಪಯಾಮಿ.”
5. ಆಚಮನ
ಜಗತ್ತನ್ನು ಸದಾ ಶುದ್ಧಗೊಳಿಸುವ ಪ್ರದ್ಧುಮ್ಮನಿಗೆ ಆಚಮನವನ್ನು ಕೊಡಬೇಕು.
ಪಾದತೀರ್ಥದಿಂದ ಜಗತ್ತನ್ನು ಪವಿತ್ರಗೊಳಿಸುವಓ ಪ್ರದ್ಯುಮ್ನಾ! ರತಿ ಹಸ್ತದಿಂದ
ನಿನಗೆ ಆಚಮನವನ್ನು ಸಮರ್ಪಿಸುತ್ತಿರುವೆನು.
ಶ್ರೀ ಪ್ರದ್ಮುಮ್ನಾಯ ನಮಃ ರತಿಹಸ್ತೇನ ಆಚಮನೀಯಂ ಸಮರ್ಪಯಾಮಿ.
6. ಸ್ನಾನ |
ಸಕಲ ಪವಿತ್ರ ತೀರ್ಥಗಳ ಉತ್ಪತ್ತಿಗೆ ಕಾರಣನಾದ ಶ್ರೀಹರಿಗೆ ಸ್ನಾನವನ್ನು ಸಮ
ರ್ಪ್ಷಿಸಬೇಕು. |
ನಿತ್ಸನಿರ್ಮಲನಾದ, ವರುಣಾಂತರ್ಗತನಾದ ಶ್ರೀಹರೀ! ನಿನಗೆ ಸುಶೀಲಾ ಹಸ್ತ
ದಿಂದ ಸ್ನಾನವನ್ನು ಸಮರ್ಪಿಸುತ್ತಿರುವೆನು.
ವರುಣಾಂತರ್ಗತ ಶ್ರೀಹರಯೇ ನಮಃ. ಸುಶೀಲಾಹಸ್ತೇನ ಸ್ನಾನಂ ಸಮರ್ಪ
ಯಾಮಿ. | | |
ಉದಾ: ಮಂಗಳ ಸ್ನಾನ ಮಾಡೇಳೋ ಜಗನ್ಮಂಗಳ-
ದಾಯಕ ಹರಿಯೇ ದಯಾಳೊ
J ವಸ್ತ
ಜಗತ್ತಿನಲ್ಲಿ ಓತಪ್ರೋತವಾಗಿ ವ್ಯಾಪಿಸಿದ ಹಾಗ ವಸ್ತ್ರವನ್ನು ಸಮರ್ಪಿಸ
ಬೇಕು.
"“ಬ್ರೌಪತೀ ಮಾನಸಂರಕ್ಷಕಾ! ವಾಸುದೇವಾ! ಗರುಡನ ಕೈಗಳಿಂದ ವಸ್ತ್ರವನ್ನು
ಸಮರ್ಪಿಸುತ್ತಿರುವೆನು.'
"ಶ್ರೀ ವಾಸುದೇವಾಯ ನಮಃ. ಗರುಡ ಹಸ್ತೇನ ವಸ್ತಂ ಸಮರ್ಪಯಾಮಿ".
16 | | ದಾಸತತ್ವ ಪ್ರಕಾಶಿಕ
8. ಆಭರಣ - ಯಜ್ಞೋಪವೀತ
ಕೋಟಿ ಮನ್ಮಥರ ಲಾವಣ್ಮದಿಂದೊಪ್ಪುವ ನಾರಾಯಣನಿಗೆ ಆಭರಣ - ಯಜ್ಞೋ
ಪವೀತಗಳನ್ನು ಸಮರ್ಪಿಸಬೇಕು.
"ಸ್ವರೂಪಭೂತ ದಿವ್ಕಾಭರಣಗಳಿಂದೊಪ್ಪವ ಓ ನಾರಾಯಣಾ! ನಿನಗೆ ಲಕ್ಷ್ಮೀ
ಹಸ್ತದಿಂದ ಆಭರಣಗಳನ್ನು ಸಮರ್ಪಿಸುತ್ತಿರುವೆನು”,
“ನಾರಾಯಣಾಯ ನಮಃ ಲಕ್ಷೀಹಸ್ಥೇನ ನಾನಾವಿಧ ಆಭರಣಾನಿ ಸಮರ್ಪ
ಯಾಮಿ".
*ವೇದೈಕಗಮ್ಮ ಓ ಉಪೇಂದ್ರಾ! ನಿನಗೆ ವಿದ್ಯಾದೇವಿಯ ಹಸ್ತದಿಂದ ಯಜ್ಞೋ
ಪವೀತವನ್ನು ಸಮರ್ಪಿಸುತ್ತಿರುವೆನು.
ಶ್ರೀ ಉಪೇಂದ್ರಾಯ ನಮಃ. ವಿದ್ಯಾಹಸ್ತೇನ ಯಜ್ಞೋಪವೀತಂ ಸಮರ್ಪ
ಯಾಮಿ". : |
9. ಗಂಧ
ಚತುರ್ವಿಂಶತಿ ತತ್ವಗಳಿಗೆ ಸತ್ತಾಪ್ರದನಾದ ಶ್ರೀಕೃಷ್ಣನಿಗೆ ಗಂಧವನ್ನು ಸಮರ್ಪಿಸ
ಬೇಕು. | [11
"ಕುಬ್ದೆಗೆ ಒಲಿದ ಓ ಶ್ರೀಕೃಷ್ಣಾ! ರತಿಪತಿಕಾಮನ ಹಸ್ತಗಳಿಂದ ನಿನಗೆ ಗಂಧವನ್ನು
ಸಮರ್ಪಿಸುತ್ತಿರುವೆನು'. ;
ಶ್ರೀಕೃಷ್ಣಾಯ ನಮಃ. ರತಿಪತಿ ಕಾಮಹಸ್ತೇನ ಗಂಧಂ ಸಮರ್ಪಯಾಮಿ.
10. ಪುಷ್ಟ.
ಕಣ್ಣಿನಿಂದ ತುಳಸಿಯನ್ನು ಪಡೆದ ಪದನಾಭನಿಗೆ ಪರಿಮಳ ಪ್ರಷ್ಪಗಳನ್ನೂ ತುಳ
ಸೀದಳಗಳನ್ನೂ ಅರ್ಪಿಸಬೇಕು.
(ಅ) ಹೊಕ್ಕಳಿನಿಂದ ಚತುರ್ದಶ ದಳಾತ್ಮಕವಾದ ಸುವರ್ಣ ಕಮಲವನ್ನು ಧರಿ
ಸಿದ ಓ ಪದನಾಭಾ!ವರುಣನಿಂದ ಅಭಿಮನ್ಯಮಾನವಾದ ದೂರ್ವಾಂಕು
ರವನ್ನೂ ರುದ್ರನಿಂದ ಅಭಿಮನ್ಯಮಾನವಾದ ಶ್ರೇತಪುಷ್ಟವನ್ನೂ ಗರು
ಡನಿಂದ ಅಭಿಮನ್ಯಮಾನವಾದ ಪುನ್ನಾಗಪುಷ್ಪವನ್ನೂ ಭೀಮಸೇನನಿಂದ
ಅಭಿಮನ್ಮಮಾನವಾದ. ಸೌಗಂಧಿಕಾ ಪುಷ್ಪವನ್ನೂ ಆಂಜನೇಯನಿಂದ
ದಾಸತತ್ವ ಪ್ರಕಾಶಿಕೆ | | | 17
ಅಭಿಮನ್ಯಮಾನವಾದ ಪಾರಿಜಾತ ಪ್ರಷ್ಟವನ್ನೂ ಲಕ್ಷಿಯಿಂದ ಅಭಿಮನ್ಮ
ಮಾನವಾದ ತುಳಸೀದಳಗಳನ್ನೂ ನಿನ್ನ ಅಡಿದಾವರೆಗಳಿಗೆ ಅರ್ಪಿಸುತ್ತಿ
ದ್ದೇನೆ, '
“ಶ್ರೀ ಹದನಾಭಾಯ ನಮಃ. ನಾನಾ ವಿಧ ಪರಿಮಳ ? ಪಜ್ಜಾಣಿ ತಥಾ
ತುಳಸೀದಲಾನಿ ಸಮರ್ಪಯಾಮಿ".
(ಇ)ಪುಷ್ಠಗಳ ಸಮರ್ಪಣೆಯ ನಂತರ ಶ್ರೀಹರಿಯ ಕಲ್ಮಾಣಗುಣಗಳನ್ನೂ
ಉದಾ:
ಮಹಾಮಹಿಮೆಗಳನ್ನೂ ಹಾಡಿ, ಅವನಲ್ಲಿ ಆತ್ಮಾರ್ಪಣೆ ಪೂರ್ವಕ ಜ್ |
ನೆಯನ್ನು ಸಲ್ಲಿಸಬೇಕು.
“ಪ್ರುತಿತತಿಗಳಿಗಭಿಮಾನಿ ಲಕ್ಷೀಸುತಿಗಳಿಗೆ ಗೋಚರಿಸದ : ಅಪ್ಪಶಿಹತ
ಮಹೃಶ್ವರ್ಯಾದ್ಯಖಿಳ ಸದ್ಗುಣ ಗಣಾಂಜೋಧಿ! ' ಶ್ರೀನಿವಾಸಾ! ನಿನ್ನ
ಅನಂತ ಮಹಿಮೆಗಳನ್ನು ನಾನೆಂತು ವರ್ಣಿಸಲಿ?”
i ಜಯತು ಕೋದಂಡರಾಮ!
2. ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದಾ!
(ಉ) ಪ್ರಸನ್ನನಾದ ಪರಾತ್ವರನ ಪಾದಾರವಿಂದಗಳಲ್ಲಿ ಆತ್ಮಾರ್ಪಣೆ ಪೂರ್ವಕ
ಪ್ರಾರ್ಥನೆಯನ್ನು ಸಲ್ಲಿಸಬೇಕು.
ಕರುಣಾಮಯಾ! ಭಕ್ತ ಬಂಧೋ! ನಿನ್ನ ಅಡಿದಾವರೆಗಳಲ್ಲಿ ಪ್ರಾರ್ಥನಾ
ಸುಮಾಂಜಲಿಯನ್ನು ಸಮರ್ಪಿಸುತ್ತಿರುವೆನು.
: 1. ಪಾಲಿಸಯ್ಧ ಪವನಾನಯ್ಮಪಾಲವಾರಿಧಿಶಯ್ಶಾ
2. ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರನಾಮದ ವೇಂಕಟರಮಣ!
11. ಧೂಪ
ದುಷ್ಪ ಶಿಕ್ಷಕನೂ, ಶಿಷ್ಟ ರಕ್ಷಕನೂ, ಆದ ನಾನ ಧೂಪ
ವನ್ನು ಅರ್ಪಿಸಬೇಕು. '
“ಆನಂದ ಸ್ವರೂಪಿಯಾದ ಓ ಜನಾರ್ದನಾ! ನಿನಗೆ ನಿರಯುತಿಯ
ಕೈಗಳಿಂದ ಧೂಪವನ್ನು ಸಮರ್ಪಿಸುವೆನು
ಶ್ರೀ ಜನಾರ್ದನಾಯ ನಮಃ ನಿರಖುತಿ ಹಸ್ತೇನ ಧೂಪಂ ಸಮರ್ಪ
ಯಾಮಿ.
ಉದಾ : 1. "ಧೂಪಾರಪಿಯ ನೋಡ ಬನ್ನಿ?
18
ದಾಸತತ್ವ ಪ್ರಕಾಶಿಕ .
12. ದೀಪ
ಜ್ಕೋತಿಯಲ್ಲಿ ಜ್ಯೋತಿಸ್ವರೂಪನಾದ ಪ್ರದ್ಧುಮ್ನನಿಗೆ ಏಕಾರತಿ
ಹಾಗೂ ದೀಪಗಳನ್ನು ಸಮರ್ಪಿಸಬೇಕು. '`
"ಕೋಟಿಸೂರ್ಯ ಪ್ರಭಾಭಾಸಿತಾ ಓ ಪ್ರದ್ಮುಮ್ನಾ! ಶೇಷ, ವರುಣ -
ಧರಣೀ -ಅಗ್ನಿಗಳ ಕೈಯಿಂದನಿನಗೆ ವಕಾರತಿಯನ್ನು ಮತ್ತೂ ದೀಪಗಳನ್ನು
ಸಮರ್ಪಿಸುವೆನು.”
ಶ್ರೀ ಪ್ರದ್ಯುಮ್ನಾಯ ನಮಃ. ಶೇಷ - ವರುಣ - ಧರೀಣೀ ಅಗ್ನಿಹಸ್ಸಿಃ
ದೀಪಂ ಸಮರ್ಪಯಾಮಿ.
13. ನೈವೇದ್ಯ
ನಿತ ತೃಪ್ಪನಾದ ನೀರಜಾಕ್ಷನಿಗೆ ನೈವೇದ್ಯವನ್ನು ಸಮರ್ಪಿಸಬೇಕು.
“ಕೊಟ್ಟುದನ್ನು ಕೈಕೊಂಬ ಕೈವಲ್ಕದಾತಾ! ನಾರಾಯಣಾ! ನಿನಗೆ
ಲಕ್ಷ್ಮೀ ಹಸ್ತದಿಂದ ನೈವೇದ್ಯವನ್ನು ಸಮರ್ಪಿಸುತ್ತಿರುವೆನು.' | |
ನಾರಾಯಣಾಯ ನಮಃ. ಲಕ್ಷ್ಮೀಹಸ್ತೇನ ನೈವೇದ್ಧಂ ಸಮರ್ಪ
ಯಾಮಿ. |
:1. ಆರೋಗಣಿ ಮಾಡೇಳಯ್ಯ-
2.ಫಲಹಾರವ ಮಾಡೋ ಪರಮ ಪುರುಷನೇ,
14. ಮಂಗಳಾರತಿ
ಮಂಗಳ ಮೂರುತಿಗೆ ಮಂಗಳಾರತಿಯನ್ನು ಹಾಡಬೇಕು.
"ಅಡ್ಡ ಬಿದ್ದ ಜನರ ವಿಡ್ಡೂರಗಳನ್ನೆ ಕಳೆದು ದೊಡ್ಡವರ ಮಾಳ್ಟ
ಮಂಗಳ ಮೂರ್ತಿಯಾದ ಓ ಶ್ರೀನಿವಾಸಾ! ಲಕ್ಕಿ ಹಸ್ತದಿಂದ ನಿನಗೆ ಮಂಗ
ಳಾರತಿಯನ್ನು ಜೆಳಗುತ್ತಿರುವೆನು.
ಶ್ರೀನಿವಾಸಾಯ ನಮಃ ಲ ಲಕ್ಷ್ಮೀ ಹಸ್ತೇನ ಮಹಾ ನೀರಾಜನಂ ಸಮ
ರ್ಪಯಾಮಿ.
: 1. ಜಯಮಂಗಳಂ ನಿತ್ಮಶುಭಮಂಗಳಂ
೭.ಮಂಗಳಂ ಮಂಗಳಂ ದಯಾನಿದೇ '
ತ. ಮಂಗಳಂ ವಿಶ್ವವ್ಯಾಪ ವಿಶ್ವ ಭಿನ್ನನಿಗೆ
4.ಮಂಗಳಂ ಮಂಗಳಂ ಮಂಗಳಂ.
ದಾಸತತ್ವಪ್ರಕಾಶಿಕೆ.. 19
15. ಲಾಲಿ
ಜಗತ್ತಭುವಿಗೆ ಜೋಗುಳವನ್ನು ಹಾಡಬೇಕು.
"ವಟಪತ್ರ ಶಾಯಿಯಾದ ಶ್ರೀಕೃಷ್ಣಾ! ನಿನಗೆ ಲಾಲಿಸೇವೆಯನ್ನು
ಸಮರ್ಪಿಸುವೆನು.
ಶ್ರೀಕೃಷ್ಣಾಯ ನಮಃ. ಲಾಲಿಸೇವಾಂ ಸಮರ್ಪಯಾಮಿ.
:1. ತೂಗಿರೆ ರಂಗನ ತೂಗಿರೆ ಕೃಷ್ಣನ
2. ಪವಳಿಸು ಪರಮಾತ್ಮನೇ ಸ್ವಾಮಿ.
ತ. ಲಾಲಿ ಪಾವನ ಚರಣ ಲಾಲಿ ಅಘಹರಣ.
10. ಸರ್ವ ಸಮರ್ಪಣೆ |
ಅಂತರಾತ್ಮನ ಅಡಿದಾವರೆಗಳಲ್ಲಿ ಸರ್ವಕರ್ಮಗಳನ್ನು ಸಮರ್ಪಿಸ
ಬೇಕು. . |
ಸರ್ವತಂತ್ರಸ್ಪತಂತ್ರಾ! ಶ್ರೀನಿವಾಸಾ! ಪ್ರೇರ್ಯ ಪ್ರೇರಕನಾಗಿ ನನ್ನಲ್ಲಿ
ನಿಂತು ನೀ ಮಾಡಿ ಮಾಡಿಸಿದ ಸರ್ವ ಕರ್ಮಗಳನ್ನುನಿನ್ನಅಡಿದಾವರೆಗಳಲ್ಲಿ
`` ಸಮರ್ಪಿಸುವೆನು.
ಶ್ರೀನಿವಾಸಾಯ ನಮಃ. ಸರ್ವ ಕರ್ಮಾಣಿ ಸಮರ್ಪಯಾಮಿ.
:1. ತನು ನಿನ್ನದು ಜೀವನ ನಿನ್ನದು.
2. ನಂದೇ ನದೋ ಸ್ವಾಮಿ ನಿಂದೇ ಇದೆಲ್ಲವೂ.
3. ನೆರೆನಂಬಿದೆ ಮದ್ ಹೃದಯ ಮಂಟಪದೋಳ್.
ಈ ರೀತಿ ಶ್ರೀಹರಿಗೆ ಷೋಡಶೋಪಚಾರಾತಕ ಭಜನೆಯನ್ನು ಸಮರ್ಪಿಸಿ
ಕೊನೆಯಲಿ -- |
ಉಗಾಭೋಗ
| ಕೋಟಿ ಕೋಟಿಗೆ ನಿನ್ನ ನಾಮವೊಂದೇ ಸಾಕು
ದಾಟಿಸುವುದು ಭವಸಾಗರವ
ಬೂಟಕ ತನದಲ್ಲಿ ಹರಿದಾಸನಾದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗುವುದು ಕಾಣೆ ಎಂದಿಗು ಯಮಭಟರ
20 ದಾಸತತ್ವ ಪ್ರಕಾಶಿಕೆ
ಕಾಟಿವು ತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧಾರಿ ವಿಜಯವಿಠಲರೇಯ
ನಾಟಿಸೋ ನಿನ್ನ ಚರಣಾಬ್ದದಲ್ಲಿ ಮನಸು
ಉಗಾಭೋಗ
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭಕರಣ
ಇಂದು ಶ್ರೀ ಪುರಂದರ ವಿಠಲನ ದರುಶನವೇ
ಸಂದರುಶನ ಶುಭದರ್ಶನ
ಉಗಾಭೋಗ
ಹಗಲು ನಿನ್ನ ನೆನೆಯಲಿಲ್ಲ ಹಸಿವೆ ತೃಷೆಯಿಂದ
ಇರಳು ನಿನ್ನ ನೆನೆಯಲಿಲ್ಲ ನಿದ್ರೆ ಭರದಿಂದ
ಎರಡರ ಬಾಧೆಗೆ ನಾನೊಳಗಾದೆನೊ ಪುರಂದರವಿಠಲಾ
ಕಾಯೇನ ವಾಚಾ ಮನಸೇಂದ್ರಿಯ್ಯೆರ್ವಾ
ಬುಧ್ಮಾತನಾವಾ ಪ್ರಕೃತೇಃ ಸ್ಪಭಾವಾತ್
ಕರೋಮಿ ಯದ್ಕಶ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ | .
ಯಾನ್ಕೇವ ಕರ್ಮಾಣಿ ಮಯಾ ಕೃತಾನಿ
ತಾನ್ಕೇವ ತೇನೈವ ಕೃತಾನಿ ನಿತ್ಕಂ
ಸುಖಾನಿ ದುಃಖಾನಿ ಭವಂತಿ ನಿತ್ಯಂ
ಸಮರ್ಪಿತವ್ಥಾನಿ ಗುರೋಃ ಪದಾಬ್ದೇ | .
ಎಂದು ಹೇಳಿ ಭಜನೆಯನ್ನು ಮುಗಿಸಬೇಕು. ಇದು ಹರಿದಾಸರು ತೋರಿಕೊಟ್ಟ
ಶ್ರೀಹರಿಯ ಹೋಡಶೋಪಚಾರಾತಕ್ರವಾದ ಭಜನಾಪದ್ಧತಿ. ಇದೇ ರೀತಿಯಲಿ ಲಕ್ಷೀ
ಮೊದಲಾದ ದೇವತೆಗಳನ್ನೂ, ಯತಿಗಳನ್ನೂ, ದಾಸರುಗಳನ್ನೂ ಸಧಿಸಬೇಕು.
ದಾಸತತ್ವ ಪ್ರಕಾಶಿಕ Dl
ವಾರಗಳಲ್ಲಿ ಸರಣೀಯಗಳಾದ
ಭಗವದ್ರೂಪಗಳು
ಭಗವಂತನು ತನ್ನ ಸರ್ವ ರೂಪಗಳಿಂದ, ಸರ್ವಕಾಲಗಳಲ್ಲೂ ಸರ್ವ ದೇಶಗ
ಳಲ್ಲೂ ವಾಪ್ಪನಾಗಿ, ಸರ್ವ ಕರ್ಮಗಳನ್ನು ಮಾಡಲು ಸಮರ್ಥನಾಗಿರುವನು. ಆದಾಗ್ಕೂ
ಸತ್ಮಸಂಕಲ್ಪನಾದ ಶ್ರೀಹರಿ ತನ್ನಒಂದೊಂದು ರೂಪದಿಂದ ಒಂದೊಂದು ಕಾರ್ಯದಲ್ಲಿ,
ಪದಾರ್ಥದಲ್ಲಿ, ಕಾಲದಲ್ಲಿ, ದೇಶದಲ್ಲಿ, ವ್ಯಾಪ್ತನಾಗಿ, ಆ ರೂಪದಿಂದಲೇ ಆ ಕಾರ್ಯಕ್ಕೆ,
ಆ ಪದಾರ್ಥಕ್ಕೆ, ಆ ಕಾಲಕ್ಕೆ, ಆ ದೇಶಕ್ಕೆ ನಿಯಾಮಕನಾಗಿರುವನು. ಇಂತಹ ಸ್ವಾಮಿ
ಯನ್ನು ಆದಷ್ಟು ಪ್ರಯತ್ನಿಸಿ ಆ ಆ ಸಮಯಗಳಲ್ಲಿ ಆಯಾ. ರೂಪಗಳನ್ನು ಚಿಂತಿಸಿ
ಪೂಜಿಸಿದಲ್ಲಿ ವಿಶೇಷ-ಫಲವು ದೊರೆಯುವುದು. |
ಮಾನ್ಕರಾದಸುಂದರವಿಠಲರು ತಮ್ಮಸದಾಚಾರಗ್ರಂಥದಲ್ಲಿ ವಾರಗಳಿಗೆ ನಿಯಾ
ಮಕಗಳಾದ ಭಗವದ್ರೂಪಗಳನ್ನು ತಿಳಿಸುತ್ತಾ ಆಯಾ ವಾರಗಳಲ್ಲಿ ಆದಷ್ಟುಪ್ರಯತ್ನಿಸಿ,
ಆ ವಾರಕ್ಕೆ ನಿಯಾಮಕವಾದ ಭಗವದ್ರೂಪಕ್ಕೆ ಸಂಬಂಧಿಸಿದ ಒಂದು ಹಾಡನ್ನಾದರೂ
ಹೇಳಿ, ಸೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕೆಂದು ಸೂಚಿಸಿರುವರು.
ವಾರನಿಯಾಮಕ ಭಗವದ್ರೂಪಗಳು
1. ಭಾನುವಾರ ........... ನಾರಾಯಣ.
2. ಸೋಮವಾರ ......... ನರಸಿಂಹ.
3. ಮಂಗಳವಾರ... ವೇದವ್ಯಾಸ.
4, ಬುಧವಾರ .......... ಪಾಂಡುರಂಗ.
5. ಗುರುವಾರ ........... _ ಸೀತಾರಾಮ.
6. ಶುಕ್ರವಾರ .......... ಶ್ರೀಕೃಷ್ಣ.
7. ಶನಿವಾರ ......... ಶ್ರೀ ವೇಂಕಟೇಶ.
ಪುರಂದರದಾಸರ ಕಾಲದಿಂದ ಸಾಗಿಬಂದ ಈ ಸುಂದರ ಭಜನಾಪದ್ಧಶಿಯ ಪ್ರಕ
ರಣಕ್ಕೆ ಶ್ರೀ ಗುರು ಜಗನ್ನಾಥ ದಾಸರ ಶಿಷ್ಠರಾದ ಗೋರಾಬಾಳ್ ಹನುಮಂತರಾಯರು
ತಮ್ಮಸದಾಚಾರ ಗ್ರಂಥದಲ್ಲಿ ೬ ಸಿದ ಮಾತುಗಳಿಂದಲೇ ಮಂಗಳವನ್ನು ಹಾಡೋಣ -
(ಹೀಗೆ ನಿತ್ಯದಲ್ಲಿ ಭಕ್ತಿಯಿಂದ ಭಜನೆಯನ್ನು ಆಚರಿಸಿದರೆ, ಭಕ್ತಿಗೆ ಮಚ್ಚಿ ಗುರ್ವಂತರ್ಗತ
ಗೋಪಾಲನು ಒಲಿಯುವನು.''
“ಬಿಗಿದ ಕಂಠದಿಂ ದೃಗ್ಸಾಷ್ಟಗಳಿಂ - ನಗೆಮೊಗದಿಂ ರೋಮಗಳುಗಿದು | ಮಿಗೆ
22 'ದಾಸತತ್ವ ಪ್ರಕಾಶಿಕೆ
ಸಂತೋಷದಿ ಚಿಗಿದಾಡುತ ನಾ - ಲ್ಹೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ | ಫಲ
ವಿದು ಬಾಳ್ಪುದಕೆ"ಎಂಬ ಜಗನ್ನಾಥದಾಸರ ವಚನವನ್ನು ನಿತ್ಕಸದಿಸಿ, ಹಾಡಿ, ಕುಣಿದಾಡಿ,
ಜಿಗಿದಾಡಿ ಮೈಮರೆಯೋಣ. |
ಗುರ್ವಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ
ಶ್ರೀ ಕೃಷ್ಣಾರ್ಪಣಮಸ್ತು
ಸುಪ್ರಭಾತ ಭಜನೆ
ಆಚಾರ್ಯ ಮದ್ದರು ತೋರಿದ ಪವಿತ್ರ ಹೆದ್ದಾರಿಯಲ್ಲಿ ಅನೇಕ ಬ್ರಹ್ಮಚಾರಿಗಳೂ,
ಗೃಹಸ್ತರೂ, ಯಶಿಗಳೂ ಸಾಗಿ ಹೋಗಿದ್ದಾರೆ. ಎಲ್ಲರೂ ಮಹಿತಾತ್ಸರೇ, ಭಗವಂತನಿ
ಗಾಗಿ ಜೀವನವನ್ನು ಮಾಸಲಾಗಿಸಿದವರು. ಎಲ್ಲರೂ ನಮ್ಮಪಾಲಿನ ದಾರಿದೀಪಗಳು.
ಸಾಧನೆಯಲ್ಲಿ ನಮನ್ನು ಮಾರಿನಿಂತ ಮಹಿತಾತ್ಮರು.
"ಅಪರೋಕ್ಷ! - "ಅನಪರೋಕ್ಪ' ಇವೆರಡು ನಮ್ಮನಿಲುವಿಗೆ ನಿಲುಕದವುಗಳು.
ಜ್ಞಾನಿಗಳನ್ನು ಗುರುತಿಸುವಲ್ಲಿ ಅಪರೋಕ್ಷ ಎಂದಿಗೂ ಅಳತೆಗೋಲಾಗಬಾರದು. "ಏ
ಪುಟ್ಟಲೋ ಏ ಪಾಮುಂದೋ" (“ಯಾವ ಹುತ್ತಿನಲ್ಲಿ ಯಾವ ಹಾವಿದೆಯೋ") ಎಂಬ
ತೆಲುಗು ನಾಣ್ಣುಡಿ ಇಲ್ಲಿ ಸದಾ ಸ್ಮರಣೀಯವಾದುದು. ಎಲ್ಲ ಜ್ಞಾನಿಗಳು ತಮ್ಮನಡೆನುಡಿ
ಗಳಿಂದ ಆತ್ಯೋದ್ಧಾರಕ್ಕೆ ಬೇಕಾಗುವ ಹಿತೋಪದೇಶವನ್ನು ನೀಡಿದ್ದಾರೆ. “ಬಾಲಾದಪಿ
ಸುಖಂ ಗ್ರಾಹಂ”. ಮಕ್ಕಳಾಡಿದರೂ ಒಳ್ಳೆಯದನ್ನು ಗ್ರಹಿಸಬೇಕು. ಎಷ್ಟು ಸುಂದರ
ಸಂದೇಶ! ಕಾಲದಿಂದಲೂ, ಸಾಧನೆಯಿಂದಲೂ, ಜ್ಞಾನ - ಭಕ್ಕಿ- ವೈರಾಗ್ಯಗಳಿಂದಲೂ
ವೃದ್ಧರೆನಿಸಿದ ಎಲ್ಲ ಹರಿದಾಸರು ನಮ್ಮಿಂದ ವಂದ್ಕರು. ಇದನ್ನು ಎಂದಿಗೂ ಮರೆಯ
ಬಾರದು.
ಪ್ರಸ್ತುತ ಹೊತ್ತಿಗೆಯಲ್ಲಿ ಕೆಲಹರಿದಾಸರ ಹಾಗೂ ಯತಿಗಳ ಹೆಸರುಗಳನ್ನು
ಮಾತ್ರ ತೆಗೆದುಕೊಂಡು, ಅವರಿಗೆ ಮಾತ್ರ ಸುಪ್ರಭಾತ ಹೇಳಿದೆ. ಇದು ಪೂರ್ಣವಲ್ಲ.
ಕೇವಲ ಸುಪ್ರಭಾತಸೇವೆಯ ಕಿರುಪರಿಚಯಕ್ಕಾಗಿ ಅಳವಡಿಸಿದ ಕ್ರಮಮಾತ್ರ. ಹರಿ
ದಾಸ ಬಂಧುಗಳು ತಮ್ಮ ಮನಸನ್ನು ಸೆಳೆದ ಹಾಗೂ ತಮ್ಮ ಪ್ರಾಂತಕ್ಕೆ ಸೇರಿದ ಇತರ
ಜ್ಞಾನಿವರೇಣ್ಕರನ್ನೂ ತಾರತಮ್ಮಕ್ಕನುಗುಣವಾಗಿ ಮಧ್ಯದಲ್ಲಿ ಸೇರಿಸಿಕೊಂಡು ಸ್ಮರಿಸಬ
ಹುದು. ಯತಿಗಳ ತಾರತಮ್ಯವನ್ನು ಗುರುತಿಸುವಲ್ಲಿ ಆಶ್ರಮತೆಗೆದು ಕೊಂಡ ಸಂವ.
ತ್ಸರವು ಪ್ರಾಧಾನ್ಯತೆಯನ್ನು ಪಡೆಯುವುದು. ಆಶ್ರಮ ಜ್ಕೇಷ್ಠರು ಕೆಳಗಿನ ಯತಿಗಳಿಂದ
ವಂದ್ಯರಾಗುವರು. ದಾಸರ ತಾರತಮ್ಯವನ್ನು ಅವರು ಹುಟ್ಟಿದ ಸಂವತ್ಸರದಿಂದ ನಿರ್ಣ
ಯಿಸಜೇಕು. | |
ದಾಸತತ್ವ ಪ್ರಕಾಶಿಕ | 23
ಸುಪ್ರಭಾತ |
ಪ್ರಕೃತ ಹೊತ್ತಿಗೆಯಲ್ಲಿ ಸುಪ್ರಭಾತಸೇವೆಯು ಆರೋಹಣಕ್ತಮದಲ್ಲಿದೆ.
ಮೊದಲು ಬಾಸಕಕ್ಕೆ ಆಮೇಲೆ | ಯತಿಗಳ ಕಕ್ಷಿ, ಕೊನೆಯಲ್ಲಿ ದೇವತಾಕಕ್ಕೆ ಇದು ಕ್ರಮ.
ದಾಸಕಕ್ಸಿ
1, ಶ್ರೀ ತಂದೆ ಭು ವಿಠಲದಾಸರು:
ಕಾಲ ಕ್ರೀ|ಶ 1907 - 1982
ವ್ವವಹಾರನಾಮ : ರಾಮಚಂದ್ರರಾಯರು
ಅಂಕಿತ : ತಂದೆ ವೇಂಕಟೇಶವಿಠಲ
ಉಪದೇಶಗುರು : ಉರಗಾದ್ರಿವಾಸ ವಿಠಲರು
ಸ್ಥಳ : ಚಿತ್ರದುರ್ಗ
ಪುಣ್ಮಶಿಥಿ : ಆಪಾಢಬಹುಳ ಅಷ್ಟಮಿ
ಶ್ಲೋಕ || ಶ್ರೀ ಜಗನ್ಹಾಥದಾಸಾರ್ಯ - ಪಾದಾಬ್ಲಮಧುಪಾಯಿನಂ |
ತಂದೆ ಶ್ರೀ ವೇಂಕಟೇಶಾಖ್ಯಂ - ನೌಮಿ ಶ್ರೀಪತಿ ಪ್ರೀತಯೇ ||
ತಂದೆ ವೇಂಕಟೇಶದಾಸ ಗುರುಭ್ಹೋ ನಮಃ ವಃ ಸುಪ್ರಭಾತಂ.
ತಂದೆ ವೇಂಕಟೇಶದಾಸರೇ ! ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾ
ತವಾಗಲಿ.
2. ಅಭಿನವ ಪ್ರಾಕೀಶವಿಕಲದಾಸರು:
ಕಾಲ ಕ್ರೀ|ಶ 1903 - 1978
iis ; ಹನುಮಂತರಾವುಅರ್ಚಕ
ಅಂಕಿತ : ಅಭಿನವಪ್ರಾಣೇಶವಿಠಲ (ಸ್ವಪ್ನಲಬ್ದ)
ಉಪದೇಶಗುರು : ಪ್ರಾಣೇಶದಾಸರು
ಸ್ಥಳ ೫ ಲಿಂಗಸೂಗೂರು
ಪುಣ್ಯತಿಥಿ ' ; ಪುಷ್ಕಬಹುಳ ಸಪ್ತಮಿ
ಶ್ಲೋಕ || ವರದೇಂದ್ರಾರ್ಚಕಂ ಶಾಂತಂ - ಪ್ರಾಣೇಶಾರ್ಯಸುವಂಶಜಂ |
ಮಾಲೋಲ ಪದ ಸಂಸಕ್ಕಂ - ಹನುಮಂತಾಭಿಧಂ ಭಜೇ |
ಶ್ರೀ ಅಭಿನವ ಪ್ರಾಣೇಶ ವಿಠಲ ಗುರುಭ್ಕೋ ನಮಃ. ವಃ ಸುಪ್ರಭಾತಮ್. ಶ್ರೀ
26 ದಾಸತತ್ವ ಪ್ರಕಾಶಿಕೆ
ವರದೇಶವಿಠಲ
ಅಂಕಿತ |
ಉಪದೇಶಗುರು : ಶ್ರೀ ಗುರುಜಗನ್ನಾಥ ವಿಠಲದಾಸರು
ಸ್ಥಳ : ಲಿಂಗಸೂಗೂರು
ಪುಣ್ಮತಿಥಿ ;:. ಆಶ್ಚೀಜ ಶುದ್ಧ ತದಿಯ
ಶ್ಲೋಕ || ಕೌಶಿಕಾಚಾರ್ಯ ಸಂಪ್ರಾಪ್ಪ - ಸದ್ದಿಣ್ಮಾಸಂಪದಂ ಸದಾ |
ವರದೇಶಾಖ್ಯ ದಾಸಾರ್ಯಂ - ನೌಮಿ ರಾಮಾಂಗದಾಯಿತಂ |
ಶ್ರೀ ವರದೇಶವಿಠಲದಾಸ ' 'ರುಭ್ಕೋ ನಮಃ ವಃ ಸುಪ್ರಭಾತಮ್.
ಶ್ರೀ ವರದೇಶ ವಿಠಲದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾ
ತವಾಗಲಿ.
8. ಶ್ರೀ ಹಸಿಗ್ಗಾಳು ಹ
ಕಾಲ | ಕ್ರೇ||ಪ 1873 - 1915
ವೃವಹಾರನಾಮ : ಗೋವಿಂದ
ಅಂಕಿತ : ಗೋವಿಂದ ವಿಠಲ
ಉಪದೇಶಗುರು : ದಿನ್ನಿರಾಘಪ್ಪನವರು
ಸ್ಥಳ : ಹಸಿಗಾಳು.
ಪುಣ್ಯತಿಥಿ ; ಭಾದ್ರಪದ ಶುದ್ಧ ಪಂಚಮಿ
ಶ್ಲೋಕ || ಭಜೇ ಗೋವಿಂದದಾಸಾರ್ಯಂ - ಭವತಾಪಾಪನೋದಯೇ
ಯೇನ ಪ್ರಣೇಶಾ ಲಾವಣೀ - ಸಂಘ ಸ ಸಂಸ್ಕಾರ ಕಾರಿಣೇ |
ಶ್ರೀ ಹಸಿಗ್ಗಾಳು ಗೋವಿಂದದಾಸ ಗುರುಭ್ಯೋನಮಃ ವಃ ಸುಪ್ರಭಾತಮ್.
ಶ್ರೀ ಹಸಿಗ್ಮಾಳು ಗೋವಿಂದದಾಸರೇ, ನಿಮಗೆ ಅನಂತನಮನಗಳು. ನಿಮಗೆ
ಸುಪ್ರಭಾತವಾಗಲಿ.
9. ಶ್ರೀ ವರದವಿಠಲದಾಸರು : :
ಕಾಲ : ಕ್ರೇ||ಶ1872-1935
ವೃವಹಾರನಾಮ : ಹನುಮಂತರಾಯರು
ಅಂಕಿತ : ವರದವಿಠಲ
ಉಪದೇಶಗುರು : ಪ್ರೀ ಗುರುಜಗನ್ನಾಥ ವಿಠಲದಾಸರು
ಸಳ : ಕವಿತಾಳ
ಪುಣ್ಯತಿಥಿ . : ಕಾರ್ತೀಕಶುದ್ದ ಚತುರ್ದಶಿ
ದಾಸತತ್ತ ಪ್ರಕಾಶಿಕೆ 27
ಶ್ಲೋಕ || ಗುರುಪೂರ್ವ ಜಗನ್ನಾಥ - ದಾಸಾರ್ಯ ಪದಸೇವಕಂ
ಕೌತಾಳ ಪ್ರರವಾಸ್ಸವ್ಯಂ - ವಂದೇ ವರದವಿಠಲಂ ||
ಶ್ರೀ ವರದವಿಠಲದಾಸ ಗುರುಭ್ಬೋ ನಮಃ ವಃ ಸುಪ್ರಭಾತಮ್.
ಶ್ರೀ ವರದ ವಿಠಲದಾಸರೇ, ನಿಮಗೆ ಅನಂತನಮನಗಳು. ನಿಮಗೆ ಸುಪ್ರಭಾತ
: ವಾಗಲಿ,
10. ಶ್ರೀ ಉರಗಾದ್ರಿವಾಸ ವಿಠಲದಾಸರು :
ಕಾಲ : ಕ್ರೇ||ಶ1871- 1964
ವೃವಹಾರನಾಮ : ಶ್ರೀನಿವಾಸರಾಯರು
ಅಂಕಿತ : ಉರಗಾದ್ರಿವಾಸವಿಠಲ
ಉಪದೇಶಗುರು ; ತಂದೆಮುದ್ದು ಮೋಹನ ವಿಠಲದಾಸರು
ಸ್ಥಳ ; ಚಿತ್ರದುರ್ಗ |
ಪುಣ್ಯತಿಥಿ : ಕಾರ್ತೀಕ ಬಹುಳ ದ್ವಾದಶಿ
ಶ್ಲೋಕ || ಚಕ್ರಾಬ್ಲಮಂಡಲಸ್ಸಂ ತಂ - ಚಕ್ರಪಾಣಿಂ ಪ್ರಭುಂ ಸದಾ |
ಯೋಜಭಜತ್ ಶ್ರೀನಿವಾಸಾಖ್ಕುಂ - ತಂ ವಂದೇ ದಾಸಪುಂಗವಂ |
ಶ್ರೀ ಉರಗಾದ್ರಿವಾಸ ವಿಠಲದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್:
ಶ್ರೀ ಉರಗಾದ್ರಿವಾಸ ವಿಠಲದಾಸರೇ, ನಿಮಗೆ ಅನಂತನಮನಗಳು. ನಿಮಗೆ
ಸುಪ್ರಭಾತವಾಗಲಿ.
11. ತಂದೆ ಮುದ್ದು ee ವಿಠಲದಾಸರು :
ಕಾಲ ಕ್ರೀ|ಶ 1865 - 1940
ವೃವಹಾರನಾಮ ° i ಸುಬ್ಬರಾಯರು
ಅಂಕಿತ ; ತಂದೆಮುದ್ದುಮೋಹನ
ಉಪದೇಶಗುರು. ;. ಮುದ್ದು ಮೋಹನದಾಸರು
ಸ್ಥಳ ; ಕರಿಗಿರಿ
ಪುಣ್ಯತಿಥಿ : ಚೈತ್ರಶುದ್ಧ ನವಮಿ .
ಶ್ಲೋಕ || ಮುದ್ದು ಮೋಹನ ದಾಸಾರ್ಯ - ಪಾದಶಿಷ್ಕಂ ಮಹಾಮತಿಂ | .
ವೈರಾಗ್ಮಾದಿ ಗುಣೋಪೇತಂ - ಸುಬ್ಬರಾಯ ಗುರುಂ ಭಜೇ ||
8 . 4 | ದಾಸತತ್ವ ಪ್ರಕಾಶಿಕ
ಶ್ರೀ ತಂದೆಮುದ್ದುಮೋಹನದಾಸಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ BR ಟ್ ನಿಮಗೆ ಅನಂತನಮನಗಳು, ನಿಮಗೆ
ಸುಪ್ರಭಾತವಾಗಲಿ.
12. ಶ್ರೀ ಆನಂದವಿಠಲದಾಸರು :
ಕಾಲ | ಕ್ರೀ||ಪ 1869 - 1918
ವೃವಹಾರನಾಮ : ಕುಲಕರ್ಣಿ ರಾಮರಾಯರು
ಅಂಕಿತ | . 1... ಆನಂದವಿಠಲ |
ಉಪದೇಶಗುರು ; ಶ್ರೀ ಗುರುಜಗನ್ನಾಥವಿಠಲದಾಸರು :
ಸ್ಥಳ :.. ಲಿಂಗಸೂಗೂರು
ಪ್ಯೂತಿಥಿ : ಆಶ್ವೀಜ ಶುದ್ಧ ದ್ವಿತೀಯ
ಶ್ಲೋಕ | ದಾಸವರ್ಯ ಕುಲೋತ್ಪನ್ನಂ - ವರದೇಂದ್ರಾರ್ಚಕಂ ಸದಾ |
ಆನಂದವಿಠಲಂ ವಂದೇ - ಸ್ವಾಮಿರಾಯಾರ್ಯ ಛಾತ್ರಕಂ |
ಶ್ರೀ ಆನಂದವಿಠಲದಾಸ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ಆನಂದವಿಠಲದಾಸರೇ, ನಿಮಗೆ ಅನಂಶನಮನಗಳು. ನಿಮಗೆ ಸುಪ್ರಭಾತ
ವಾಗಲಿ, |
13. ಶ್ರೀ ಜಯೇಶ ವಿಠಲದಾಸರು:
ಕಾಲ. ಕ್ರೀಟಶ 1850 - 1932
ವೃವಹಾರನಾಮ : . ಅಟ್ಟಾಜಿ ವೇಂಕಟರಾಯರು
ಅಂಕಿತ 1 ಜೆಯೇಶವಿಠಲ 4.
ಉಪದೇಶಗುರು :. ವಿಜಯರಾಮಚಂದ್ರ ವಿಠಲದಾಸರು
ಸ್ಥಳ 2 ಮೈಸೂರು |
ಪುಣ್ಯತಿಥಿ ಹ : ವೈಶಾಖ ಬಹುಳ ದ್ವಿತೀಯ
ಶ್ಲೋಕ | ಟಃ: ಇಭರಾಮ ಗುರೋಃ ಸಸ
ಶ್ರೀಕೃಷ್ಣಪದ ಸದ್ಗಕ್ತಂ - ವಂದೇ ಸುಜ್ಞಾನ ಸಿದ್ದಯೇ |
ಶ್ರೀ ಜಯೇಶವಿಠಲದಾಸ ಗುರುಭ್ಯೋ ನಮಃ, ವಃ ಸುಪ್ರಭಾತಮ್.
ಶ್ರೀ ಜಯೇಶವಿಕಲದಾಸರೇ, ನಿಮಗೆ ಅನಂತನಮನಗಳು. ನಿಮಗೆ ಸತ್ರೂ
ತವಾಗಲಿ, |
ದಾಸತತ್ವ ಪ್ರಕಾಶಿಕೆ | K 29
14. ಶ್ರೀ ಜ್ ವಿಠಲದಾಸರು :
ಕಾಲ ಕ್ರೀ|ಶ 1837 - 1918
ವೃವಹಾರನಾಮ : ಸ್ವಾಮಿರಾಯಾಚಾರ್ಯರು
ಅಂಕಿತ... ; ಗುರುಜಗನ್ನಾಥವಿಠಲ
ಉಪದೇಶಗುರು ; ಪೆತ್ತತಂದೆ ಗೋಪಾಲ ವಿಠಲರು.
ಸ್ಥಳ. 1 ಕವಿತಾಳ |
ಪುಣ್ಯತಿಥಿ 1 ಆಶ್ವೀಜ ಬಹುಳ ಪಾಡ್ಕ
ಶ್ಲೋಕ || ಗುರುಪೂರ್ವ ಜಗನ್ನಾಥ - ದಾಸಸ್ಮಾಮಿತ ತೇಜಸಃ |
ತಸ್ಮಪಾದಾಬ್ದ ಸಂಭೂತಾಃ - ರಜಾಂಸಿ ಶಿರಸಾವಹೇ|
ಶ್ರೀ ಗುರುಜಗನ್ನಾಥದಾಸ ಗುರುಭ್ಯೋ ನಮಃ ವಃ ಸುಪ್ರಭಾತಂ.
ಶ್ರೀ ಗುರುಜಗನ್ನಾಥದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾ
ತವಾಗಲಿ
ರಾಗ - | : | ತಾಳ -.
ಏಳು ಗುರುಜಗನ್ನಾಥರಾಯ ಎಷ್ಟು ನಿದ್ರೆ ನಿಮ್ಮ |
ಧೂಳಿದರ್ಶನ ಕೊಡುವ ವ್ಯಾಳ್ಳಶಿಪ್ಕರಿಗೆ 4 |ಪ||
ಶುದ್ಧ ಉದಯದಲಿ ಎದ್ದು ಪೃಥ್ವಿ ಪಾವನ ಮಾಡಿ
ಅಷ್ಟೋತ್ತರ ಜಪವ ಭಕ್ತಿಯಲಿ ಮಾಡೀ
ಮತ್ತೆ ಗುರುರಾಯರ ಚರಣಗಳ ಕೊಂಡಾಡಿ ನಿಮ್ಮ
ಭೃತ್ಯರೆಬ್ಲಿಸುತಾರೆ ತಡಮಾಡ ಬ್ಯ್ಬಾಡಿ pal
ಅಧಮನೆಬ್ಲಿಸುವೆ ಒಂದು ಅಧಿಕಾರವೆನಗಿಲ್ಲ
ಆದರೂ ಚಿಂತಿಲ್ಲ ದಯಮಾಡ ಬೇಕಲ್ಲ
ಪಾಮರನ ಧ್ವನಿಯ ಲಾಲಿಸಿ ಕೇಳಬೇಕಲ್ಲ | |
ಪಾದದರ್ಶನವ ಬೇಡುವರು ಜನರೆಲ್ಲ | li ೨ |
ಮಧ್ವರಾಯರ ಸ್ತೋತ್ರ ಮಾಡಲೀ ಬೇಕು |
ಮುದ್ದು ಗುರುರಾಯನ ಪ್ರಾರ್ಥಿಸಲಿ ಬೇಕು
ಸಿದ್ಧಾಂತವ ಜನಕೆ ತಿದ್ದಿ ತಿಳಿಸಲಿ ಬೇಕು
ಮದ್ವವಲ್ಲಭನ ಗುರುತು ತೋರಿಸಲಿ ಬೇಕು a ||
30
ಭಾಷ ಭಾಗವಶಕ್ಕೆ ವ್ಯಾಖ್ಯಾನ ವಾಗಲಿ ಬೇಕು
ಹರಿಕಥಾಮೃತಸಾರದರ್ಥವ ಬರೆಯಲೀ ಬೇಕು
ವರಶುದ್ಧ ಶಾಸ್ತ್ರದ ಮರ್ಮವ ಶಿಳಿಸಲೀ ಬೇಕು
ಹರಿಭಕ್ಕರ ಸಂಗ ಎಮಗೀಯಲೀ ಬೇಕು |೪|
ಜ್ಞಾನವಂತನೆ ನಿನ್ನ ಧ್ಯಾನ ನಮಗೀಯಲಿ ಬೇಕು
ಹೀನಪಾಮರರ ಜಾವನ ಮಾಡಲೀ ಬೇಕು
ಶಂದೆ ಅಪರಾಧಗಳ ನೀ ಕ್ಚಮಿಸಲೀ ಬೇಕು |
ತಂದು ಶ್ರೀನಿವಾಸನ ನಮಗೆ ತೋರಿಸಲಿ ಬೇಕು || ೫॥
ಕಾಲ
ವೃವಹಾರನಾಮ
ಅಂಕಿತ
ಉಪದೇಶಗುರು
ಸ್ಥಳ
ಪುಣ್ಯತಿಥಿ
15. ಶ್ರೀ ಮುದ್ದುಮೋಜಹನ ವಶಲದಾಸರು :
ಕ್ರೀ॥ಶ 1880 - 1808
ರಾಘವೇಂದ್ರದಾಸರು
ಮುದ್ದುಮೋಹನ ವಿಠಲ
ಶ್ರೀವರವಿಠಲರು
ದೊಡ್ಡ ಬಳ್ಳಾಪುರ
ಕಾರ್ತೀಕ ಬಹುಳ ಚತುರ್ದಶಿ
ಶ್ಲೋಕ | ರಾಘವೇಂದ್ರಾಖ್ಮ ದಾಸಾರ್ಯಂ - ಬಳ್ತಾಪುರನಿವಾಸಿನಂ |
ವಿಠಲಾರಾಧಕಂ ನಿತ್ಕಂ - ವಂದೇ ಸಚ್ಛಾಸ್ತಕೋವಿದಂ ||
ಶ್ರೀ ಮುದ್ದುಮೋಹನದಾಸ ಗುರುಭ್ಯೋ ನಮಃ ವಃ ಸುಪ್ರಭಾತಂ.
ಶ್ರೀ ಮುದ್ದುಮೋಹನದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ತ
ಭಾತವಾಗಲಿ. | ;
16. ಶ್ರೀ ವರವಿಠಲದಾಸರು :
ಕಾಲ | : ಕ್ರೀ॥ಶ 1823 . 1873
ವ್ಯವಹಾರನಾಮ ರಾಮಚಂದ್ರರಾವು
"ಅಂಕಿತ : ಶ್ರೀವರವಿಠಲ
ಉಪದೇಶಗುರು ಶ್ರೀನಿಧಿವಿಠಲರು (ಅಣ್ಣಯ್ಕಾಚಾರ್ಯರು)
ಸ್ಥಳ ಧಾರವಾಡ |
ಪ್ರಣ್ಮತಿಥಿ ಶ್ರಾವಣಶುದ್ದ ದ್ವಾದಶಿ
ದಾಸತತ್ವ ಪ್ರಕಾಶಿ8 31
ಶ್ಲೋಕ || ಅಣ್ಣಯ್ಕಾರ್ಯ ಗುರೋಃ ಶಿಷ್ಕಂ - ಸದಾ ಶ್ರೀಹರಿ ಸೇವಕಂ |
ವೈರಾಗ್ಯ ಭಾಗ್ಯ ಸಂಪನ್ನಂ - ರಾಮಚಂದ್ರ ಗುರುಂ ಭಜೇ ||
ಶ್ರೀ ವರವಿಠಲಬಾಸ ಗುರುಭ್ಯೋ ನಮಃ ವಃ ಸುಪ್ರಭಾತಂ.
ಶ್ರೀ ವರವಿಠಲದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
11. ಹರಪನಹಳ್ಳಿ pe ನನವರು:
ಕಾಲ ಕಶ 1822 - 1903
ವೃವಹಾರನಾಮ : ಭೀಮವ್ವ
ಅಂಕಿತ : ಭೀಮೇಶಕೃಷ್ಟ (ಸ್ವಪ್ನಲಬ್ಧ)
ಉಪದೇಶಗುರು :. ನಾರದರು (ಸ್ವಷ್ಟ)
ಸ್ಥಳ | : ಹರಪನಹಳ್ಳಿ
ಪುಣ್ಯತಿಥಿ ; ಪುಷ್ಮಶುಧ್ಧ ತ್ರಯೋದಶಿ
ಶ್ಲೋಕ || ನಾರದಾದಾಪ್ಪ ಸಬ್ಬೋಭಾಂ - ಸಾಧ್ವೀಂ ಸಾಹಿತ್ಯ ಕಾರಿಣೀಂ |
ಭೀಮೇಶ ಕೃಷ್ಣ ನಿರತಾಂ - ವಂದೇ ಭೀಮವ್ವ ಮಾತರಂ |
ಭೀಮವ್ಣ ಮಾತ್ರೇ ನಮಃ ನ ಃ ಸುಪ್ರಭಾತಂ.
ಭೀಮವ್ವಾ ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾಶವಾಗಲಿ,
18. ಶ್ರೀಶ Wine Rie ರು:
ಕಾಲ ಕ್ರೀ|ಶ 1807 - 1892
ವೃವಹಾರನಾಮ : ರಾಮದಾಸರು
ಅಂಕಿತ :. ಶ್ರೀಶ ಪ್ರಾಣೇಶವಿಜಲ
ಉಪದೇಶಗುರು : ಗುರುಪ್ರಾಣೇಶದಾಸರು
ಸ್ಥಳ : ಲಿಂಗಸೂಗೂರು
ಪ್ರತಿಥಿ ಃ.. ಭಾದ್ರಪದ ಶುದ್ಧ ಅಪ್ಪಮಿ '
ಶ್ಲೋಕ || ಈಶ ಕಥಾ ಪ್ರವಕ್ನಾರಂ - ರಾಘವೇಂದ್ರ ಗುರೋಃ ಪ್ರಿಯಂ
[oR
| ದಾಸವರ್ಯಂ ದಯಾಯಿಕ್ತಂ - ರಾಜದಾಸ ಗುರುಂ ಭಜೇ |
ಶ್ರೀಶ ಖ್ರಾಣೀಶ ವಿಠಲದಾಸ ಗುರುಭ್ಯೋ ಸಮಃ ವಃ ಸುಪ್ರಭಾತಂ.
32 | ದಾಸತತ್ವ ಪ್ರಕಾಶಿಕ
ಶ್ರೀಶ ಪ್ರಾಣೇಶ ವಿಶಲದಾಸರೇ, £ ನಿಮಗೆ ಅನಂಶ ನಮನಗಳು. ನಿಮಗೆ ಸುಪ್ರ
ಭಾತವಾಗಲಿ.
19. ಮೊದಲಕಲ್ಲು ಈೀತವಾನರು1
ಕಾಲ ಕ್ರೇ||ಶ 1806 - 1885
ವೃವಹಾರನಾಮ : ಶೇಷದಾಸರು
ಅಂಕಿತ 2 ಗುರುವಿಜಯವಿಠಲ (ಸ್ವಪ್ನಲಬ್ಧ)
ಉಪದೇಶಗುರು : ವಿಜಯದಾಸರು (ಸ್ವಷ್ಟ) 7
ಸ್ಥಳ : ;: ಮೊದಲಕಲ್ಲು
ಪುಣ್ಯತಿಥಿ ವೃಶಾಖ ಶುದ್ಧ ಅಷ್ಟಮಿ
ಶ್ಲೋಕ || ಶ್ರೀಶಾಂಖ್ರ ಸೇವಕಂ ನಿತ್ಕಂ - - ಭೂಸುರಾಗ್ರಕುಲೋದ್ಧ್ದವಂ |
ಶ್ರೀ ಸಮಾರ ಪದಾಸಕ್ಕಲ - ಶೇಷದಾಸ ಗುರುಂ ಭಜೇ |
ಶ್ರೀ ಮೊದಲಕಲ್ಲು ಶೇಷದಾಸ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ಮೊದಲಕಲ್ಲು ಶೇಷದಾಸರೇ, ನಿಮಗೆ ಅನಂಶ ನಮನಗಳು. ನಿಮಗೆ ಸುಪ್ರ
ಭಾತವಾಗಲಿ,
20. | ಇಭರಾಮಪುರದ ಅಪ್ಪ ಅವರು:
ಕಾಲ | : ಕ್ರೀಶ 1789 - 1869
ವ್ಯವಹಾರನಾಮ : ಇಭರಾಮಪುರದ ಕೃಷ್ಣಾಚಾರ್ಯರು
ಅಂಕಿತ | ನ :
ಉಪದೇಶಗುರು ಚಾ ಶ್ರ ಗುರುರಾಘವೇಂದ್ರಶೀರ್ಥರು (ಸ್ವಚ್ಛ):
ಸ್ಥಳ | : ಇಭರಾಮಪುರ
ಪ್ರಣ್ಮಶಿಥಿ : ಶ್ರಾವಣಿಶುದ್ಧ ತೃತೀಯ '
. ಶ್ಲೋಕ I ಹನುಮಂತಾರ್ಚಕಂ ಸೌಮ್ಯಂ - ರಾಘವೇಂದ್ರ ಗುರೋಃ ಪ್ರಿಯಂ |
ಅಪ್ಪೀತಿ ನಾಮ್ನಾ ವಿಖ್ಯಾತಂ - ಕೃಷ್ಣಾಚಾರ್ಯ ಗುರುಂ ಭಜೇ |
ಇಭರಾಮಪುರ ಕೃಷ್ಣಾಚಾರ್ಯ ಗುರುಭ್ಯೋ ನಮಃ ವಃ ಸುಪ್ರಭಾತಮ್,
ಇಬಭರಾಮ ಪುರದ ಕೃಷ್ಣಾಚಾರ್ಯರೇ, ನಿಮಗೆ ಅನಂತ ನಮನಗಳು. ನಿಮಗೆ
ಸುಪ್ರಭಾತವಾಗಲಿ.
ಇಸತತ್ತ್ವ ಪ್ರಕಾಶಿಕೆ
33
1. ಶ್ರೀ ಕಮಲೇಶವಿಠಲದಾಸರು:
ನಲ
[ವಹಾರನಾಮ
0ಕಿತ
ಇಪದೇಶಗುರು
ಳ
ಜ್ಯಾತಿಥಿ
ಕ್ರೀ||ಪ 1780
ಆನಂದದಾಸರು
ಕಮಲೇಶವಿಠಲ |
ಸನೇಶವವಿಠಲದಾಸರು
ಸುರಪುರ
ಭಾದ್ರಪದಶುದ್ಧ ದ್ವಾದಶಿ
ಶ್ಲೋಕ || ಶ್ರೀ ರಾಘವೇಂದ್ರ ಪಾದಾಬ್ದ - ಮಧುಪಾಯಿತ ಮಾನಸಂ |
ಆನಂದದಾಸ ಮಾಡೇಹಂ - ದೇವಪಟ್ಟಿಣ ವಾಸಿನಂ |
ಶ್ರೀ ಕಮಲೇಶ ವಿಠಲ ದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್,
ಶ್ರೀ ಕಮಲೇಶ ವಿಠಲದಾಸರೇ, ನಿಮಗೆ ಅನಂತ ಸಮನಗಳು, ನಿಮಗೆ ಸುಪ್ರಭಾ
ವಾಗಲಿ.
12. ಶ್ರೀ i ied ವಿಠಲದಾಸರು :
ಇಲಿ
'ವಹಾರನಾಮ |
೦8
ಬಪದೇಶಗುರು
ಳ
ಸಣ್ಕತಿಥಿ
ಕ್ರೀ|ಶ 1785 -1860 :
ವೇಂಕಟದಾಸರು
ಗುರುಪ್ರಾಣೀಶವಿಠಲ
ಪ್ರಾಣೇಶ ದಾಸರು :
ಲಿಂಗಸೂಗೂರು
ಮಾಘಬಹುಳ ಅಮಾವಾಶ್ಮ
ಶ್ಲೋಕ || ಗುರುಭಕ್ತಿಮತಾಂ ಶ್ರೇಷ್ಠಂ - ಗುರುಪಾದಾವಲಂಬಿನಂ |
ಗುರೂಪದಿಷ್ಟ ಮಾರ್ಗಸ್ತಂ - ಗುರುಪ್ರಾಣೇಶಮಾಶ್ರಯೇ ||
ಶ್ರೀ ಗುರುಪ್ರಾಣೇಶ ವಿಠಲದಾಸ ಗುರುಭ್ಯೋ ನಮಃ ಪಃ ಸುಪ್ರಭಾತಮ್.
ಶ್ರೀ ಗುರುಪ್ರಾಣೇಶ ವಿಠಲದಾಸರೇ, ನಿಮಗೆ ಅನಂತ ನಮನಗಳು. ನಿಮಗೆ
1) ಭಾತಮಾಗಲಿ.
33. ಶ್ರೀ ಅಭಿನವ ಜನಾರ್ದನ ವಿಶಲದಾಸರು:
7೮0
'ವಹಾರನಾಮ
90ಕಿತ
` ಕ್ರೀ॥ಶ1800
ಪ್ರೇಮದಾಸರು
ಅಭಿನವಜನಾರ್ದನವಿಶಲ
ಜು ದಾಸತತ್ವ ಪ್ರಕಾಶಿಕೆ
ಉಪದೇಶಗುರು : ಜನಾರ್ದನ ವಿಠಲದಾಸರು
ಸ್ಥಳ
ಪುಣ್ಯತಿಥಿ |
ಶ್ಲೋಕ || ಜನಾರ್ದನಪದಾಸಕ್ತಂ - ಜಗನ್ನಾಥ ಗುರೋಃ ಪ್ರಿಯಂ
ರಾಘವೇಂದ್ರಾದ್ಧಾಪ್ತ ಸೌಖ್ಯಂ - ಪ್ರೇಮದಾಸ ಗುರುಂಭಜೇ ||
ಶ್ರೀ ಅಭಿನವ ಜನಾರ್ದನ ವಿಠಲದಾಸ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ಅಭಿನವಜನಾರ್ಧನದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರ
ಭಾತವಾಗಲಿ. ಕ | |
24. ಶ್ರೀದವಿಠಶಲದಾಸರು: :
ಕಾಲ : ಕ್ರೀ|ಶ 1741 - 1820
ವೃವಹಾರನಾಮ : ದಾಸಪ್ಪ
ಅಂಕಿತ : ಶ್ರೀದವಿಠಲ
ಉಪದೇಶಗುರು 2 ಶ್ರೀ ಜಗನ್ನಾಥದಾಸರು
ಸ್ಥಳ 1 ಕರ್ಜಿಗಿ
ಪುಣ್ಯತಿಥಿ : ಆಷಾಢ ಶುಕ್ಕ ಪ್ರಥಮೈಕಾದಶಿ
ಶ್ಲೋಕ || ಫಲಸ್ತುತಿ ಪ್ರವಕ್ಕಾರಂ - ಜಗನ್ನಾಥಾರ್ಯ ಸೇವಕಂ
ಶ್ರೀ ಕೃಷ್ಣ ಪದಸದ್ಧಕ್ಕಂ - ವಂದೇ ಶ್ರೀ ಶ್ರೀದವಿಠಲಂ |
ಶ್ರೀದವಿಠಲದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್,
ಶ್ರೀದಬಠಲದಾಸರೇ, ನಿಮಗೆ ಅನಂತನಮನಗಳು, ನಿಮಗೆ ಸುಪ್ರಭಾತಪಾಲಿ.
2ರ. ಶ್ರೀ ಗುರುಶ್ರೀಶವಿಠಲದಾಸರು :
ಕಾಲ 1. ಕ್ರೀ|ಶ1740-1846 |
ವ್ಯವಹಾರನಾಮ : ಕುಂಟೋಜಿ ನರಸಿಂಹಬಾಸರು
ಅಂಕಿತ : ಗುರುಶ್ರೀಶವಿಠಲ
ಉಪದೇಶಗುರು : ಪ್ರೀಶವಿಶಲರು (ಹುಂಡೇ ಕಾರದಾಸರು)
ಸ್ಥಳ : ಕನಕಗಿರಿ |
ಪುಣ್ಯತಿಥಿ 8 ಮಾರ್ಗಶಿರ ಬಹುಳ ಅಮಾವಾಶ್ಮ
36 ನ್ ದಾಸತತ್ವ ಪ್ರಕಾಶಿಕಿ
ಶ್ರೀ ಜಗನ್ನಾಥದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಜಗನ್ನಾಥದಾಸರೇ। ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
28. ಶ್ರೀ ಮೋಹನದಾಸರು :
ಕಾಲ ಕ್ರೀ॥ಶ 1728 - 1751
ವೃವಹಾರನಾಮ © : ಮೋಹನ
ಅಂಕಿತ ;, ಮೋಹನವಿಠಲ
ಉಪದೇಶಗುರು ;. ವಿಜಯದಾಸರು :
ಸ್ಥಳ ; ಚೆಪುಗಿರಿ
ಪುಣ್ಯತಿಥಿ ು: ಜೇಷ್ಟಶುದ್ಧ ಷಷ್ಠಿ
ಶ್ಲೋಕ || ಚಿಪ್ಪಶೈಲಗುರೋಃ ಪುತ್ರಂ - ಗುರುಭಕ್ತಿ ಪರಾಯಣಂ |
ವಂದೇ ವೈರಾಗ್ಯ ಸಂಪ್ರಾಪ್ಟೆ - ಮೋಹನಾರ್ಯಂ ಸುಮೋಹಕಂ॥
ಶ್ರೀ ಮೋಹನದಾಸ ಗುರುಭ್ಯೋ ನಮಃ ವಃ ಸುಪ್ತಭಾತಮ್.
ಶ್ರೀ ಮೋಹನದಾಸರೇ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾಶವಾ
ಗಳಲಿ,
29. ಶ್ರೀ ಗೋಪಾಲದಾಸರು:
ಕಾಲ ಕ್ರೀ॥ಶ 1722 - 1762
ವೈವಹಾರನಾಮು : ಭಾಗಣ್ಣ ]
ಅಂಕಿತ | : ಗೋಪಾಲವಿಕಲ, ವೇಂಕಟ ಕೃಷ್ಣ,
ಉಪದೇಶಗುರು :. ಓಜಯರಾಯರು
ಜಳ ; ಉತ್ತನೂರು
ಹಹ್ನಾತಿಿ . : ಪುಖ್ಯ್ಮಬಹುಳ ಅಪ್ಪಿ),
ಶ್ಲೋಕ || ಗೋಪಪ್ರಖರ ಸಂಕಾಶಂ - ಗೋಖಾಲಾರ್ಚನ ತತ್ಸಬಂ |
ಗೋದೇವ ವಂದ್ಯಪಾದಾಬ್ಬಂ - ಗೋಪಾಲಾಖ್ಕಗುರುಂ ಭಜೇ ||
ಶ್ರೀ ಗೋಪಾಲದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್,
ಶ್ರೀ ಗೋಪಾಲದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ, | |
ದಾಸತತ್ತ ಪ್ರಕಾಶಿಕ | | | 37
| pe ಶ್ರೀ ವ್ಯಾಸ ವಿಠಲ ದಾಸರು:
ಕ್ರೀ||ಶ ಸುಮಾರು 1775
ವವಹಾರನಾಮ ; ಕಲ್ಹೂರು ಸುಬ್ಬಣ್ಣದಾಸರು
ಅಂಕಿತ ;. ವ್ಯಾಸವಿಠಲ
ಉಪದೇಶಗುರು ; ವೇಣುಗೋಪಾಲದಾಸರು (ಪಂಗನಾಮ ನಿಪ
ದಾಸರು)
ಸ್ಥಳ : ಕಲ್ಲೂರು
ಘ್ಯ್ಯತಿಥಿ 4
ಶ್ಲೋಕ || ಶ್ರೀಮನ್ಮಾಯ ಸುಧಾಸ್ವಾದ - ಮತ್ತ ಚಿತ್ತಂ ಮಹಾಮತಿಂ |
ವಿಜಯಾರ್ಯಪ್ರಿಯಂ ವಂದೇ - ವ್ಯಾಸವಿಠಲನಾಮಕಂ ||
ಶ್ರೀ ವ್ಯಾಸ ವಿಠಲದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ವ್ಯಾಸ ವಿಠಲದಾಸರೇ, ನಿಮಗೆ ಅನಂತನಮನಗಳು, ನಿಮಗೆ ಸುಪ್ರಭಾತ
ವಾಗಲಿ.
31. ಕೀ ನರಸಿಂಹವಿಕಲದಾಸರು:
ಕಾಲ | ಕ್ರೀ||ಪ 1685 - 1765
ವೃವಹಾರನಾಮ ನರಸಿಂಹದಾಸರು
ಅಂಕಿತ +4 ಸರಸಿಂಹವಿಠಲ |
ಉಪದೇಶಗುರು : ಪುರಂದರದಾಸರು (ಸ್ವಷ್ಟ)
ಸ್ಥಳ : : ಬ್ಯಾಗವಾಟಿ
ಪ್ರಣ್ಮತಿಥಿ : ಮಾರ್ಗಶಿರ ಬಹುಳ ಹಷ್ಟಿ
ಸುಮತೀಂದ್ರ ಗುರೋಃ ಶಿಷ್ಯಂ - ಉಪೇಂದ್ರೈರ್ಮಾನಿತಂ ಮುದಾ |
ಹಿಶರಂ ರಂಗದಾಸಸ್ಮ - ನಾರಸಿಂಹಾಭಿಧಂ ಭಜೇ 11
ಶ್ರೀ ನರಸಿಂಹ ದಾಸ ಗುರುಭ್ಯೋ ನಮಃ ವಃ ಸುಪ್ಪಭಾತಂ.
ಶ್ರೀ ನರಸಿಂಹದಾಸಲೇ! ನಿಮಗೆ ಅನಂತ ನಮನಗಳು. ನಿಮಗೆ ಸುಪ್ಛಭಾತಬಾ
ಗಲಿ,
32.ಶ್ರೀ ವಿಜಯದಾಸರು:
ಕಾಲ : ಕ್ರೀಪ1682-1755
ವೃವಹಾರನಾಮ : ದಾಸಪ್ಪ
38 ದಾಸತತ್ವ ಪ್ರಕಾಶಿಕೆ
ಅಂಕಿತ : ವಿಜಯವಿಠಲ
ಉಪದೇಶಗುರು : ಪುರಂದರದಾಸರು (ಸ್ಪಪ್ಪ)
ಸ್ಥಳ : ಚಿಪ್ಪಗಿರಿ
ಪುಣ್ಯತಿಥಿ : ಕಾರ್ತೀಕ ಶುದ್ಧ ದಶಮಿ.
ಶ್ಲೋಕ || ಅಜ್ಞಾನ ತಿಮಿರಚ್ಛೇದಂ - ಬುದ್ಧಿ ಸಂಪತ್ರದಾಯಕಂ | |
ವಿಜ್ಞಾನ ವಿಮಲಂ ಶಾಂತಂ - ವಿಜಯಾಖ್ಯಗುರುಂ ಭಜೇ |
ಶ್ರೀ ವಿಜಯದಾಸ ಗುರುಭ್ಯೋ ನಮಃ ವಃ ಸುಪ್ರಭಾತಂ.
ಎ. ಶ್ರೀ ವಿಜಯದಾಸರೇ, ನಿಮಗೆ ಅನಂತ ನಮನಗಳು. ನಿಮಗೆ 1ಸುಪ್ಪಭಾತವಾಗಲಿ.
33. ಶ್ರೀ ಪ್ರಸನ್ನ ವೇಂಕಟದಾಸರು :
ಕಾಲ 4 ಕ್ರೀ॥ಶ1680- 1752
ವೃವಹಾರನಾಮ | ಕ ವೆಂಕಪ್ಪಯ್ಯ
ಅಂಕಿತ 1 ಪ್ರಸನ್ನವೇಂಕಟ
ಉಪದಜೇಶಜಗುರು : ಶ್ರೀನಿವಾಸ (ಸ್ವಪ್ಪ)
ಸ್ಥಳ : ಬಾದಾಮಿ
ಪ್ರಣ್ಯತಿಥಿ :. ಭಾದ್ರಪದ ಶುದ್ಧ ದ್ವಾದಶಿ
ಶ್ವೋಶ || ಶ್ರೀಖಾಸ್ಬಾಪ್ರ ಸುವಿಜ್ಞಾನಂ - ಶ್ರೀಶೈಕ ನಿರತಂ ಸದಾ।
ಪ್ರಸನ್ನ ಬೀಂಕಟಾರ್ಯೋಮೇ - ಭೂಯಾಶ್ ಸರ್ವಾರ್ಥ ಸಿದ್ದಯೇ।
ಶ್ರೀ ಪ್ರಸ ಸ್ನ ವೇಂಕಟಿದಾಸ ಗುರುಭ್ಯೋ ನಮಃ ವಃ ಸುಪ್ರಭಾತಮ್. |
ಶ್ರೀ ಪ್ರಸನ್ನ ಬೇಂಕಟದಾಗರೇ; ನಿಮಗೆ ಆನಂತ ನಮನಗಳು. ನಿಮಗೆ ಸುಪ್ರಭಾ
ತವಾಗಲಿ.
34. ಹೆಳವನಕಟ್ಟೆ ಗಿರಿಯ: ;
Wa 2 ಸ Ne, ಸುಮಾರು 1750
ಬೈವಿಹೂರನಾಬಮು 7ರಿಯಮ್ಮ
ಖಂಕಿಶ :.. ಹೆಳವನಕಟ್ಟಿರಂಗ
(೧ು೫ಜೊಳಗುರು : ಹೆಳವನಕಟ್ಟ ರಂಗ (ಸ್ಪಷ್ಟ)
5 ಯ್ಯ
ಕ :. ಕೋಮಾರನ ಹಳ್ಳಿ
ಸ ತೃತಿಧಿ
ದಾಸಶತ್ವ ಪ್ರಕಾಶಿಕೆ 39
ಶ್ಲೋಕ || ರಂಗನಾಥ ಪದಾಸಕ್ತಾಂ - ರಂಗನಾಥಸ್ಕ ಕಿಂಕರೀಂ |
ಗಿರಿಯಮಾಭಿಧಾಂ ವಂದೇ - ಜ್ಞಾನವೈ ರಾಗ್ಮಸಿದ್ದಯೇ |
ಗಿರಿಯಮ್ಮಮಾತ್ರೇ ನಮ ವಃ ಸುಪ್ರಭಾತಮ್, :
ಗಿರಿಯಮ್ಮಶಾಯೇ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತವಾಗಲಿ,
35. ಶ್ರೀ ಮಹೀಪತಿದಾಸರು:
ಕಾಲ ಕ್ರೀ॥ಶ 1611 - 1681
ವ್ಯವಹಾರನಾಮ - ; ಮಹೀಪಶಿರಾಯರು
ಅಂಕಿತ : ಮಹೀಪತಿ |
ಉಪದೇಶಗುರು : ಸಾರವಾಡದ ಭಾಸ್ಕರಸ್ವಾಮಿಗಳು
ಸ್ಥಳ : ಕಾಖಂಡಿಕ
ಪುಣ್ಯತಿಥಿ 2 ಕಾರ್ತೀಕ ಬಹುಳ ಅಮಾವಾಶ್ಯ
ಶ್ಲೋಕ || ಸ ಮನುಸ್ಸತ್ಮ - ಸರ್ವಂ ತತ್ಕಾಜಯೋ ಗುರುಃ |
ಸೋಮೇ ಭೂಯಾತ್ ಸುವಿದ್ಕಾಯ - ಮಹೀಪತ್ಕಾಭಿಧೋ ಪ್ರಭುಃ ||
ಶ್ರೀ ಮಹೀಪತಿದಾಸ ಗುರುಭ್ಕೋ ನಮಃ ಪಃ ಸುಪ್ರಭಾಶಮ್.
ಶ್ರೀ ಮಹೀಪತಿದಾಸರೇ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತವಾ
ಗಲಿ. | |
36. ಶ್ರೀ ಕನಕದಾಸರು:
ಕಾಲ ; ಕ್ರೇ|ಶ1508- 1606
ವೃವಹಾರನಾಮ : ತಿಮಷಪ್ಪನಾಯಕ
ಅಂಕಿತ ; ನೆಲೆಯಾದಿ ಕೇಶವ
ಉಪದೇಶಗುರು 1 ವ್ಯಾಸರಾಜರು
ಸ್ಥಳ | : ಕಾಗಿನೆಲೆ
ಪುಣ್ಯತಿಥಿ ೧ 1
ಶ್ಲೋಕ || ಯಮಾಂಶಸ್ಮಪರಾಭಕ್ಷಾ - ಸುಪ್ಪಸನ್ನೋ ಹರಿಃ ಸ್ಫಯಂ |
ಯಸ್ಕ್ಮಾಚಾರ್ಯೋ ವ್ಯಾಸರಾಯಃ - ತಂ ವಂದೇ ಕನಕಾಭಿಧಂ ||
ಶ್ರೀ ಕನಕದಾಸ ಗುರುಧ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಕನಕದಾಸರೇ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತ ವಾಗಲಿ.
40 ದಾಸತತ್ವ ಪ್ರಕಾಶಿಕ
37. ಶ್ರೀ ಸುರು
ಕಾಲ :.. ಕ್ರೀ|ಶ 1480 - 1064
ವೃವಹಾರನಾಮ :. ಶ್ರೀನಿವಾಸನಾಯಕ
ಅಂಕಿತ ' ೩. ಪುರಂದರ ವಿಠಲ
ಉಪದೇಶಗುರು : ವ್ಯಾಸರಾಯರು Ri
ಸ್ಥಳ ಜು ಹಂಪಿ ಭ್ಯ. 1
ಪುಣ್ಮತಿಥಿ 7. ಪುಷ್ಕಬಹುಳ ಅಮಾವಾಶ್ಮ
ಶ್ಲೋಕ | ಮನ್ಮನೋಭೀಷ್ಟ ವರದಂ - ಸರ್ವಾಭೀಷ್ಟ ಫಲಪ್ರದಂ |
ಪುರಂದರ ಗುರುಂ ವಂದೇ - ದಾಸಶ್ರೇಷ್ಠಂ ದಯಾನಿಧಿಂ |
ಶ್ರೀ ಪುರಂದರ ದಾಸ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ಪ್ರರಂದರದಾಸರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪುಭಾತವಾ
ಗಲಿ.
ಯತಿ ಕಕ್ಬಾ
1, ಶ್ರೀ ವಿದ್ಯಾ ದ್ಯಾಪ್ರಸನ್ನತಿ ತೀರ್ಥರು (ವ್ಯಾ ಸರಾಜ ಮಠ):
ಕಾಲ ಕ್ರೇ||ಶ ತ 1969
ಪೂರ್ವಾಶ್ರಮದ ಹೆಸರು :
ಅಂಕಿತ ಇ : ಪುಸನ್ನ
ಉಪದೇಶಗುರು : ವಿದ್ಯಾವಾರಿಧಿಶೀರ್ಥರು
ಸಳ ¥ ;, ಸೋಸಲೆ :
ಪುಣ್ಯತಿಥಿ ;. ಮಾರ್ಗಶಿರ ಶುದ್ಧ ಪೂರ್ಣಿಮಾ .
ಶ್ಲೋಕ || ಶ್ರೀಮತ್ ಕೃಷ್ಣ ಪದಾಂಭೋಜ - ಮಾನಸಂ ಕವಿ ಪುಗವಂ | :
ಶ್ರೀಮತ್ ವಿದ್ಧಾಪ್ರಸನ್ನಾಬ್ಲಿಂ - ಗುರುಂ ವಂದೇ ನಿರಂತರಂ ||
ಶ್ರೀ ವಿದ್ಯಾಪ್ರಸನ್ನ ತೀರ್ಥ ಗುರುಭ್ಮೋನಮಃ ವಃ ಸುಪ್ರಭಾತಮ್.
| ದ್ಯಾಪ್ರಸನ್ನ ತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ 1 ಲಿಪ್ರಭಾತ
| ರ್ಸ್
ಣ್ದಿಚ ಬಾಸತತ್ವ ಪ್ರಕಾಶಿಕೆ
ಅಂಕಿತ |
ಓಗಿಪದೇಪಗುದು : ಸ್ರೀ ವಿಜ್ಯಾಸಮುದ್ರಶೀರ್ಥರು
ಟ್ರಿ
ಸ್ವಳ ಸೋಸಲೆ
ಶ್ಲೋಕ || ದುರ್ವಾದಿ ಮತ್ತ ನಾಗೇಂದ್ರ - ವಿದಾರಣ ಮೃಗಾಧಿಪಃ |
ವಿದ್ಯಾರತ್ನಾಕರ ಗುರುಸ್ಸನ್ನಿಧತ್ನಾಂ ಸದಾ ಹೃದಿ |
ಶ್ರೀ ವಿದ್ಯಾರತ್ನಾಕರ ತೀರ್ಥ ಗುರುಭ್ಯೋ ನಮಃ ವಃ ಹಟ್
ಶ್ರೀ ವಿದ್ಯಾರತ್ನಾಕರ ತೀರ್ಥರೇ ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾ
ಶವಾಗಲಿ.
ರ. ಶ್ರೀ ಸುಭೋದೇಂದ್ರತೀರ್ಥರು (ಲಾಯರಮಜ):
ಕಾಲ : ಕ್ರೀ॥ಶ1709 - 1835
ವೈವಹಾರನಾಮ - : ಮುದ್ದುಕೃಷ್ಣಾಚಾರ್ಯರು
ಅಂಕಿತ i
ಉಪದೇಶಗುರು : ಶ್ರೀ ಭುವನೇಂದ್ರತೀರ್ಥರು.
ಸ್ಥಳ 2. ನಂಜನಗೂಡು
ಪುಣ್ಯತಿಥಿ : ಚೈತ್ರ ಬಹುಳ ತೃತೀಯ
ಶ್ಲೋಕ || ಸುಧಾ ಸೇವಾ ಸಮುದ್ಧೂತ ಸುಖ ಸಂವಿಶ್ಚಮಾಶ್ರಯಂ |
ಸುಜನಾಭೀಷ್ಪದಾತಾರಂ ಸುಭೋದೇಂದ್ರ ಗುರುಂ ಭಜೇ ||
ಶ್ರೀ ಸುಭೋದೇಂದ್ರ ತೀರ್ಥ ಗುರುಭ್ಯೋನಮಃ ವಃ ಸುಪ್ರಭಾತಮ್.
ಶ್ರೀ ಸುಜೋಡೇಂದೃತೀರ್ಥರೆ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾ
` ತವಾಗಲಿ.
6. ಪ್ರೀ ps ತೀರ್ಥರು (ರಾಯರಮ?) :
ಕಾಲ ಕ್ರೀಟಶ 1785 - 1799
ವ್ಯವಹಾರನಾಮ : ಲಕ್ಷ್ಮೀನಾರಾಯಣಾಚಾರ್ಯರು
. ಅಂಕಿತ
ಉಪದೇಶಗುರು : ಶ್ರೀ ಧೀರೇಂದ್ರತೀರ್ಥರು
ಸ್ಥಳ : ರಾಜೊಳ್ಳಿ
ಪುಣ್ಯತಿಥಿ : ವೈಶಾಖ ಬಹುಳ ಸಪ್ತಮಿ
ದಾಸತತ್ವ ಪ್ರಕಾಶಿಕೆ 43
ಶ್ಲೋಕ || ಭೂದೇವ ವಂದ್ಕಪಾದಾಬ್ಬಂ - ಭೂತಿಮಂತ ಮಭೀಷ್ಟದಂ |
ಭೂತಲೇ ಸಾಧು ವಿಖ್ಯಾತಂ - ಭುವನೇಂದ್ರ ಗುರುಂ ಭಜೇ ||
ಶ್ರೀ ಭುವನೇಂದ್ರತೀರ್ಥ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ಭುವನೇಂದ್ರತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ. |
oR ವರದೇಂದ್ರತೀರ್ಥರು :
ಕ್ರೇ||ಶ 1761 - 1785
ಅಂತ ಹೆಸರು : ಬಲರಾಮಾಚಾರ್ಯರು
ಅಂಕಿತ : ಮೂಲರಾಮ
ಉಪದೇಶಗುರು : ಶ್ರೀ ವಸುಧೇಂದ್ರ ತೀರ್ಥರು
ಸ್ಥಳ | °° 1 ಪೂನಾ
ಪುಣ್ಯತಿಥಿ : ಆಪಾಢ ಶುದ್ಧಹಷ್ಠಿ
ಶ್ಲೋಕ | ವಾದೇ ವಿಜಯ ಶೀಲಾಯ - ವರದಾಯ ವರಾರ್ಥಿನಾಂ |
ವದಾನ್ಯಜನ ಸಿಂಹಾಯ - ವರದೇಂದ್ರಾಯ ತೇ ನಮಃ |
ಶ್ರೀ ವರದೇಂದ್ರತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ವರದೇಂದ್ರತೀರ್ಥರೇ, ನಿಮಗೆ ಅನಂತನಮನಗಳು. ನಿಮಗೆ ಸುಪ್ರಭಾತ
ವಾಗಲಿ. |
8. ಶ್ರೀ ವಿಷ್ಣುತೀರ್ಥರು (ಅಡವಿಸ್ವಾಮಿಗಳು) :
ಕ್ರೀ||ಪ 1756 - 1806
eS ಹೆಸರು : ಜಯತೀರ್ಥಾಚಾರ್ಯರು
ಅಂಕಿತ |
ಉಪದೇಶಗುರು. : . ಶ್ರೀ ಸತ್ಯವರ ತೀರ್ಥರು
ಸ್ಥಳ :. ಮಾದನೂರು |
ಪುಣ್ಯತಿಥಿ :. ಮಾಘ ಶುದ್ಧ ತ್ರಯೋದಶಿ
ಶ್ಲೋಕ || ವಿಷ್ಣುತೀರ್ಥಃ ಕಲ್ಪವೃಕ್ಷೋ - ದಿಷ್ಣುತೀರ್ಥಶ್ಷ ಕಾಮಧುಕ್ |
' ಚೆಂತಾಮಣಿರ್ವಿಷ್ಟು ತೀರ್ಥೊ - ಯಶೀಂದ್ರಃ ಸರ್ವಕಾಮದಃ |
ಶ್ರೀ ವಿಷ್ಣು ತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ವಿಷ್ಣುತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
ತ “ಧಾಸತತ ಪ್ರಕಾಶಿಕೆ
9.ಶ್ರೀ ಮು (ರಾಯರಮಠ):.
ಕ್ರೀ॥ಶ 1750 - 1761
ಕಾಲ
ಪೂರ್ವಾಶ್ರಮದ ಹೆಸರು : ಪ್ರರುಷೋತ್ತಮಾಚಾರ್ಯರು
ಅಂಕಿತ
ಉಪದೇಶಗುರು : ಶ್ರೀ ವಾದೀಂದ್ರತೀರ್ಥರು
ಸ್ಥಳ | ; ಕೆಂಚನಗುಡ್ಡ
ಪುಣ್ಮತಿಥ : ಆಶ್ವೀಜ ಬಹುಳ ಸಪ್ತಮಿ
ಶ್ಲೋಕ | ವಸುಧಾತಲ ವಿಖ್ಯಾತಂ - ವೈರಾಗ್ಕಾದಿ ಗುಣಾರ್ಣವಂ |
ವೇದವೇದಾಂಗ ಚತುರಂ - ವಸುಧೇಂದ್ರ ಗುರುಂ ಭಜೇ |
ಶ್ರೀ ವಸುಧೇಂದ್ರ ತೀರ್ಥ ಗುರುಭ್ಕೋ ನಮಃ ವಃ ಸುಪ್ರಭಾತಮ್.
ಶ್ರೀ ವಸುಧೇಂದ್ರಶೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ.
10. ಶ್ರೀ ವಾದೀಂದ್ರತೀರ್ಥರು (ರಾಯರಮಠ):
ಕಾಲ ಕ್ರೀ||ಶ 1728 - 1750
ಪೂರ್ವಾಪ್ರಮದ ಹೆಸರು : ಶ್ರೀ ರಾಜಾ ಶ್ರೀನಿವಾಸಾಚಾರ್ಯರು
ಅಂಕಿತ |
ಉಪದೇಶಗುರು : ಪ್ರೀ ಉಪೇಂದ್ರತೀರ್ಥರು
ಸ್ಥಳ ;. ಮಂತ್ರಾಲಯ
ಪುಣ್ಮಶಿಥು | : ಜೇಷ್ಟಶುದ್ಧನವಮಿ
ಶ್ಲೋಕ || ವಂದಾರು ಜನ ಸಂದೋಹ - ಮಂಬಾರ ತರು ಸನ್ನಿಭಮ್ |
ವೃಂದಾರಕ ಗುರು ಪ್ರಖ್ಕಂ - ವಂದೇ ವಾದೀಂದ್ರ ದೈಶಿಕಮ್ |
ಶ್ರೀ ವಾದೀಂದ್ರತೀರ್ಥ ಗುರುಭ್ಯೋ ನಮಃ. ವಃ ಸುಪ್ರಭಾತಮ್. '
ಶ್ರೀ ನಾರೀಂದ್ಯಹಿಧನರೇ ನಿಮಗೆ ಅನಂತನಮನಗಳು. ನಿಮಗೆ ಸುಪುಭಾತವಾ |
ಗಲಿ,
ll. ಶ್ರೀ ಸತ್ಯಧರ್ಮತೀರ್ಥರು ಆಜ;
ಕಾಲ ಃ . ಕ್ರೀ|ಶ 1719-1752
ಪೂರ್ವಾಶ್ರಮದ ಹೆಸರು ; ಶ್ರೀ ಅಣ್ಣಯ್ಕಾಚಾರ್ಯರು.
ದಾಸತತ್ತ ಪ್ರಕಾಶಿಕೆ ತಕ
ಅಂಕಿತ ಜ್ |
ಉಪದೇಶಗುರು : ಶ್ರೀ ಸತ್ಕವರಶೀರ್ಥರು
ಸ್ಥಳ | : ಹೊಳೆ ಹೊನ್ನೂರು |
ಪುಣ್ಮಶಿಥಿ : ಶ್ರಾವಣ ಬಹುಳ ತ್ರಯೋದಶಿ
ಶ್ಲೋಕ || ಶ್ರೀಸತ್ಯವರ ದುಗ್ಗಾಜ್ಜೇಃ ಉತ್ಲಿತಾ ಜಗತೀತಲೇ | |
ಸದಾ ಶ್ರೀ ಸತ್ಯಧರ್ಮಾಖ್ಕಾಪಾವಯೇಶ್ ಸರತಃಸತಃ |
ಶ್ರೀ ಸತ್ಯಧರ್ಮತೀರ್ಥ ಗುರುಭ್ಯೋ ನಮಃ, ವಃ ಸುಪ್ರಭಾತಮ್,
ಶ್ರೀ ಸತ್ಯಧರ್ಮತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ.
12. ಶ್ರೀ ಸತ್ಯವರತೀರ್ಥರು (ಉತ್ತರಾದಿಮಠ) :
ಕಾಲ : ಕ್ರೀ||ಪ1716-1719
ಪೂರ್ವಾಶ್ರಮದ ಹೆಸರು : ಶ್ರೀಕೃಷ್ಣಾಚಾರ್ಯರು ಹಾವೇರಿ
ಅಂಕಿತ | - 1.6
ಉಪದೇಶಗುರು : ಶ್ರೀ ಸತ್ಕಸಂಧಶೀರ್ಥರು
ಸ್ಥಳ : ಸಂತೇ ಬಿನ್ನೂರು
ಪುಣ್ಕಶಿಥಿ : ಶ್ರಾವಣ ಶುದ್ಧ ಸಪ್ತಮಿ
ಶ್ಲೋಕ || ಶ್ರೀ ಸತ [ಸಂಧತೀರ್ಥೊತ್ಸಃ ಶ್ರೀ ಸತ್ಯವರ ಚಂದ್ರಮಾಃ |
ಪ್ರಾರ್ಥಿತಾರ್ಥ ಪ್ರದೋ ನಿತ್ಯಂ - ಭೂಯಃ ಸ್ಕಾತ್ ದೃಷ್ಟಿ ಸಿದ್ಧಯೇ |
ಶ್ರೀ ಸತ್ಯವರತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಸತ್ಯವರ ತೀರ್ಥರೇ, ನಿಮಗೆ ಅನಂತ ನಮನಗಳು ನಿಮಗೆ ಇಟ
ಗಲಿ,
Hu ಶ್ರೀ ಸತ್ಯಸಂಧ ತೀರ್ಥರು (ಉತ್ತರಾದಿಮಠ): :
ಚ 2... ಕ್ರೀ॥ಶ1705-1716 | a ಚ
ಸ ಪಾರ್ನಾತಮದ ಹೆಸರು ಹಾವೇರಿ ರಾಮಚಂದ್ಯಾಚಾರ್ಯರು
ಅಂಕಿತ: '
ಉಪದೇಶಗುರು ' ;. ಶ್ರೀ ಸತ್ಯದೋಧ ತೀರ್ಥರು .
ಸ್ಥಳ... 1 ಮಹಿಷಿ
ಪುಣ್ಯತಿಥಿ : ಜೇಷ್ಟ ಶುದ್ಧ ದ್ವಿತೀಯ
ಸ ದಾಸತತ್ತ ಪ್ರಕಾಶಿಕೆ
ಶ್ಲೋಕ | ವಿಷ್ಟೋಃ ಪದಶ್ರಿತ್ ಗೋವ್ರಾತೈಃ ಸ್ವಾಂತ ಧ್ವಾಂತ ನಿವಾದಕಃ | |
” ಶ್ರೀ ಸತ್ಮಸಿಂಧು ಸೂರ್ಯೋಯಂ ಭಾಸತಾಂ ನೋ ಹೃದಂ೦ಬರೇ |
ಶ್ರೀ ಸತ್ಯಸಂಧತೀರ್ಥ ಗುರುಭ್ಕೋನಮಃ ವಃ ಸುಪ್ರಭಾತಂ.
ಶ್ರೀ ಸತ್ಯಸಂಧತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
14, ಶ್ರೀ ವ್ಯಾಸ ತತ್ವಜ್ಞ ತೀರ್ಥರು :
ಕಾಲ ಃ . ಕ್ರೀ॥ಶ೫ 1704 - 1800
, ಪೂರ್ವಾಶ್ರಮದ ಹೆಸರು : ಶ್ರೀ ಐ.ಜಿ. ವೆಂಕಟರಾಮಾಚಾರ್ಯರು
ಅಂಕಿತ ;. ವಾಸುದೇವವಿಠಲ
ಉಪದೇಶಗುರು ; ಶ್ರೀ ಭುವನೇಂದ್ರ ತೀರ್ಥರು
ಸ್ಥಳ | ': ವೇಣೀಸೋಮಪುರ
ಪುಣ್ಯತಿಥಿ : ಶ್ರಾವಣ ಬಹುಳ ಅಷ್ಟಮಿ
ಶ್ಲೋಕ || ಪ್ರಕಟೀಕೃತ ಟೀಕೋಕ್ತಿರ್ಮರ್ಕಟೀ ಕೃತ ಮಾಯಿರಾಟ್ |.
ಚಕ್ರತಾತ್ ವ್ಯಾಸ ತತ್ವಜ್ಞಃ ಮಸ್ಕರೀಂದ್ರಃ ಕೃಪಾಂ ಮಯಿ ||
ಶ್ರೀ ವ್ಯಾಸತತ್ವಜ್ಞ ತೀರ್ಥ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ವ್ಯಾಸ ತತ್ತಜ್ಞರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ,
15. ಶ್ರೀ ರಘುನಾಥ ತೀರ್ಥರು (ವ್ಯಾಸರಾಯರ ಮಠ):
(ಶೇಷ ಚಂದ್ರಿಕಾಚಾರ್ಯರು)
ಕಾಲ : ಸಕ್ರೀ॥ಶ 1700-1755
ಪೂರ್ವಾಶ್ರಮದ ಹೆಸರು ;
ಅಂಕಿತ ಕ
ಉಪದೇಶಗುರು ; ` ಶ್ರೀ ಲಕ್ಷ್ಮೀನಾರಾಯಣ ತೀರ್ಥರು
ಸಳ : ತಿರುಮಕೂಡಲು
ಪ್ರೂತಿಥಿ : ಆಷಾಢಶುದ್ಧಚತುರ್ದಶಿ
ಶ್ಲೋಕ || ಸರ್ವಂ ಸರ್ವಂ ಸಹೇಶಾನ ಸಭಾಜಿತ ವಾದಿರಾಟ್ |
ಸರ್ವದಾ ಸರ್ವದೋ ಭೂಯಾತ್ ರಘುನಾಥ ಮುನೀಶ್ವರಃ |
ಶ್ರೀ ರಘುನಾಥ ಶೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಒನ್ ರಘುನಾಥ ತೀರ್ಥರೇ ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತ
ವಾಗಲಿ. |
ದಾಸತತ್ವ ಪ್ರಕಾಶಿಕೆ | 47
16. ಶ್ರೀ ಸತ ಬೋಧ ತೀರ್ಥರು (ಉತ್ತರಾದಿ ಮಠ):
ಕಾಲ : ಕ್ರೇ॥ಶ 1666 - 1705
ಪೂರ್ವಾಶ್ರಮದ ಹೆಸರು : ಶ್ರೀ ಪಾಂಡುರಂಗೀ ರಾಮಾಚಾರ್ಯರು
ಅಂಕಿತ ೫.1 1
ಉಪದೇಶಗುರು ; ಶ್ರೀ ಸತ್ಯಪ್ರಿಯತೀರ್ಥರು
ಸಳ 1 : ಸವಣೂರು
ಪುಣ್ಯತಿಥಿ :. ಫಾಲ್ಗುಣ ಬಹುಳ ಪಾಡ್ಕ
ಶ್ಲೋಕ [ನೆ ಪೇದ್ಯಗವಿಷಂ ರಾಮೇ ವೀಕ್ಷತದ್ದುಕ್ಕಿ ಭಾಕ್ ಗುರುಃ |
ಯೋದರ್ಶಯದ್ರವಿಂ ರಾತ್ರೌ ಸತ್ಮ್ವಬದೋಧೋಸ್ತು ಮೇಮುದೇ |
ಶ್ರೀ ಸತ್ಮ್ವಬೋಧ ತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಸತ್ಯಬೋಧತೀರ್ಥರೇ, ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತ
ವಾಗಲಿ. | |
17. ಶ್ರೀ ಸತ್ಯಪ್ರಿಯ ತೀರ್ಥರು (ಉತ್ತರಾದಿಮಠ) :
ಕಾಲ : ಕ್ರೀ॥ಶ 1659 - 1666
ಪೂರ್ವಾಶ್ರಮದ ಹೆಸರು. ; ಗಾರ್ಲವಾಡದ ರಾಮಾಚಾರ್ಯರು
ಅಂಕಿತ |
ಉಪದೇಶಗುರು : ಶ್ರೀ ಸತ್ಯವಿಜಯಶೀರ್ಥರು
ಸ್ಥಳ : ಮಾಸಾ ಮಧುರೆ
ಪುಣ್ಯತಿಥಿ : ಚೈತ್ರ ಶುದ್ಧ ತ್ರಯೋದಶಿ
ಶ್ಲೋಕ || ಶ್ರೀ ಸತ್ಕವಿಜಯಾಂ ಭೋಧೇಃ ಜಾತಂ ಸತ್ಯಃ ಪ್ರಿಯಾಮೃತಂ |
ಜರಾಮೃತಿ ಜಂಘನೀತು ವಿಬುಧಾನಾಂ ಮುದೆ ಸಬಾ ||
ಶ್ರೀ ಸತ್ಯಪ್ರಿಯತೀರ್ಥ ಗುರುಭ್ಯೋ ನಮಃ, ವಃ ಸುಪ್ರಭಾತಮ್.
ಪ್ರೀ ಸತ್ತ ತ್ಯಪ್ರಿಯ ಶೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ. | |
A ಶ್ರೀ ಸತ 'ಪೂರ್ಣತೀರ್ಥರು (ಉತ್ತರಾದಿ ಮಠ):
ಕ್ರೀ|ಶ 1628: 1648
| ಜೀ ಹೆಸರು ; ಕೃಷ್ಣಾಚಾರ್ಯ
ಅಂಕಿತ -
48 | ದಾಸತತ್ವ ಪ್ರಕಾಶಿಕ
ಉಪದೇಶಗುರು ;: ಶ್ರೀ ಸತ್ತಾಭಿನವ ತೀರ್ಥರು
ಸ್ಥಳ : ಕೋಲಪುರ
ಪುಣ್ಯತಿಥಿ : ಜೇಪ್ಪಬಹುಳ ದ್ವಿತೀಯ
ಶ್ಲೋಕ | ಸತ್ಕಾಭಿನವ ದುಗ್ದಾಜ್ಜೇಃ ಸಂಜಾತಃ ಸಕಲೇಷ್ಟದಃ |
ಶ್ರೀ ಸತ್ಯಪೂರ್ಣತೀರ್ಥೇಂದುಃ ಸಂತಾಪಾನ್ ಹಂತು ಸಂತತಂ ||
ಶ್ರೀ ಸತ್ಮಪೂರ್ಣ ತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್,
ಶ್ರೀ ಸತ್ಯಪೂರ್ಣತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ. |
19. ಶ್ರೀ ರಾಘವೇಂದ್ರತೀರ್ಥರು :
ಕಾಲ ಕ್ರೀ|ಶ 1623 - 1611
ಪೂರ್ವಾಶ್ರಮದ ಹೆಸರು : - ವೀಣಾವೆಂಕಣ್ಣಭಟ್ಟರು. .
ಅಂಕಿತ :.. ಧೀರವೇಣುಗೋಪಾಲ
ಉಪದೇಶಗುರು : ಶ್ರೀಸುಧೀಂದ್ರಶೀರ್ಥರು
ಸಳ ; ಮಂತ್ರಾಲಯ
ಪುಣ್ಯತಿಥಿ : ಶ್ರಾವಣ ಬಹುಳ ದ್ವಿತೀಯ
ಶ್ಲೋಕ || ಪೂಜ್ಮಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ |
ಶ್ರೀ ರಾಘವೇಂದ್ರ ತೀರ್ಥ ಗುರುಭ್ಯೋ ನಮಃ. ವಃ ಸುಪ್ರಭಾತಮ್.
ಶ್ರೀ ರಾಘವೇಂದ್ರ ತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾ
ತವಾಗಲಿ.
ಉದಯರಾಗ :
ರಾಗ - ಭೂಪಾಳಿ ೬ 4! ತಾಳ - ರುಂಪೆ
ಏಳಯ್ಯಗುರುವೆ ಬೆಳಗಾಯಿತು ಬೂ 44
ಏಳಯ್ಮಗುರುರಾಯ ಏಳಯ್ಯ ಶುಭಕಾಯ | ಪ
ಏಳು ಮಹರಾಯ ಏಳು ಎನಜೀಯಾ | |
ಶೀಲ ನಿನ್ನ ಭಕ್ತರು - ಸಾಲು ಸಾಲಾಗಿ ನಿಂತಿಹರೋ || ಅಪ. |
ಉದಯಾದ್ರಿ ಶೃಂಗದಲಿ - ಉದಿಸಿದನು ಭಾಸ್ಕರನು
ಸದಮಲ ಬುಧರೆಲ್ಲ ಮುದದಿಂದಲೀ ಎದ್ದು
ದಾಸತತ್ತ ಪ್ರಕಾಶಿಕ
ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ
ಸದನಕ್ಕೆ ತಾವು ಬಂದು ಪದುಮ ನಾಭನ ಭಜಿಸಿ
ಪಾದೋದಕವನೆ ಧರಿಸಿ ಸದಯ ನಿನ್ನ ಪಾದ ಸಂದರುಶನಕೆ ಬಂದಿಹರೋ
ನಿತ್ಮಭಜಿಸುವ ಜನರೆಲ್ಲ - ಹೊತ್ತು ಮಾರಿತು ಎಂದು
ಚಿತ್ತ ಶುದ್ದಿಯಲಿಂದ ಉತ್ತಮಾರ್ಹಣೆಗಳಾ ತಮ್ಮ
ನೆತ್ತಿಯಿಂದಾಪೊತ್ತು - ಜತ್ತಾಯತಾಗಿ ನಿಂತಿಹರೋ
ಉತ್ತಮಾ ನಿನ ನಿದ್ರೆ - ಹೊತ್ತು ಮಾರ್ಯಾಯಿತೋ
ತೊತ್ತಿಗಾರೆಲ್ಲರು ಪಾದವಕ್ಕಿ ದೋಧಿಸುತಿಹರೋ
ಚಿತ್ರಕ್ಕೆ ತಂದು ತ್ವರಿತದಿ ಏಳು
ವಿಮತಾದ್ರಿ ಕುಲಿಶನೇ ವಿಮಲಗಾತ್ರನೆ ಏಳು
ನಮಿಪ ಜನರಾರ್ಥದಾತ ದಿವಿಜದೃಮನೆ - ಪ್ರೇಮವಾರಿಧಿ ಏಳೋ
ತಾಮರಸಾಂಬಕನೆ ಏಳೋ ಆಮಯದ್ದಂಸಕ ನೀನೇಳೋ :
ಗೋಮತೀ ಕುಮುದ - ಸೋಮ ಸಾಂದ್ರನೆ ಏಳೋ ಶ್ರೀ
ರಾಮಪಾದ ಭೃಂಗನೆ ಏಳೋ ಯಾಮ ಮಾರಿತು ವಿಶ್ವನಿಯಾಮಕ ದೂತನೇ
ಸಾಮಗಾಯನಲೋಲ ರಮಾವಲ್ಪ್ಲಭನಪ್ರೀಯ ಗುರುರಾಜ ವರ್ಯ
ಮೌನಿಕುಲರನ್ನ ಮಾನನಿಧಿಯೇ - ಎನ್ನ ಬಿನ್ನಪವ ಕೇಳಯ್ಯ ಜೀಯ್ಕಾ
ನಿನ್ನ ಜೋಧಿಪಕನ್ಮ ಜನರುಂಟೆ ನಿನ್ನಿಂದ ನೀ: ಚನ್ನಾಗಿ ಏಳು. |
ಮುನ್ನೆ ಮಹಾಕಾರ್ಯಂಗಳು ಘನ್ನವಾಗಿರುತಿಹವೋ ನಿನ್ನೊರತು ಇನ್ನಾರು
49
lol
| ೨
|೩/|
ಮಾಳರೋ - ಎನ್ನ ನುಡಿ ಈಗ - ಚನ್ನಾಗಿ ಮನದಿ ತಂದು - ಮನ್ನಿಸೀ ಪೊರೆಯೊ
ದೊರೆಯೇ
ದಾತ ಈ ಜನಜಾತಿ ಸಾಕಲಾರದೆ ಸೋತು ಮಲಗಿದೆಯಾ
ಪಾತಕಾಂಭುಧಿ ಪೋತನೆ ಮಾತರಿಶ್ಚನ ತಾತ
ಸೀತಾನಾಥನ ಪಾದಪಾಥ ಭವಯುಗದಲಿ ಸಂ-
ಜಾತವಾಗಿಹ ಸುಧಾ ಪೀತಕಾರಣ ಮದಾ ಸಂ-
ಭೂತದಿಂದ ಮಲಗಿದೆಯಾ ಭೂತನಾಥನ ಗುರು ಜಗ-
ನ್ನಾಥವಿಠಲನ ದೂತನಾನೆಂಬ ಗರುವಿಂದ ಮಲಗಿದೆಯಾ
20. ಶ್ರೀ ಸುಧೀಂದ್ರತೀರ್ಥರು :
ಕಾಲ : . ಕ್ರೇ॥ಶ 1614 - 1623
ಪೂರ್ವಾಶ್ರಮದ ಹೆಸರು : ನಾರಾಯಣಾಚಾರ್ಯ
ಅಂಕಿತ i | |
(೪|
1೫॥(
50 ದಾಸತತ್ವ ಪ್ರಕಾ
ಉಪದೇಶಗುರು : ಶ್ರೀ ವಿಜಯಾಂದ್ರಶೀರ್ಥರು
ಸ್ಥಳ | ು.. ನವವೃಂದಾವನ
ಪುಣ್ಯತಿಥಿ | : -ಫಾಲ್ಗುಣ ಬಹುಳ ದ್ವಿತೀಯ
ಶ್ಲೋಕ || ಕುಶಾಗ್ರಮತಯೇ ಭಾನು ದ್ಕುಶಯೇ ವಾದಿ ಭೀತಯೇ
ಆರಾತಧಿಃ ಶ್ರೀಪತಯೇ ಸುಧೀಂದ್ರ ಯತಯೇ ನಮಃ
ಶ್ರೀ ಸುಧೀಂದ್ರತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಸುಧೀಂದ್ರತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ:
ಗಲಿ,
21. ಪ್ರೀ Siac ತು,
ಕಾಲ ಕ್ರೀ||ಶ 1575 -1616
ಪೂರ್ವಾಶ್ರಮದ ಹೆಸರು : ವಿಠಲಾಚಾರ್ಯರು
ಅಂಕಿತ : ವಿಜಯಾಂದ್ರರಾಮ
ಉಪದೇಶಗುರು : : ಶ್ರೀ ಸುರೇಂದ್ರ ಶೀರ್ಥರು
ಸ್ಥಳ | : ಕುರಭಕೋಣ
ಪುಣ್ಯತಿಥಿ : ಜೇಷ್ಟ ಶುದ್ಧ ತ್ರಯೋದಶಿ
ಶ್ಲೋಕ || ಭಕ್ತಾನಾಂ ಮಾನಸಾಂಡೋಜ ಭಾನವೇ ಕಾಮಧೇನವೇ
ನಮತಾಂ ಕಲ್ಪತರವೇ ಜಯಾಂದ್ರ ಗುರವೇ ನಮಃ
ಶ್ರೀ ವಿಜಯಾಂದ್ರ ತೀರ್ಥ ಗುರುಭ್ಕೋ ನಮಃ ವಃ ಸುಪ್ರಭಾತಮ್.
| ಶ್ರೀ ವಿಜಯಾಂದ್ರಶೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭ
ವಾಗಲಿ. : |
22. ಶ್ರೀ ius kg
ಕಾಲ : felis 1490-1492
ಪೂರ್ವಾಶ್ರಮದ ಹೆಸರು : ಅನಂತಪ್ಪ
ಅಂಕಿತ .. |
ಉಪದೇಶಗುರು ; ಶ್ರೀ ವಿಭುಧೇಂದ್ರತೀರ್ಥರು
ಸ್ಥಳ : ' ಶಿವಪ್ರರ
ಪುಣ್ಕತಿಥಿ : ಮಾರ್ಗಶಿರ ಬಹುಳ ಅಮಾವಾಶ್ಶ್ಮ
| ಅಂಕಿತ
ದಾಸತತ್ತ ಪ್ರಕಾಶಿಕೆ 51
ಶ್ಲೋಕ || ಸಪ್ತರಾಶ್ರಂ ಕೃಷ್ಣವೇಣ್ಕಾಮುಷಿತ್ವಾ ಪುನರುತ್ಲಿತಮ್
| ಜಿತಾಮಿತ್ರ ಗುರುಂ ವಂದೇ ವಿಭುಧೇಂದ್ರ ಕರೋದ್ಸವಮ್
ಶ್ರೀ ಜಿತಾಮಿತ್ರ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಜಿತಾಮಿತ್ರ ಶೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ,
25. ಶ್ರೀ ವಾದಿರಾಜರು:
ಕಾಲ 1 ಕ್ರೀ॥ಶ 1480-1600
ಪೂರ್ವಾಶ್ರಮದ ಹೆಸರು : ಭೂವರಾಹ
ಅಂಕಿತ :. ಹಯವದನ
ಉಪದೇಶಗುರು ' ; ವಾಗೀಶತೀರ್ಥರು
ಸ್ಥಳ : ಸ್ಪಾದಿ
ಪುಣ್ಯತಿಥಿ ;: ಫಾಲ್ಗುಣ ಬಹುಳ ತೃತೀಯ
ಶ್ಲೋಕ || ತಪೋ ವಿದ್ಕಾವಿರಕ್ತಾದಿ ಸದ್ಗುಣೌಘಾಕರಾನಹಂ
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್
ಶ್ರೀ ವಾದಿರಾಜ ತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ವಾದಿರಾಜ ತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ. '
24. ಶ್ರೀ ರಘೂತ್ತಮ ತಾರು (ಉತ್ತರಾದಿಮಠ) :
ಕಾಲ ಕ್ರೀ(ಶ 1479 - 1517
ಪೂರ್ವಾಶ್ರಮದ ಹೆಸರು : ರಾಮಚಂದ್ರಾಚಾರ್ಯ
ಉಪದೇಶಗುರು ; ಶ್ರೀ ರಘುವರ್ಯಶೀರ್ಥರು[ ಡೆ! ಉ
ಸ್ಥಳ : ತಿರು ಕೋಯಿಲೂರು 4%
ಪುಣ್ಯತಿಥಿ ; ಪುಷ್ಕಶುದ್ಧ ಏಕಾದಶಿ
ಯತ್ ಶಿಷ್ಕಶಿಷ್ಠ ಶಿಷ್ಕಾದ್ಯಾ! ಟಿಪ್ಪಣ್ಮಾಚಾರ್ಯ ಸಂಜ್ಞೆತಾಃ
52 ದಾಸತತ್ವ ಪ್ರಕಾಶಿಕೆ
ಶ್ರೀ ರಘೂತ್ತಮ ತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ರಘೂತ್ತಮ ತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ,
25. ಶ್ರೀ ವ್ಯಾಸರಾಜರು :
ಕಾಲ ; ಕ್ರೀ॥ಶ 1447 -1539
ಪೂರ್ವಾಶ್ರಮದ ಹೆಸರು : ಯತಿರಾಜ
ಅಂಕಿತ : ಕೃಷ್ಣ
ಉಪದೇಶಗುರು :. ಶ್ರೀ ಬ್ರಹ್ಮಣ್ಮಶೀರ್ಥರು :
ಸ್ಥಳ : ನವವೃಂದಾವನ
ಪುಣ್ಯತಿಥಿ :. ಫಾಲ್ಗುಣ ಬಹುಳ ಚತುರ್ಥಿ
ಶ್ಲೋಕ || ಅರ್ಥಿಕಲ್ಪಿತ ಕಲ್ಬೋಯಂ ಪ್ರತ್ಕರ್ಥಿ ಗಜಕೇಶರಿ
ವ್ಯಾಸತೀರ್ಥ ಗುರುರ್ಭೂಯಾತ್ ಅಸದಿಷ್ಟಾರ್ಥಸಿದ್ದಯೇ
ಶ್ರೀ ವ್ಯಾಸತೀರ್ಥ ಗುರುಭ್ಕೋ ನಮಃ ವಃ ಸುಪ್ರಭಾತಮ್, |
ಶ್ರೀ ವ್ಯಾಸತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
oe ಶ್ರೀ ಶ್ರೀಪಾದರಾಜರು;
ಕ್ರೀ|ಶ 1404 -1502
aE ಹೆಸರು : ಲಕ್ಷ್ಮೀನಾರಾಯಣ '
ಅಂಕಿತ : ರಂಗವಿಠಲ
ಉಪದೇಶಗುರು 1 ಶ್ರೀ ಸ್ವರ್ಣವರ್ಣಶೀರ್ಥರು
ಸ್ಥಳ : ಮುಳಬಾಗಿಲು
ಪುಣ್ಮತಿಥಿ :. ಜ್ಯೇಷ್ಟ ಶುದ್ಧ ತ್ರಯೋದಶಿ
ಶ್ಲೋಕ || ಶ್ರೀ ಪೂರ್ಣ ಜೋಧ ಗುರುಪೂಜಿಶ ಗೋಪಿನಾಥ
ಬಾಹ್ಮಾಂತರಾನ ವರತಾರ್ಚನ ತತ್ಪರಾಯ
ಶ್ರೀ ರಂಗವಿಠಲಹಯಾನನ ಪೂಜಕಾಯ
ಶ್ರೀಪಾದರಾಜ ಗುರಷೇಸ್ಸು ನಮಃ ಶುಭಾಯ.
ಶ್ರೀಪಾದರಾಜ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಪಾದರಾಜರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಿಲಿ. :
ದಾಸತತ್ತ ಪ್ರಕಾಶಿಕೆ | | 53
27. ಶ್ರೀ ಜಯತೀರ್ಥರು:
ಕಾಲ. 1 ಕ್ರೀ|ಶ1363 - 1588
ಪೂರ್ವಾಶ್ರಮದ ಹೆಸರು : ಧೋಂಡೋಪಂತ್
ಅಂಕಿತ ' ಷ್ಟ
ಉಪದೇಶಗುರು 1 ಶ್ರೀ ಅಕ್ಲೋಭ್ಯಶೀರ್ಥರು
ಸಳ . 8 ಮಳಖೇಡ
ಪುಣ್ಕಶಿಥಿ : ಮಾರ್ಗಶಿರ ಬಹುಳ ಪಂಚಮಿ
ಶ್ರೀಮನ್ಮಾಯ ಸುಧಾ ಏನ ನಿರ್ಮಿತಾ ಧೀಮತಾಂ ಮತಾ
ತಂ ಜ್ಞಾನಾದಿ ಗುಣೋಪೇತಂ ಜಯತೀರ್ಥ ಗುರುಂಭಜೇ
ಪ್ರೀ ಜಯತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಜಯತೀರ್ಥ ಗುರುಗಳೇ, ನಿಮಗೆ ಅನಂತನಮನಗಳು. ನಿಮಗೆ ಸುಪ್ರಭಾ
ತವಾಗಲಿ.
28. ಆಕ್ಟೋಭೃತೀರ್ಥರು: '
ಕಾಲ | : ಕ್ರೇ||ಶ1350-1366
ಉಪದೇಶ ಗುರು : ಶ್ರೀ ಮದಾಚಾರ್ಯರು
ಸ್ಥಳ | : ಮಳಖೇಡ §
ಪುಣ್ಯತಿಥಿ 1 ಮಾರ್ಗಶಿರ ಬಹುಳ ಪಂಚಮಿ
ಶ್ಲೋಕ || ಯೋ ವದ್ಧಾರಣ್ಮವಿಪಿನಂ ತತ್ಪಮಸ್ಕಾಸಿನಾಚ್ಛಿನತ್
ಶ್ರೀಮದಕ್ಷೋಭ ತೀರ್ಥಾಯ ನಮಸ್ತಸ್ಕೆ ಮಹಾತನೇ ||
ಶ್ರೀ ಅಕ್ಲೋಭ್ಯತೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಅಕ್ಟೋಭ್ರತೀರ್ಥರೇ ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
29. ಶ್ರೀ ಮಾಧವತೀರ್ಥರು :
ಕಾಲ ಃ ಕ್ರೀ|ಶ 1333 - 1350
ಪೂರ್ವಾಶ್ರಮದ ಹೆಸರು : ವಿಷ್ಣುಶಾಸ್ತ್ರಿ
ಅಂಕಿತ. ;
ಉಪದೇಶಗುರು : ಶ್ರೀಮದಾಚಾರ್ಯರು
ಕತಿ | ದಾಸತತ್ವ ಪ್ರಕಾಶಿಕ
ಸ್ಥಳ 17 ಮಣೂರು
ಪುಣ್ಕತಿಥಿ : ಭಾದ್ರಪದ ಬಹುಳ ಅಮಾವಾಶ್ಮ
ಶ್ಲೋಕ || ಸಾಧಿತಾಖಿಲ ಸತ್ತತ್ವಂ ಭಾದಿತಾ ಖಿಲ ದುರ್ಮತಂ
_ಬೋಧಿತಾಖಿಲ ಸನಾರ್ಗಂ ಮಾಧವಾಖ್ಯಯತಿಂ ಭಜೇ |
ಶ್ರೀ ಮಾಧವತೀರ್ಥ ಗುರುಭ್ಕೋ ನಮಃ ವಃ ಸುಪ್ರಭಾತಮ್.
ಶ್ರೀ ಮಾಧವತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
30. ಪ್ರೀ ನರಹರಿತೀರ್ಥರು:
ಕಾಲ : ಕ್ರೀ|ಶ 1324-1333
ಪೂರ್ವಾಶ್ರಮದ ಹೆಸರು : ಶ್ರೀರಾಮಶಾಸ್ತಿಗಳು
ಅಂಕಿತ . : ನರಹರಿ
ಉಪದೇಶಗುರು :.. ಶ್ರೀಮದಾಣಂದತೀರ್ಥರು
ಸ್ಥಳ | : ಹಂಪ
ಪುಣ್ಯತಿಥಿ : ಪುಷ್ಕಬಹುಳ ಸಪ್ತಮಿ
ಶ್ಲೋಕ || ಸ ಸೀತಾಮೂಲರಾಮಾರ್ಚಾ ಕೋಶೇ ಗಜಪತೇ ಸ್ತಿತಾ"
ಯೇನಾನೀತಾ ನಮಸ್ತಸ್ಕೆ ಶ್ರೀಮನ್ಸಹರಿ ಭಿಕ್ಷವೇ
ಶ್ರೀ ನರಹರಿ ತೀರ್ಥಗುರುಭ್ಕೋ ನಮಃ ವಃ ಸುಪ್ರಭಾತಮ್.
ಶ್ರೀ ನರಹರಿತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ,
31. ಶ್ರೀ ಪದ್ಮನಾಭತೀರ್ಥರು :
ಕಾಲ : . ಕ್ರೀ॥ಶ 1317 - 1824
ಪೂರ್ವಾಶ್ರಮದ ಹೆಸರು : ಶ್ರೀ ಶೋಭನಭಟ್ಟರು
ಅಂಕಿತ 7
ಉಪದೇಶಗುರು 2. ಶ್ರೀಮದಾನಂದತೀರ್ಥರು
ಸ್ಥಳ | : ನವವೃಂದಾವನ
ಘ್ಯಾತಿಧಿ : ಕಾರ್ತೀಕ ಬಹುಳ ಚತುರ್ದಶಿ
ದಾಸತತ್ವ್ವಪ್ರಕಾಶಿಕೆ.. 55
ಶ್ಲೋಕ ॥ ಪೂರ್ಣಪ್ರಜ್ಞಕೃತಂ ಭಾಷ್ಠಮಾದೌ ತದ್ಬಾವ ಪೂರ್ವಕಮ್
ಯೋವ್ಥಾಕರೋನ್ನಮಸ್ಸಸ್ಮೆ ಪದ್ಮಣಾಭಾಖ್ಕಯೋಗಿನೇ ||
ಶ್ರೀ ಪದನಾಭಶೀರ್ಥ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಶ್ರೀ ಪದನಾಭತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ.
32. ಶ್ರೀಮದಾನಂದತೀರ್ಥರು :
ಕಾಲ : ಕ್ರ ಶ|| 1228 - 1317
ಪೂರ್ವಾಶ್ರಮದ ಹೆಸರು : ವಾಸುದೇವ
ಅಂಕಿತ : ಆನಂದತೀರ್ಥ '
ಉಪದೇಶಗುರು : ಅಚ್ಚುತ ಪ್ರೇಕ್ಷಾಚಾರ್ಯರು
ಸಳ : ಬದರಿಕಾಶ್ರಮ
ಪುಲ್ಕಪಿಥಿ : ಮಾಘ ಶುದ್ಧ ನವಮಿ
ಶ್ಲೋಕ || ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ A
ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ ||
ಶ್ರೀಮದಾನಂದತೀರ್ಥ ಗುರುಭಜ್ಕೋ ನಮಃ ವಃ ಸುಪ್ರಭಾತಮ್.
ಶ್ರೀಮದಾನಂದತೀರ್ಥರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ.
ದೇವತಾ ಕಕ್ಷೆ
32 ನೇ ಕಕ್ಸಾ- ಮಾನುಷೋತ್ತಮರು
ಶ್ರೀ ಮುಕುಂದನ ಮೂರ್ತಿಗಳ ಸೌ - ದಾಮಿನಿಯ ವೋಲ್ ಹೃದಯವಾರಿಜ
ವ್ರೋಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ
ಆಮನುಷ್ಯೋತ್ತಮರ ಪದಯುಗ ತಾಮರಸಗಳಿಗೆರಗುವಿ ಸದಾ
ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನ ತಶಿಯ|| (ಹ॥ಸಾ 32-52)
ಮಾನುಷೋತ್ತಮ ಗುರುಜ್ಕ್ಯೋ ನಮಃ ವಃ ಸುಪ್ರಭಾತಮ್.
ಮಾನುಷೋತ್ತಮ ಗುರುಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರ
ತವಾಗಿ:
56
ದಾಸತತ್ತಪ್ರಕಾಶಿ
31 ನೇ ಕಕ್ಸಾ- ಮನುಷ ರಾಜರುಗಳು
i ಗುರುಭ್ಯೋ ನಮಃ ವಃ ಸುಪ್ರಭಾತಮ್.
`ಮನುಷ್ಮರಾಜರೇ ನಿಮಗೆ ಅನಂತ ನಮನಗಳು, ನಿಮಗೆ ಸುಪ್ರಭಾತ ವಾಗಲಿ.
ಗಲಿ,
30 ನೇ ಕಕ್ಸಾ- ಮನುಷ್ಯ ಗಂಧರ್ವರು
ಭುವನ ಪಾವನ ವೆನಿಪ ಲಕ್ಷ್ಮೀ। ಧವನ ಮಂಗಳ ದಿವೃನಾಮ
ಸ್ಥವನಗೈವ ಮನುಷ್ಯಗಂಧರ್ವರಿಗೆ ವಂದಿಸುವೆ |
ಪ್ರವರ ಭೂಭುಜರುಳಿದು ಮಧ್ಯಮ ಕುವಲಯಪರೆಂದೆನಿಸಿಕೊಂಬರ
ದಿವಸ ದಿವಸಂಗಳಲಿ ನೆಣೆವೆನು ಕರಣ ಶುದ್ದಿಯಲಿ] (ಹಸಾ32-5))
ಮಾನುಷ್ಮಗಂಧರ್ವ ಗುರುಭ್ಯೋ ನಮಃ ವಃ ಸುಪ್ರಭಾತಮ್.
ಮಾನುಷ್ಮಗಂಧರ್ವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ತಭಾತವಾ
29 ನೇ ಕಕ್ಷಾ- ದೇವಗಂಧರ್ವರು
ಪಾವನಕೆ ಪಾವನ ನೆನಿಸುವ ರಮಾವಿನೋದನ ಗುಣಗಣಂಗಳ
ಸಾವಧಾನದಲೇಕ ಮಾನಸರಾಗಿ ಸುಸ್ಪರದಿ
ಆವಿಬುಧಪತಿ ಸಭೆಯೊಳಗೆ ನಾನಾವಿಲಾಸದಿ ಪಾಡಿ ಸುಖಿಸುವ |
ದೇವ ಗಂಧರ್ವರು ಕೊಡಲಿ ಎಮುಗಖಿಳ ಪುರುಷಾರ್ಥ | (ಹ|ಸಾ 32-50)
ದೇವ ಗಂಧರ್ವ ಗುರುಭ್ಯೋ ನಮಃ. ವಃ ಸುಪ್ರಭಾತಮ್, |
... ದೇವ ಗಂಧರ್ವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
28 ನೇ ಕಕ್ಸಾ- - ಚಿರಪಿತೃಗಳು '
| ಚಿರಪಿತ್ಯಧ್ಯೋ ನಮಃ ವಃ ಸುಪ್ರಭಾತಮ್:
“ಚಿರಪಿತೃಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ,
ದಾಸತತ್ತ ಪ್ರಕಾಶಿಕೆ | | 57
27 ನೇ ಕಕ್ಷಾ- ಅಜಾನಜಾದಿದೇವತೆಗಳು
ಅಜಾನಜದೇವ - ಸಿದ್ಧ - ಸಾಧ್ಯ - 'ಗುಹ್ಮ- ಕಿನ್ನರ - ಕಿಂಪುರುಷ - ಚಾರಣ -
ಯಕ್ಷ - ರಾಕ್ಷಸ - ವಿದ್ಯಾಧರ - ಅಸುರ - 16100 ಕೃಷ್ಣಪತ್ನೀ - ಅಪ್ಪಕಾಸ್ಟ್ರೀ ಸರು
ಶತಕೋಟಿ ಭಷಿ ಭ್ಯೋ ನಮಃ - ವಃ ಸುಪ್ರಭಾತಮ್.
ಅಜಾನಜದೇವತೆಗಳೆ, ಸಿದ್ದರೇ, ಸಾಧ್ಯರೇ, ಗುಹ್ಮಕರೇ, ಕಿನ್ನರರೇ, ಕಿ೦ಪುರುಷರೇ,
ಚಾರಣರೇ, ಯಕ್ಚರೇ, ರಾಕ್ಚಸರೇ, ವಿದಾ ಧರರೇ, ಅಸುರರೇ, 16100 ಕೃಷ್ಣಪತ್ನಿ ಯರೇ,
ಅಪ್ಸರಾಸ್ತ್ರೀಯರೇ, ಶತೋನು ಶತಕೋಟಿ ಖುಷಿಗಳೇ, ನಿಮಗೆ ಅನಂತ ನಮನಗಳು. |
ನಿಮಗೆ ಸುಪ್ರಭಾತವಾಗಲಿ,
26 ನೇ ಕಕ್ಷಾ - ಪುಷ್ಕರ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿಸಿ
ಬಂದ ಇವರ ಶರೀರ “ರಜೋರಜತಮೋ' ಗುಣಾತಕವಾದುದು. ತಾರತಮ್ಮದಲ್ಲಿ
ಶನೈಶ್ಚರರಿಂದ ಕಿಂಚಿದವರ ರೆನಿಸಿ 25 ನೇ ಕಕ್ಷದಲ್ಲಿರುವರು. ಸಾನು 6 ಬ್ರಹಕಲ್ಪಗಳು.
ಇವರು ಕರ್ಮಕ್ಕೆ ಅಭಿಮನಿಯಾಗಿರುವರು. :
ಇವರ ದೇಹವು11 ಲಕ್ಷಣಗಳಿಂದ ಕೂಡಿದೆ.
ನಿರತಿಶಯ ಸುಜ್ಞಾನ ಪೂರ್ವಕ| ವಿರಚಿಸುವ ನಿಷ್ಕಾಮ ಕರ್ಮಗ
ಛರಿತು ತತ್ತತ್ಕಾಲದಲಿ ತಜ್ಞನ್ಯಫಲರಸವ
ಹರಿಯ ನೇಮದಲುಣಿಸಿ ಬಹು ಜೀ - ವರಿಗೆ ಕರ್ಮಪ ನೆನಿಪ ಗುರುಪು
ಹರನು ಸತ್ಯರ್ಮಂಗಳಲಿ ನಿರ್ವಿಘ್ನತೆಯ ಕೂಡಲಿ (ಹ|ಸಾ 32-45)
ಕರ್ಮಾಭಿಮಾನಿ ಪ್ರಷ್ಕರಾಯ ನಮಃ. ತವಸುಪ್ರಭಾತಮ್.
ಕರ್ಮಾಭಿಮಾನಿಯಾದ ಓ ಪುಷ್ಕರರೇ, ನಿಮಗೆ ಅನಂತ ನಮನಗಳು. ನಮಗೆ
. ಸುಪ್ರಭಾತವಾಗಲಿ. .
25ನೇ ಕಕ್ಷ - ಧರಣೀದೇವಿ ಶನೈಶ್ಚರ.
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾ ೧ಡದ ಬಹಿರಾವರಣದಲ್ಲಿ ಬಿ ತೈಜಸರುದ್ರನಿಂದ ಜನಿಸಿ
ಬಂದ ಇವರ ಶರೀರ “ರಜೋ, ರಜ್ಯ ತಮೋ” ಗುಣಾತಕ್ರವಾದುದು. ತಾರತಮ್ಮದಲ್ಲಿ
ಉಷಾದೇವಿಗಿಂದಲು 2 ಗುಣಗಳಿಂದ ಕಡಿಮೆ ಎನಿಸಿ, 25 ನೇ ಕಕ್ಸದಲ್ಲಿರುವರು.
58 | | ದಾಸತತ್ವ ಪ್ರಕಾಶಿಕೆ
ಸಾಧನೆ 6 ಬ್ರಹಕಲ್ಪಗಳು. ಪೃಥ್ವೀತತ್ವಕ್ಕೆ ಅಭಿಮಾನಿಗಳಾಗಿ ಆ ತತ್ವಕ್ಕೆ ನಿಯಾಮಕನಾದ
ಶ್ರೀಕೃಷ್ಣನನ್ನು ಉಪಾಸಿಸುವರು. ಇವರ ದೇಹವು 12 ಲಕ್ಷಣಾತಕ್ರವಾದುದು. ಧರಣೀ
ದೇವಿ ಕಸ್ಕಪಬ್ರಹ್ಮನ ಪ್ರತ್ರಿ; ವರದದೇವರ ಪತ್ನಿ. ಶನೈಶ್ಚರನು ಸೂರ್ಯನ ಪುತ್ರನು.
ವನಧಿವಸನೆ ವರಾದ್ರಿ ನಿಚಯ] ಸ್ಥನ ವಿರಾಜಿತೆ ಚೀತನಾಚೀ-
ತನ ವಿಧಾರಕೆ ಗಂಧ ರಸ ರೂಪಾಣಿ ಗುಣ ವಪ್ರಷೆ
ಮುನಿ ಕುಲೋತುಮ ಕಶ್ಶಪನ ನಿಜ| ತನುಜೆ ನಿನಗಾ ನಮಿಪೆ ಎನ್ನುವ-
ಇದಿ
ಗುಣಗಳೆಣಿಸದೆ ಪಾಲಿಪುದು ಪರಮಾತ್ಮನರ್ಧಾಗಿ ``. (ಹಸಾ, 32-43)
ಹರಿ ಗುರುಗಳರ್ಚಿಸದ ಪಾಪಾ] ತರನ ಶಿಕ್ಷಿಸ ಲೋಸುಗ ಶನೈ
ಶ್ವರ ನೆನಿಸಿ ದುಷ್ಪಲಗಳೀವೆ ನಿರಂತರವು ಬಿಡದೆ|
ತರಣಿನಂದನ ನಿನ್ನ ಪಾದಾಂ। ಬುರುಹಗಳಿಗಾ ನಮಿಪೆ ಬಹುದು-
ಸ್ವರ ಭವಾರ್ಣವ ಮಗ್ನನಾದೆನ್ನುದ್ದರಿಸ ಬೇಕು | (ಹ.ಸಾ. 32-44)
ಧರಾಶನೈಶ್ಚರಾಭ್ಕಾನಮಃ ಯುವಯೋಃ ಸುಪ್ರಭಾತಮ್,
ಧರಣೀ - ಶನೇಶ್ಚರರೇ, ನಿಮಗೆ ಅನಂತ ಪ್ರಣಾಮಗಳು. ನಿಮಗೆ ಸುಪ್ರಭಾತ
ವಾಗಲಿ.
24 ನೇ ಕಕ್ಸ ಉಷಾದೇವಿ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿಸಿ
ಬಂದ ಇವರ ಶರೀರವು "ರಜೋರಜ ತಮೋ" ಗುಣಾತಕವಾದುದು. ತಾರತಮ್ಮದಲ್ಲಿ
ಸ್ವಾಹಾದೇವಿಗಿಂತಲು 10 ಗುಣಗಳಿಂದ ಕಡಿಮೆ ಎನಿಸಿ, 24 ನೇ ಕಕ್ಷದಲ್ಲಿರುವರು.
ಸಾಧನೆ 6 ಬ್ರಹ್ಮಕಲ್ಪಗಳು. ಭಗವಂತನ ನಾಮಗಳಿಗೆ ಅಭಿಮಾನಿ ಎನಿಸುವರು. ಇವರು
ಅಶ್ವಿನೀದೇವತೆಗಳ ಹೆಂಡತಿ. ಇವರ ದೇಹವು 13 ಲಕ್ಷಣಗಳಿಂದ ಕೂಡಿದೆ.
ಪಾಮರರ ಸುಪವಿತ್ರಗೈಸುವ।| ಶ್ರೀ ಮುಕುಂದನ ವಿಮಲಮಂಗಳ
ನಾಮಗಳಿಗಭಿಮಾನಿ ಯಾದ ಉಪಾಖ್ಯದೇವಿಯರು
ಭೂಮಿ ಯೊಳಗುಳ್ಳಖಳ ಸಜ್ಜನ-| ರಾಮಯಾದಿಗಳಳಿದು ಸಲಹಲಿ
ಆ ಮರುತ್ತನ ಮನೆಯ ವೈದ್ಧರ ರಮಣಿ ಪ್ರತಿದಿನದಿ ' (ಹ.ಸಾ. 32-41)
ಭಗವನ್ನಾಮಾಭಿಮಾನ್ಸೆ ಉಪಾದೇವೈ ನಮಃ. ತವ ಸುಪ್ರಭಾತಮ್:
ಭಗವಂತನ ನಾಮಗಳಿಗೆ ಅಭಿಮಾನಿ ಎನಿಸಿದ ಉಪಾದೇವಿಯರೇ! ನಿಮಗೆ
ಅನಂತ ನಮನಗಳು. ನಿಮಿಗೆ ಸುಪ್ತಭಾತವಾಗಲಿ.
ದಾಸತತ್ತ ಪ್ರಕಾಶಿಕೆ 59
ದೇವಕೀದೇವಿ - ಯಶೋದಾದೇವಿ
ಉಪಾದೇವಿಯರಿಗೆ ಸಮರೆನಿಸಿದ ದೇವಕೀ, ಯಶೋದಾದೇವಿಯರು ತಾರತ
ಮದದಲ್ಲಿ ಉಪಾದೇವಿಯಂತೆ ಸ್ವಾಹಾದೇವಿಕಿಂತಲು 10 ಗುಣಗಳಿಂದ ಕಡಿಮೆಯೆನಿಸಿ,
24 ನೇ ಕಕ್ಷದಲ್ಲಿರುವರು. ಸಾಧನೆ 6 ಬ್ರಹಕಲ್ಪಗಳು. ಇವರ ದೇಹವು13 ಲಕ್ಷಣಗಳಿಂದ
ಕೂಡಿದೆ.
ಪೃಷ್ಣಿಗರ್ಭ ಮತ್ತು ಅದಿತಿದೇವಿ ಇವೆರಡು ದೇವಕೀದೇವಿಯರ ಅವತಾರಗಳು.
ಆ ವಿರಂಚಾದ್ಕರ ಮನಕೆ ನಿಲು| ಕಾವಕಾಲಕು ಜನನ ರಹಿತನ
ತಾವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ಬ|
ದೇವಕಿಗೆ ವಂದಿಪೆ ಯಶೋದಾ। ದೇವಿಗಾ ನಮಿಸುವೆನು ಬಿಡದೆ ಕೃ-
ಪಾವಲೋಕನದಿಂದ ಸಲಹುವದೆಮ್ಮಸಂತತಿಯ (ಹ.ಸಾ. 32-40)
ದೇವಕೀ - ಯಶೋದಾದೇವೀಭ್ಯಾಂ ನಮ್ಯ ಯುವಯೋಃ ಸುಪ್ರಭಾತಮ್,
ದೇವಕೀ ಯಶೋದಾದೇವಿಯಶೇ, ನಿಮಗೆ ಅನಂತ ನಮನಗಳು. ನಿಮಗೆ
ಸುಪ್ರಭಾತವಾಗಲಿ.
25 ನೇ ಕಕ್ಟ- ಬುಧ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸ ರುದ್ರನಿಂದ ಜನಿ
ಸಿಬಂದ ಇವರ ಶರೀರವು. “ರಜೋ ರಜೋ ರಜೋ" ಗುಣಾತಕ್ರವಾದುದು. ತಾರ
ತಮ್ಮದಲ್ಲಿ ಸ್ವಾಹಾದೇವಿಗಿಂತಲು 10 ಗುಣಗಳಿಂದ ಕಡಿಮೆ ಎನಿಸಿಕೊಂಡು, 23 ನೇ
ಕಕ್ಚದಲ್ಲಿರುವರು. ಸಾಧನೆ 6 ಬ್ರಹಕ್ಷಲ್ಪಗಳು. ಬ್ರಹ್ಮಾಂಡ ದೊಳಗಿರುವ ಎಲ್ಲಾ ಉದ
ಕಗಳಿಗೆ ಅಭಿಮಾನಿಯಾಗಿ, ಆ ಉದಕಗಳಿಗೆ ನಿಯಾಮಕನಾದ ಸುಶೀಲಾಪತಿ ಶ್ರೀ
ಕೃಷ್ಣನನ್ನುಪಾಸಿಸುವರು. ಇವರ ದೇಹವು 13 ಲಕ್ಷಣಗಳಿಂದ ಕೂಡಿದೆ. ದ್ವಾಪರಯುಗ.
ದಲ್ಲಿ ಅಭಿಮನ್ಮುವಾಗಿ ಅವತರಿಸಿದರು.
ವಿಧಿಪಿತನ ಪದಾಂಬುಜಗಳಿಗೆ| ಮಧುಪನಂತೆ ವಿರಾಜಿಪಾಮಲ.
ಉದಕಗಳಿಗೆ ಸದಾಭಿಮಾನಿಯು ಎಂದೆನಿಸಿಕೊಂಬ
ಬುಧಗೆ ನಾ ವಂದಿಸುವೆ ಸನ್ಕೋ| ದದಿ ನಿರಂತರ ಒಲಿದು ವಿಮಗ-
ಭ್ಯುದಯ ಪಾಲಿಸಲಿಂದು ಪರಮೋತ್ಸವದಲನುದಿನದಿ (ಹ.ಸಾ. 32-39)
ಬುಧಾಯ ನಮಃ ತವ ಸುಪ್ರಭಾತಮ್.
ಉದಕಾಭಿಮಾನಿ ಬುಧರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾಶ
ವಾಗಲಿ. |
ಸ್ಪ
60 ದಾಸತತ್ವ ಪ್ರಕಾಶಿಕೆ
22 ನೇ ಕಕ್ಷ - ಸ್ವಾಹಾದೇವಿ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿ
ಸಿಬಂದ ಇವರ ಶರೀರವು “ರಜೋ ರಜೋ ರಜೋ" ಗುಣಾತಕವಾದುದು. ಪದಕ್ತಲ್ಪ
ದಲ್ಲಿ ವಿರಾಡ್ರೂಪಿ ಭಗವಂತನ ವಾಗಿಂದ್ರಿಯದಿಂದ ಅಗ್ನಿದೇವರು ಉತ್ಪನ್ನರಾದ 50
ವರ್ಷಗಳ ನಂತರ ಸೃಷ್ಟಿಸಲ್ಪಟ್ಟರು. ತಾರತಮ್ಮದಲ್ಲಿ ಶ್ಯಾಮಲಾದಿಗಳಿಂದ ಕಿಂಚಿತುಗುಣ
ಕಡಿಮೆಯೆನಿಸಿ, 22ನೇ ಕಕ್ಷದಲ್ಲಿರುವರು. ಸಾಧನೆ 6 ಬ್ರಹ್ಮಕಲ್ಪಗಳು. ಇವರು ತಮ್ಮ
ಪತಿಯಾದ ಅಗ್ನಿಯಲ್ಲಿರುವ ಪರಶುರಾಮದೇವರನ್ನುಪಾಸಿಸುವರು. ಇವರ ದೇಹ 13
ಲಕ್ಷಣಗಳಿಂದ ಯುಕ್ತವಾಗಿದೆ. |
ಸ್ವಾಹಾದೇವೈ ನಮಃ ತವ ಸುಪ್ರಭಾತಮ್.
ಸ್ವಾಹಾದೇವಿಯರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
21 ನೇ ಕಕ್ಸ- ಅನಾಖ್ಕಾತ ದೇವತೆಗಳು
ತಾರತಮ್ಮದಲ್ಲಿ ಇವರು ಮೇಘಾಭಿಮಾನಿ ಪರ್ಜನನಿಂದ ಸ್ವಲ್ಪಗುಣಗಳಿಂದ
ಕಡಿಮೆಯೆನಿಸಿ, 21 ನೇ ಕಕ್ಷದಲ್ಲಿರುವರು. ಇವರೆಲ್ಲರ ಸಾಧನೆ 6 ಬ್ರಹ್ಮಕಲ್ಪಗಳು. ಇವರ
ದೇಹಗಳು 13 ಲಕ್ಷಣಾತಕವಾಗಿವೆ.
ಅನಾಖ್ಯಾತ ದೇವತಾಭ್ಯೋ ನಮಃ. ವಃ ಸುಪ್ರಭಾತಮ್.
ಅನಾಖ್ಯಾತ ದೇವತೆಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತ
ವಾಗಲಿ. | ಕ
20ನೇ ಕಕ್ಷ ಭಾಗೀರಥಿ - ಸಂಜ್ಞಾ - ಶ್ಯಾಮಲಾ - ರೋಹಿಣೀ
ಅನಿರುದ್ದ ಪತ್ನಿ ಉಷಾ, ಮತ್ತು ಪರ್ಜನ್ಮನಾಮಕ ಸೂರ್ಯ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸ ರುದ್ರನಿಂದ ಜನಿ
ಸಿಬಂದ ಈ ಆರು ಜನರ ಶರೀರಗಳು “ರಜೋ ರಜೋ ರಜೋ" ಗುಣಾತಕ್ತವಾ
ಗಿವೆ. ಪದಕಲ್ಪದಲ್ಲಿ ವಿರಾಡ್ರೂಪಿ ಭಗವಂತಣಾ ರಸನೇಂದ್ರಿಯದಿಂದ ವರುಣದೇವರು
ಉತ್ಪನ್ನರಾದ 20 ವರ್ಷಗಳ ನಂತರ ಭಾಗೀರಥಿಯೂ, ಸಂಜ್ಞಾದೇವಿಯರು ವಾಮಾಕ್ಷಿ
ಯಿಂದ ಸೂರ್ಯದೇವರು ಉತ್ಪನ್ನರಾದ 6 ವರ್ಷದನಂತರವೂ, ಶ್ಯಾಮಲಾದೇವಿಯು
, ಪೃಷ್ಠ ಭಾಗದಿಂದ ಕುಬೇರದೇವರು ಉತ್ಪನ್ನರಾದ ಒಂದು ವರ್ಷದನಂತರವೂ ಸೃಷ್ಟಿ
ಸಲ್ಪಟ್ಟಿರು. ರೋಹಿಣೀದೇವಿಯರು ವಿರಾಡ್ರೂಪಿ ಭಗವಂತನ ವಾಮಶ್ರೋತ್ರದಿಂದ
ದಾಸತತ್ತ ಪ್ರಕಾಶಿಕೆ | 61
ಚಂದ್ರನು ಉತ್ಪನ್ನನಾದ 9 ವರ್ಷಗಳ ನಂತರವೂ, ಅನಿರುದ್ಧಪತ್ನಿ ಉಷಾದೇವಿಯರು
ಮಧ್ಯಮಾಂಗಲಿ 'ಪರ್ವದಿಂದ ಅನಿರುದ್ದನು ಜನಿಸಿದ 5 ವರ್ಷಗಳ ನಂತರವೂ, ಪರ್ಜ
ನ್ನನಾಮಕ ಸೂರ್ಯದೇವರು ದಕ್ಷಿ ಣಾಕ್ಷಿಯಿಂದ ಕರ್ಮಜದೇವತೆಗಳು ಜನಿಸಿದ 30
ವರ್ಷಗಳ ನಂತರ ಸೃಷ್ಟಿಸಲ್ಪಟ್ಟರು. ತಾರತಮೃದಲ್ಲಿ ಗಣಪತಿಗಿಂತ 2 ಗುಣಗಳಿಂದ
ಕಡಿಮೆಯೆನಿಸಿ, 20ನೇ ಕಕ್ಟದಲ್ಲಿರುವರು. ಎಲ್ಲರ ಸಾಧನೆ 6 ಬ್ರಹಕಲ್ಪಗಳು. ಭಾಗೀರ
ಥಿಯು ವರುಣನ ಹೆಂಡತಿ. ಸಂಜ್ಞಾ ಸೂರ್ಯನ ಹೆಂಡತಿ. ಶ್ಯಾಮಲಾ ಯಮಧರ್ಮನ.
ಹೆಂಡತಿ, ರೋಹಿಣಿ ಚಂದ್ರನ ಹೆಂಡತಿ. ಗಂಗಾದೇವಿಯರು ತಾಂಬೂಲಕ್ಕೆ ಅಭಿಮಾ
ನಿಯಾಗಿರುವರು. ಶ್ಕಾಮಲಾದೇವಿಯರು ದ್ವಾಪರಯುಗದಲ್ಲಿ ದೇವಕೀ ಎಂಬ ಹೆಸ
ರಿನಿಂದ ಪಾಂಡುಕುಮಾರ ಧರ್ಮರಾಯನಿಗೆ ಪತ್ನಿಯೆನಿಸಿಕೊಂಡರು. ಅನಿರುದ್ಧಪತ್ನಿ
ಉಷಾದೇವಿಯರು ಬ್ರಹ್ವಾಂಡಕೆ | ಅಭಿಮಾನಿಯಾಗಿರುವರು. |
ಭಾಗೀರಥೀ, ಸಂಜ್ಞಾ, ಶ್ಯಾಮಲಾ, ರೋಹಿಣೀ, ಉಷಾ, ಪರ್ಜನ್ನಾಖ್ಯದೇವ
ತಾಭ್ಕೋ ನಮಃ ವಃ ಸುಪ್ರಭಾತಮ್. |
ಭಾಗೀರಥೀ, ಸಂಜ್ಞಾ, ಶ್ಯಾಮಲಾ, ರೋಹಿಣೇ, ಉಷಾ ಮತ್ತು ಪರ್ಜನರೆಂಬ ಓ
ದೇವತೆಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
19 ನೇ ಕಕ್ಚ- ಕರ್ಮಜದೇವತೆಗಳು
ಈ ಕರ್ಮಜ ದೇವತೆಗಳೆಲ್ಲರು ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವ
ರಣದಲ್ಲಿ ತೈಜಸರುದ್ರನಿಂದ ಜನಿಸಿಬಂದರು. ಇವರ ಶರೀರಗಳು “ರಜೋ ರಜೋ
ರಜೋ" ಗುಣಾತಕ್ರವಾದವುಗಳು. ತಾರತಮ್ಮದಲ್ಲಿ ಗಣಪತಿಗಿಂತ ಸ್ವಲ್ಪ ಗುಣಗಳಿಂದ
ಕಡಿಮೆ ಎನಿಸಿ 19 ನೇ ಕಕ್ಬದಲ್ಲಿರುವರು. ಎಲ್ಲರ ಸಾಧನೆ 6 ಬ್ರಹಕ್ರಲ್ಪಗಳು.
ಕರ್ಮಜ ದೇವತಾಭ್ಯೋ ನಮಃ ವಃ ಸುಪ್ರಭಾತಮ್. |
_ ಕರ್ಮಜದೇವತೆಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ.
18ನೇಕಕ್ಷ- ವಿಷ್ಠಕ್ಷೇನ - ಅಶ್ಡಿ ನೀದೇವತೆಗಳು,
ಕುಜೀರ ಮೆತ್ತು ಶೇಷಶತಸ್ಪರು
ವಿಷ್ಟಕ್ಷೇನರು ಸೃಷ್ಟಿಯ ಆದಿಯಲ್ಲಿ ವಾಯುದೇವರಿಂದ ಹುಟ್ಟಿಬಂದರು. ಅಶ್ವಿನೀ
ದೇವತೆಗಳು, ಕುಬೇರ ಮತ್ತುಶೇಷಶತಸ್ತರು ಸೃಷ್ಠಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾ
ವರಣದಲ್ಲಿ ತೈಜಸರುದ್ರನಿಂದ ಜನಿಸಿಬಂದರು. ಇವರ ಶರೀರಗಳು “ರಜೋ ರಜೋ
62 ದಾಸತತ್ನ ಪ್ರಕಾಶಿಕೆ
ಸತ್ತ” ಗುಣಾತಸ್ತವಾದವುಗಳು. ಪದಕ್ಷಲ್ಪದಲ್ಲಿ ವಿರಾಡ್ರೂಪಿ ಭಗವಂತನಿಂದ ಜನಿಸಿ
ಬಂದ ವಿಷ್ಟಕ್ಸೇನರು ವೈವಸ್ವತ ಮನುವು ಜನಿಸಿದ 100 ವರ್ಷಗಳನಂತರವೂ, ಕುಬೇರ
ದೇವರು ಗಣಪತಿ ಜನಿಸಿದ 8 ವರ್ಷಗಳ ನಂತರವೂ ಸೃಷ್ಠಿಸಲ್ಪಟ್ಟಿರು. ತಾರತಮ್ಯದಲ್ಲಿ
ಮಿತ್ರನಾಮಕ ಸೂರ್ಯದೇವರಿಂದ ಕೆಲವು ಗುಣಗಳಿಂದ ಕಡಿಮೆ ಎನಿಸಿಕೊಂಡು, 18
ನೇ ಕಕ್ಪದಲ್ಲಿರುವರು. ಎಲ್ಲರ ಸಾಧನೆ 8 ಬ್ರಹಕ್ರಲ್ಪಗಳು, ವಿಷ್ಣಕ್ಸೇನರು ದೇವತೆಗಳ
ಸೇನಾಧಿಪತಿಯಾಗಿರುವರು. ಅಶ್ವಿನೀ ದೇವತೆಗಳು ಇಬ್ಬರು. ನಾಸತ್ಯ ದಸ್ತ ಇವರ
ಹೆಸರುಗಳು. ಇವರು ಸ್ವರ್ಗಲೋಕದ ವೈದ್ಯರು. ತ್ರೇತಾಯುಗದಲ್ಲಿ ವಿವಿಧ, ಮೈಂದ
ಎಂಬ ಹೆಸರಿನಿಂದ ವಾನರರಾಗಿ ಅವತರಿಸಿ ರಾಮಚಂದ್ರನ ಸೇವೆ ಗೈದರು. ದ್ವಾಪರ
ದಲ್ಲಿ ನಕುಲ ಸಹದೇವರಾಗಿ ಅವತರಿಸಿದರು. ಹಿಂದಿನ ಮನ್ವಂತರದಲ್ಲಿ ನಾಸತ್ಮರು
ವಿಭು ಎಂಬ ಹೆಸರಿನಿಂದಲು, ದಸ್ತರು ತ್ರಿಶಿಖಾ ಎಂಬ ಹೆಸರಿನಿಂದಲು ಇಂದ್ರಪದವಿ
ಯನ್ನು ಆಳಿದರು. ಇವರು ಘ್ರಾಣತತ್ತಕ್ಕೆ ಅಭಿಮಾನಿಗಳಾಗಿ ಧನ್ಮಾಪತಿ ಶ್ರೀಧರನನ್ನು
ಉಪಾಸಿಸುವರು. ಕುಬೇರರು ಶ್ರೋತ್ರತತ್ತಕ್ಕೆ ಅಭಿಮಾನಿಗಳಾಗಿ “ಪದಿನೀ” ಪತಿಯಾದ
ವಿಷ್ಣುವನ್ನುಉಪಾಸಿಸುವರು. ಉತ್ತರದಿಕ್ಕಿಗೆ ಅಭಿಮಾನಿಗಳು. ತ್ರೇತಾಯುಗದಲ್ಲಿ ಕಷ್ಣನ
ಎಂಬ ಹೆಸರಿನಿಂದ ಕಪಿಯಾಗಿ ವತರಿಸಿ ರಾಮನನ್ನು ಸೇವಿಸಿದರು. ದ್ವಾಪರದಲ್ಲಿ ಭಗ
ದತ್ತ ನೆಂಬ ರಾಜನಾಗಿ ಅವತರಿಸಿದನು.
ಮಾನ ನಿಧಿಗಳೆನಿಸುವ ವಿಷ್ವ-| ಕ್ಲೇನ ಧನಪಾದ್ಮನಿಮಿಪರಿಗೆ ಸ|
ಮಾನರೆಂಭತ್ತೆದು ಶೇಷಶತಸ್ತ ದೇವಗಣ
ಆ ನಮಿಸುವೆನು ಬಿಡದೆ ಮಿಥ್ಕಾ ಜ್ಞಾನಕಳದು ಸುಬೋಧ ವಿತ್ತು ಸ|
ದಾನುರಾಗದ ಲೆಮ್ಮಪರಿಪಾಲಿಸಲಿ ಸಂಪದವ (ಹೆ.ಸಾ. 32-32)
ವಿಪ್ಪಕ್ಸೇನ, ನಾಸತ್ಮ, ದಸ್ತ, ಕುಜೀರ, ಶೇಷಶತಸ್ತ ದೇವತಾಭ್ಯೋ ನಮಃ ವಃ
ಸುಪ್ರಭಾತಮ್. |
ವಿಷ್ಟಕ್ಷೇನ, ನಾಸತ್ಮ, ದಸ್ತ, ಕುಬೇರ, ಶೇಷ ತಸ್ತರೆನಿಸುವ 85 ಜನ ದೇವಶೆಗಳೇ,
ನಿಮಗೆ ಅನಂತ.ನಮನಗಳು. ನಿಮಗೆ ಸುಪ್ರಭಾತವಾಗಲಿ.
oo ಗಣಪತಿ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ವೈಕಾರಿಕ ರುದ್ರರಿಂದ
ಹುಟ್ಟಿಬಂದ ಬೃಹಸ್ಪಶ್ಯಾಚಾರ್ಯರು ಇವರ ಹುಟ್ಟಿಗೆ ಕಾರಣರು. ಇವರ ಶರೀರಬ್ರ
“ರಜೋ ರಜೋ ಸತ್ವ" ಗುಣಾತಕ್ರವಾದದು. ಕುಬೇರ, ವಿಷ್ಠಕ್ಸೇನರಿಗೆ ಸಮರೆನಿಸಿ ತಾರ
ತಮ್ಮದಲ್ಲಿ ಮಿತ್ರನಾಮಕ ಸೂರ್ಯನಿಂದ ಕೆಲವುಗುಣಗಳಿಂದ ಕಡಿಮೆ ಎನಿಸಿಗೊಂಡು,
ದಾಸತತ್ವ ಪ್ರಕಾಶಿಕೆ 63
18 ನೇ ಕಕ್ಟದಲ್ಲಿರುವರು. ಸಾಧನೆ 8 ಬ್ರಹಕಲ್ಪಗಳು. ಆಕಾಶತತ್ವಕ್ಕೆ ಅಭಿಮಾನಿಗಳಾಗಿ
"ಸುಗಂಧೀ" ಪತಿಯಾದ ಅಚ್ಚುತನನ್ನು ಉಪಾಸಿಸುವರು. ನಾಭಿಯಲ್ಲಿರುವ 4 ದಳದ
ಕರ್ಣಿಕೆಯಲ್ಲಿದ್ದು ಅದಕ್ಕೆ ಅಭಿಮಾನಿಯಾಗಿರುವರು. ಭಗವದರ್ಪಣೆಗಾಗಿ ಇಟ್ಟಿ ಪದಾ
ರ್ಥಗಳ ಮೇಲೆ ಮುಚ್ಚಲ್ಪಟ್ಟ ವಸ್ತ್ರದಲ್ಲಿ ಸದಾ ಸನ್ನಿಹಿತರಾಗಿದ್ದು, ನೈವೇದ್ಮಕಾಲದಲ್ಲಿ
ಶ್ರೀಹರಿಯ ಸೇವೆಯನ್ನುಮಾಡುವರು. ದ್ವಾಪರಯುಗದಲ್ಲಿ ಚಾರುದೇಷ್ಟ ಎನ್ನುವ ಹೆಸ
ರಿನಿಂದ ಕೃಷ್ಣಪತ್ನಿ ರುಕ್ಮಿಣಿಗೆ ಮಗನಾಗಿ ಜನಿಸಿದರು. ಇವರ ಸ್ತುತಿಯಿಂದ ನಿಸ್ಸಂಗತ್ವವು
ಪ್ರಾಪ್ತವಾಗಿ, ಭಗವಂತನನ್ನು ಅನುಸರಿಸುವ ಮತಿಯು ಬೆಳೆಯುತ್ತದೆ.
ಧನಪ ವಿಷ್ವಕ್ಷೇನ ವೈದ್ಕಾ| ಶ್ಚಿನಿಗಳಿಗೆ ಸರಿಯೆನಿಪ ಷಣ್ಮುಖ]
ನನುಜ ಶೇಷಶತಸ್ಥ ದೇವೋತ್ತಮ ವಿಯದ್ಗಂಗಾ।
ವಿನುತ ವಿಶ್ವೋಪಾಸಕನೆ ಸ| ನನದಿ ವಿಜ್ಞಾಪಿಸುವೆ ಲಕ್ಷ್ಮೀ|
ವನಿತೆಯರಸನ ಭಕ್ಕಿಜ್ಞಾನವ ಕೊಟ್ಟು ಸಲಹುವದು ಹ.ಸಾ. 28-4)
.. ಗಣಪತ್ಯೆ ನಮಃ, ತವ ಸುಪ್ರಭಾತಮ್.
ವಿಫ್ನೆರಾಜರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
17 ನೇ ಕಕ್ಸ- ಮಿತ್ರನಾಮಕ ಸೂರ್ಯ - ನಿಯಖುತಿ,
"ಪ್ರಾವಹೀದೇವಿ - ತಾರಾದೇವಿ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿಸಿ
ಬಂದ ಇವರ ಶರೀರಗಳು “ರಜೋ ರಜೋ ಸತ್ತ” ಗುಣಾತಕ್ರವಾದವುಗಳು. ತಾರತಮ್ಮ
ದಲ್ಲಿ ಇವರು ವಿಶ್ವಾಮಿತ್ರಾದಿ ಯಪಿಗಳಿಗಿಂತ 2 ಗುಣಗಳಿಂದ ಕಡಿಮೆ ಎನಿಸಿಕೊಂಡು,
17 ನೇ ಕಕ್ಷದಲ್ಲಿರುವರು.' ಎಲ್ಲರ ಸಾಧನೆ 9 ಬ್ರಹಕ್ಷಲ್ಪಗಳು. ಮಿತ್ರನಾಮಕ ಸೂರ್ಯ
ದೇವರು ಕಶ್ಶಪ ಬುಷಿಯ ಮಕ್ಕಳು. ಪಾಯುತತ್ವಕ್ಕೆ ಅಭಿಮಾನಿಗಳೆನಿ ಹಿರಣ್ಮಾ'
ಪತಿಯಾದ ಸಂಕರ್ಷಣನನ್ನು ಉಪಾಸಿಸುವರು. ದ್ವಾಪರಯುಗದಲ್ಲಿ ರುಕ್ಮಿಣಿಯ ತಂದೆ
ಯಾದ ಭೀಷಕ್ರ್ಷರಾಯನಾಗಿ ಅವತರಿಸಿದರು. ಪತ್ರಶಾಖ (ಎಲೆಗಳಿಂದ ಮಾಡಿದ
ಪದಾರ್ಥಗಳು) ಕ್ಕೆ ಅಭಿಮಾನಿಯಾಗಿರುವರು. ಇವರ ಪ್ರಾರ್ಥನೆಯಿಂದ ಆಸನ ಸಿದ್ಧಿ
ಯೊಟ್ಟಿಗೆ ಶ್ವಾಸ ನಿರೋಧಕ ಶಕ್ತಿಯು ಲಭಿಸುವುದು. ನಿಯಖತಿಗಳು ಉಪ್ಪಿಗು, ನೈರು
ಶಿದಿಕ್ಕಿಗು ಅಭಿಮಾನಿಯಾಗಿರುವರು. ಇವರು ತ್ರೇತಾಯುಗದಲ್ಲಿ ದುರ್ಮುಖ'ನೆಂಬ
ಕಪಿಯಾಗಿಯು, ದ್ವಾಪರದಲ್ಲಿ ರುದ್ರಾವೇಶದಿಂದ ಘಟೋತ್ಕಜರಾಗಿಯು ಅವತರಿಸಿ
ದರು. ಬೃಹಸ್ಪತ್ಕಾಚಾರ್ಯರ ಪತ್ನಿ ತಾರಾದೇವಿಯರು ತ್ರೇತಾಯುಗದಲ್ಲಿ “ತಾರಾ”
ಎಂಬುವ ಕಪಿಯ ಪತ್ನಿಯಾಗಿಯು, ದ್ವಾಪರದಲ್ಲಿ ಕೃಷಿ ಎಂಬ ಹೆಸರಿನಿಂದ ದ್ರೋಣಾ
64 ದಾಸತತ್ವ ಪ್ರಕಾಶಿಕೆ
ಟಾರ್ಯರಿಗೆ ಪತ್ನಿಯಾಗಿ ಅವತರಿಸಿದರು. ಇವರೆಲ್ಲರ ದೇಹಗಳು 17 ಲಕ್ಷಣಗಳಿಂದ '
ಕೂಡಿದವು |
ದ್ವಾದಶಾದಿತ್ಮರೊಳು ಮೊದಲಿಗ| ನಾದ ಮಿತ್ರ ಪ್ರವಹಮಾನಿನಿ
ಯಾದ ಪ್ರಾವಹಿ, ನಿಯತಿ ನಿರ್ಜರ ಗುರು ಮಹಿಳ ತಾರಾ
ಈ ದಿವೌಕಸರನುದಿ ನಾಧಿ| ವ್ಯಾಧಿ ಉಪಟಳವಳಿದು ವಿಬುಧರಿ|
ಗಾದರದಿ ಕೊಡಲಖಿಳ ಮಂಗಳವಾವ ಕಾಲದಲಿ (ಹ.ಸಾ. 32-31)
ಮಿತ್ತನಾಮಕಸೂರ್ಯ, ನಿಖುತಿ, ಪ್ರಾವಹೀ ತಾರಾದೇವೀಭ್ಯೋ ನಮಃ ವಃ
ಸುಪ್ರಭಾತಮ್.
ಮಿತ್ರನಾಮಕ ಸೂರ್ಯರೇ, ನಿಯಖತಿಗಳೇ, ಪ್ರಾವಹೀದೇವಿಯರೇ, ೩ ತಾರಾ.
ದೇವಿಯರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ತಭಾತವಾಗಲಿ.
16 ನೇ ಕಕ್ಸ-ಮರೀಚಿ - ಅತ್ರಿ - ಅಂಗೀರಸ - ಪುಲಸ್ತ್ಯ -
ಪುಲಹ - ಕ್ರತು - ವಶಿಷ್ಠ - ವಿಶ್ವಾಮಿತ್ರ - ವೈವಸ್ವತಮನು
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ಲಿ ತೈಜಸ ರುದ್ರನಿಂದ' ಜನಿಸಿ
ಬಂದ ಇವರ ಪರೀರಗಳು “ರಜೋ ರಜೋ ಸತ್ತ” ಗುಣಾತಕ್ರವಾದವುಗಳು. ಪದ್ಮಕಲ್ಪ
ದಲ್ಲಿ ವಿರಾಡ್ರೂಪಿ ಭಗವಂತನ ಮನಸ್ಸಿನಿಂದ ಮರೀಚಿ,ನೇತ್ರದಿಂದ ಅತ್ರಿ ಮುಖದಿಂದ
ಅಂಗೀರಸ, ಕಿವಿಯಿಂದ ಪುಲಸ್ವ ಹೂಕ್ಕಳಿಂದ ಪುಲಹ, ಕರದಿಂದ ಕ್ರತು, ಪ್ರಾಣದಿಂದ
ವಶಿಷ್ಠರು ಸೃಷ್ಟಿಸಲ್ಪಟ್ಟಿರು. ಅತ್ರಿಗಳು ಹುಟ್ಟಿದ 10 ವರ್ಷಗಳ ನಂತರ ವಶಿಷ್ಠರು, ವಶಿ
ಪ್ಫರು ಹುಟ್ಟಿದ - -10 ವರ್ಷಗಳ ನಂತರ ಮರೀಚಿ; ಅತ್ರಿ, ಅಂಗೀರಸ, ಪುಲಸ್ತ್ಯ ಪ್ರಲಹ,
ಕ್ರತು ಜನಿಸಿದರು. ಜಮದಗ್ನಿಗಳು ಹುಟ್ಟಿದ 10 ವರ್ಷಗಳ ನಂತರ ವೈವಸ್ಪತ ಮನು
ಜನಿಸಿದರು. ಇವರೆಲ್ಲರು ತಾರತಮೃದಲ್ಲಿ ಭೃಗು, ಅಗ್ನಿಗಳಿಂದ 2 ಗುಣಕಡಿಮೆ ಎನಿಸಿ
ಕೊಂಡು 16 ನೇ ಕಕ್ಸದದಲ್ಲಿರುವರು. ಎಲ್ಲರ ಸಾಧನೆ 9 ಬ್ರಹಕ್ಷಲ್ಪಗಳು. ಇವರೆಲ್ಲರ
ದೇಹಗಳು 18 ಲಕ್ಷಣಗಳಿಂದ ಕೂಡಿವೆ. |
ಶತಧೃಶಿಯ ಸುತರೀರ್ವರುಳಿದ- ಪ್ರತಿಮ ಸುತಪೋನಿಧಿಗಳ ಪರಾ।
ಜಿತನ ಸುಸಮಾಧಿಯೊಳೊಲಿಸಿ ಮೂಲ್ಲೋಕ ದೊಳು ಮೆರೆವ
ಪ್ರಶಿವರ ಮರೀಚ್ಛಕ್ರಿ ಪುಲಹಾ] ಕ್ರತು ವಶಿಷ್ಠ ಪುಲಸ್ತ್ರವೈವ
ಸ್ವತನು ವಿಶ್ವಾಮಿತ್ರರಂಗಿರರಂಫ್ರಿ ಗೆರಗುವೆನು (ಹ.ಸಾ. 32-30)
ದಾಸತತ್ವ ಪ್ರಕಾಶಿಕ | 65
ಮರೀಚಿ - ಅತ್ರಿ - ಅಂಗೀರಸ - ಪುಲಸ್ಕ್ರ- ಪುಲಹ - ಕ್ರತು - -ವಶಿಷ್ಯ- ವಿಶ್ವಾಮಿತ್ರ
- ವೈವಸ್ವತ ಮನುಭ್ಯೋ ನಮಃ. ವಃ ಸುಪ್ರಭಾತಮ್.
-ಮರೀಚಿ - ಅತ್ರಿ - ಅಂಗೀರಸ - ಪುಲಸ್ಕ್ರ- ಪುಲಹ - ಕ್ರತು - ವಶಿಷ್ಠ - ವಿಶ್ವಾಮಿತ್ರ
- ವೈವಸ್ವತ ಮನುಗಳೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
15 ನೇ ಕಕ್ಸ- ಭೃಗು ಖುಷಿ - ಆಗ್ನಿದೇವರು - ಪ್ರಸೂತಿದೇವಿ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸ ರುದ್ರನಿಂದ ಜನಿ
ಸಿಬಂದ ಇವರ ಶರೀರಗಳು "ರಜೋ ರಜೋ ಸತ್ವ ಗುಣಾತಕ್ರವಾದವುಗಳು. ಪದಕಲ್ಪ
ದಲ್ಲಿ ವಿರಾಡ್ರೂಪಿ ಭಗವಂತನ ಭ್ರೂಮಧ್ಯದಿಂದ ಭೃಗುಭುಪಿಗಳು,ವಾಗಿಂದ್ರಿಯದಿಂದ
ಅಗ್ನಿದೇವರು, ದಕ್ಬಪ್ರಜಾಪಶಿಗಳು ಹುಟ್ಟದ 5 ವರ್ಷಗಳ ನಂತರ ಪ್ರಸುತಿದೇವಿಯರು.
ಜನಿಸಿದರು. ತಾರತಮ್ಮದಲ್ಲಿ ನಾರದರಿಗಿಂತ ಪಾದಾರ್ಧ (೬ ಭಾಗ) ಗುಣದಿಂದ
ಕಡಿಮೆ ಎನಿಸಿಕೊಂಡು, 15 ನೇ ಕಕ್ಷ ದಲ್ಲಿರುವರು. ಎಲ್ಲರ ಸಾಧನೆ 9 ಬ್ರಹ್ಮಕಲ್ಪಗಳು.
ಭೃಗುಯಪಿಗಳು ದ್ವಾಪರಯುಗದಲ್ಲಿ ವ್ನಾಧನಾಗಿ ಅವತರಿಸಿದರು. ಜ್ಞಾನಾರ್ಥವಾಗಿ
ಇವರ ಪಾದಧ್ಯಾನ ಮಾಡಿದರೆ ನಿರ್ಮಲಜ್ಞಾನ ಸಿದ್ದಿಸುತ್ತದೆ. ಅಗ್ನಿದೇವರು ತೇಜಸ್ಪತ್ವಕ್ಕೆ
ಅಭಿಮಾನಿಗಳಾಗಿ "ವಿದ್ಗಾ'ಪತಿಯಾದ ಉಪೇಂದ್ರನನ್ನು ಉಪಾಶಿಸುವರು. ಪ್ರತಿಮ
ನೆಯಲ್ಲಿರುವ. ಅಡುಗೆ ಮಾಡುವ ವಲೆಗಳಲ್ಲಿ ಸದಾಸನ್ನಿಹಿತನಾಗಿರುವರು. ಇವರು
ವಾಗಾಭಿಮಾನಿಗಳು. ವಾಜಪೇಯ, ಉಪವಾಸಾದಿ ವ್ರತಗಳನ್ನು ಸಾಧಿಸಬೇಕಾದರೆ
ಇವರನ್ನು ಶರಣುಹೋಗಬೇಕು. ಸಾಂಶ ದೇವತೆಗಳೆನಿಸಿದ ಅಗ್ನಿದೇವರು ತ್ರೇತಾಯು
ಗದಲ್ಲಿ"ನೀಲ”ನೆಂಬ ಕಪಿಯಾಗಿಯು,ರಾಮಚಂದ್ರನ ಪ್ರತ್ರಲವನಾಗಿಯು ಜನಿಸಿದರು.
ದ್ವಾಪರಯುಗದಲ್ಲಿ ದೃಷ್ಟದ್ಭುಮ್ನನಾಗಿ ಅವತರಿಸಿದರು.
ಆ ಸರಸ್ವತಿ ತೀರದಲಿ ಬಿ-ನೈಸಲಾ ಮುನಿಗಳ ನುಡಿಗೆ ಜಡ|
ಜಾಸನ ಮಹೇಶಾಚ್ಚುತರ ಲೋಕಂಗಳಿಗೆ ಪೋಗಿ]
ತಾಸಕಲಗುಣಗಳ ವಿಚಾರಿಸೆ| ಕೇಶವನೆ ಪರದೈವವೆಂದುಪ|
ದೇಶಿಸಿದ ಭೃಗುಮುನಿಪ ಕೊಡಲೆಮಗಖಿಳ ಪ್ರರುಷಾರ್ಥ (ಹ.ಸಾ 32-27) |
ಬಿಸರುಹಾಂಬಕನಾಜ್ಞೆ ಯಲಿ ಸುಮ| ನಸಮುಖನು ತಾನೆನಿಸಿ ನಾನಾ|
ರಸಗಳುಳ ಕೃ ಹವಿಸ್ಸುಗಳ ನವರವರಿಗೊಯ್ತಾವ
ವಸುಕುಲಾಧಿಪ ಯಜ್ಞಪುರುಷನ| ಅಸಮ ಬಲರೂಪಂಗಳಿಗೆ ವಂ|
'ದಿಸುವೆ ಜ್ಞಾನ ಯಶಸ್ಸು ವಿದ್ಕಾಬುದ್ದಿ ಕೊಡಲೆಮಗೆ (ಹ.ಸಾ. 32-28)
ತಾತನಪ್ಪಣೆಯಿಂದ ನೀ ಪ್ರಖ್ಯಾತಿ ಯುಳ್ಳರುವತ್ತು ಮಕ್ಕಳ|.
66 | ದಾಸತತ್ತ ಪ್ರಕಾಶಿಕೆ
ಪ್ರೀತಿಯಿಂದಲಿ ಪಡೆದವರವರಿಗಿತ್ತು ಮನ್ನಿಸಿದೆ।
ವೀತಿಹೋತ್ರನ ಸಮಳೆನಿಸುವ ಪ್ರಸೂತಿ ಜನನಿ ತ್ವದಂಘ್ರಿ ಕಮಲಕೆ
ನಾ ತುತಿಸಿ ತಲೆವಾಗುವೆಮ್ಮಕುಟುಂಬ ಸಲಹುವುದು (ಹ.ಸಾ. 32-29)
ಭೃಗು ಅಗ್ನಿ ಪ್ರಸೂತಿ ದೇವೀಭ್ಯ ನಮಃ ವಃ ಸುಪ್ರಭಾತಮ್
ಭೃಗು ಭಷಿಗಳೇ, ಅಗ್ನಿದೇವರೇ, ಪ್ರಸೂತಿದೇವಿಯರೇ, ನಿಮಗೆ ಅನಂತ ನಮ
ನಗಳು. ನಿಮಗೆ ಸುಪ್ತಭಾತವಾಗಲಿ
14ನೇ ಕಕ್ಚ- ನಾರದರು
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ 5 ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿ
ಸಿಬಂದ ಇವರ ಶರೀರವು "ರಜೋ ರಜೋ ಸತ್ತ” ಗುಣಾತಕ್ರವಾದದ್ದು. ಪದಕ್ರಲ್ಪದಲ್ಲಿ
ವಿರಾಡ್ರೂಪಿ ಪರಮಾತ್ಮನ ತೊಡೆಯಿಂದ ಹುಟ್ಟಿದ ಇವರು ವರುಣನು ಸೃಷ್ಟಿಯಾದ
10 ವರ್ಷಗಳ ನಂತರ ಹುಟ್ಟಿದರು. ತಾರತಮ್ಮದಲ್ಲಿ ವರುಣನಿಂದ ಸ್ವಲ್ಪ ಗುಣಗಳಿಂದ
ಕಡಿಮೆ ಎನಿಸಿಕೊಂಡು, 14ನೇ ಕಕ್ಷದಲ್ಲಿರುವರು. ಸಾದನೆ 9 ಬ್ರಹಕ್ರಲ್ಪಗಳು. ಶ್ರೀಹರಿ
ಇವರಿಗೆ ದೇವತ್ವ, ಖುಪಿತ್ತ ಗಂಧರ್ವತ್ವ ಈ ಮೂರನ್ನು ಕರುಣಿಸಿರುವನು. ಶ್ರೀಹ
'ರಿಯ.ಕರುಣೆಯಿಂದ ಸರ್ವಲೋಕಗಳಲ್ಲಿ ಸಂಚರಿಸುವ ಶಕ್ತಿ ಉಳ್ಳ ಇವರು ಕಲವೂಮ್ಮೆ
ಸೋತ್ತಮರಿಗೂ ಸಹ ಜ್ಞಾನ, ಭಕ್ತಿ ವೈರಾಗ್ಯ ಕಲಿಸುವಲ್ಲಿ ಗುರುತ್ವವನ್ನು ಪಡೆದಿರು
ವರು. ಇವರ ಮೊರೆ ಹೊಕ್ಕರೆ ಲಜ್ಞಾರಹಿತನಾಗಿ ಭಕ್ತಿಯಿಂದ ಗಾನ ಮಾಡುವ ಭಾಗ್ಯ
ದೊರೆಯುವುದು. | |
ಫಣಿಯೊಳೊಪ್ಪವ ತಿಲಕ ತುಲಸೀ| ಮಣಿ ಗಣಾಂಚಿತ ಕಂಠ ಕರದಲಿ
ಕ್ವಣಿತ ವೀಣಾ ಸುಸ್ವರದಿ ಬಹುತಾಳಗತಿಗಳಲಿ
ಪ್ರಣವ ಪ್ರತಿಪಾದ್ಮನ ಗುಣಂಗಳ] ಕುಣಿದು ಪಾಡುತ ಪರಮಸುಖ ಸಂ|
ದಣಿಯೊಳಾಡುವ ದೇವಖಹಿನಾರದರಿಗಭಿನಮಿಸುವೆ. (ಹ.ಸಾ. 32-26)
ದೇವ ಬಹಿ ನಾರದಾಯ್ಕೆ ನಮಃ ತವ ಸುಪ್ರಭಾತಮ್.
ನಾರದರೇ, ನಿಮಗೆ ಅನಂತನಮನಗಳು. ನಿಮಗೆ ಸುಪ್ರಭಾತವಾಗಲಿ.
13ನೇ ಕಕ್ಷ ವರುಣದೇವರು
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿ
ಸಿಬಂದ ಇವರ ಶರೀರವು*ರಜೋ ರಜೋ ಸತ್ತ ಗುಣಾತಕ್ರವಾದುದು. ಪದಕ್ರಲ್ಪದಲ್ಲಿ
: ವಿರಾಡ್ರೂಪಿ ಭಗವಂತನ ರಸನೇಂದ್ರಿಯದಿಂದ ಜನಿಸಿಬಂದ ಇವರು, ವಿವಸ್ಥಾನ್ನಾ
ಇ
ದಾಸತತ್ತ ಪ್ರಕಾಶಿಕೆ | 67
ಮಕ ಸೂರ್ಯನು ಜನಿಸಿದ 100 ವರ್ಷಗಳ ನಂತರ ಸೃಷ್ಟಿಸಲ್ಪಟ್ಟಿರು. ತಾರತಮದಲ್ಲಿ
ಸೂರ್ಯನಿಂದ ಪಾದಪಾದಾರ್ಥ (2) ಗುಣದಿಂದ ಕಡಿಮೆ ಎನಿಸಿಕೊಂಡು, 13 ನೇ
ಕಕ್ಷದಲ್ಲಿರುವರು. ಸಾಧನೆ 9 ಬ್ರಹಕ್ರಲ್ಪಗಳು. ಇವರ ಶರೀರವು 20 ಲಕ್ಷಣಗಳಿಂದ
ಯುಕ್ತವಾದುದು. ಇವರು ಜಿಹ್ವಾತತ್ವಕ್ಕೆ ಅಭಿಮಾನಿಗಳಾಗಿ "ಸುಶೀಲಾ" ಪತಿಯಾದ
ಶ್ರೀಹರಿಯನ್ನು ಉಪಾಸಿಸುವರು. ವೃಷಾಕಪಿಯಾದ ವಾಮನನ್ನು ಉಪಾಸಿಸುವರು.
ಪಶ್ಚಿಮ ದಿಕ್ಕಿಗೆ ಅಧಿಪತಿಗಳು. ಬ್ರಹ್ಮನ ಶಾಪದಿಂದ ಆದಿಯಲ್ಲಿ “ಮಹಾಭಿಷಕ್* ಎಂಬ
ರಾಜನಾಗಿ ಅವತರಿಸಿ, ಮುಂದೆ ತ್ರೇತೆಯಲ್ಲಿ “ಸುಷೇಣ" ಎಂಬ ಕಪಿಯಾಗಿಯೂ,
ದ್ವಾಪರದಲ್ಲಿ ಶಂತನು ಚಕ್ರವರ್ತಿಯಾಗಿಯೂ ಅವತರಿಸಿದರು. ಉಪನಿಷತ್ ವಚನ
ದಂತೆ ಇವರಿಗೆ “ದುರ್ದರ” ಎಂಬುವ ಕಪ್ಪೆಯ ರೂಪವು ಸಹ ಇರುವುದು,
ಲೋಕ ಮಾತೆಯ ಪಡೆದು ನೀ ಜಗ| ದೇಕ ಪಾತ್ರನಿಗಿತ್ತ ಕಾರಣ
ಶ್ರೀ ಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ |
' ಆಕಮಲಭವಮುಖರು ಬಿಡದೆ ಪ| ರಾಕೆನುತ ನಿಂದಿಹರೋ ಗುಣ ರ|
`` ತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನನವ ' ' (ಹ.ಸಾ. 32-25)
ವರುಣಾಯ ನಮಃ ತವ ಸುಪ್ರಭಾತಮ್.
ವರುಣದೇವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
12ನೇ ಕಕ್ಸ- ಸೂರ್ಯ, ಚಂದ್ರ, ಯಮ, ಶತರೂಪದೇವಿಯರು
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ತೈಜಸರುದ್ರನಿಂದ ಜನಿ
ಸಿಬಂದ ಇವರ ಶರೀರಗಳು "ರಜೋ ರಜೋ ಸತ್ತ್ವ” ಗುಣಾತಕ್ರವಾದವುಗಳು. ಪದಕ
` ಲ್ಪದಲ್ಲಿ ವಿರಾಡ್ರೂಪಿ ಭಗವಂತನ ದಕ್ಷಿಣಾಕ್ಷಿಯಿಂದ ಸೂರ್ಯದೇವರು, ದಕ್ಷಿಣ ಶ್ರೋತ್ರ
ದಿಂದ ಚಂದ್ರದೇವರು, ಬೆನ್ನಿನಿಂದ ಯಮದೇವರು, ಮನಸ್ಸಿನಿಂದ ಶತಾರೂಪದೇವಿ
ಯರು ಬಂದರು. ಸೂರ್ಯನು, ಚಂದ್ರನು ಹುಟ್ಟಿದ 30 ವರ್ಷಗಳ ನಂತರ, ಚಂದ್ರನು
ಯಮನು ಹುಟ್ಟಿದ 30 ವರ್ಷಗಳನಂತರ, ಯಮನು ಪ್ರವಾಹವಾಯುದೇವರು ಜನಿ
ಸಿದ 100 ವರ್ಷಗಳ ನಂತರವು, ಶತರೂಪಾದೇವಿಯರು ಸ್ವಾಯಂಭುವ ಮನುವು
ಹುಟ್ಟಿದ 5 ವರ್ಷಗಳ ಮೇಲೆ ಜನಿಸಿದರು. ತಾರತಮ್ಮದಲ್ಲಿ ಇವರು ಪ್ರವಹವಾಯು
ದೇವರಿಂದ 2 ಗುಣಗಳಿಂದ ಕಡಿಮೆ ಎನಿಸಿಕೊಂಡು, 12ನೇ ಕಕ್ಷದಲ್ಲಿರುವರು. ಎಲ್ಲರ
ಸಾಧನೆ 10 ಬ್ರಹಕಲ್ಪಗಳು. ಚಕ್ಷು ತತ್ವಕ್ಕೆ ಅಭಿಮಾನಿಗಳಾದ ವಿಸ್ವಾನ್ಹಾಮಕ ಸೂರ್ಯ
ದೇವರು ಆ ತತ್ವಕ್ಕೆ ಅಭಿಮಾನಿಯಾದ "ರಮಾ" ಪತಿ ತ್ರಿವಿಕ್ರಮನನ್ನು ಉಪಾಸಿಸುತ್ತಾರೆ.
ಇವರೇ ಭಕ್ಷಗಳಿಗೂ ಅಭಿಮಾನಿಯಾಗಿರುವರು. ಜೀವಿಗಳ ಸಕಲ ಕರ್ಮಗಳಿಗೆ ಸಾಕ್ಷೀ
68 ದಾಸತತ್ತ ಪ್ರಕಾಶಿಕೆ
ಭೂತರಾಗಿರುವರು. ತ್ರೇತಾಯುಗದಲ್ಲಿ ಬ್ರಹ್ಮಾವಿಷ್ಟ ಸುಗ್ರೀವನಾಗಿಯು, ದ್ವಾಪರದಲ್ಲಿ
ಹರಿಯಾವೇಶ ಯುಕ್ತನಾದ ಕರ್ಣನಾಗಿಯು ಅವತರಿಸಿದರು. ಚಂದ್ರದೇವರು ಶ್ರೋತ್ರ
ತತ್ವಕ್ಕೆಅಭಿಮಾನಿಗಳಾಗಿ “ಪದ್ಮಿನೀ' ಪತಿ ವಿಷ್ಣುವನ್ನು ಉಪಾಸಿಸುತ್ತಾರೆ. ಪ್ರತಿ ಜೀವಿಯ :
ಎಡಗಣ್ಣಿನಲ್ಲಿ ನಿಂತಿರುವ ಚಂದ್ರದೇವರು ಅನ್ನಕ್ಕೂ ಮೊಸರಿಗೂ ಅಭಿಮಾನಿಗಳಾಗಿ '
ರುವರು. ತ್ರೇತಾಯುಗದಲ್ಲಿ ಇಂದ್ರನ ಆವೇಶದಿಂದ ಅಂಗದನಾಗಿ ಅವತರಿಸಿದರು.
ಇವರ ಅನುಗ್ರಹದಿಂದ ಪರಮಾತನ ಕಥಾಶ್ರವಣದಲ್ಲಿ ರತಿ ಉಂಟಾಗುತ್ತದೆ. ಯಮ
ದೇವರು ಶ್ರೋತ್ರ ತತ್ವಕ್ಕೆ ಅಭಿಮಾನಿಯಾಗಿ “ಪದಿನಿ” ಪತಿ ವಿಷ್ಣುವನ್ನು ಉಪಾಸಿಸು .
ವರು. ಕಟು (ವಗರು) ಪದಾರ್ಥಗಳಿಗೆ, ಅಭಿಮಾನಿಯಾದ ಇವರು ದಕ್ಷಿಣ ದಿಕ್ಕಿಗೂ
ಅಧಿಪತಿಗಳಾಗಿರುವರು. ಯಮದೇವರು 14 ಮಂದಿ ಇಂದ್ರರಲ್ಲಿ ಸತ್ಯಜಿತು ಎಂಬ
ಹೆಸರಿನಿಂದ ಇಂದ್ರಪದವಿ ಆಳಿದರು. ಆದಿಯಲ್ಲಿ ಬ್ರಹ್ಮಾವೇಶದಿಂದ ಕೂಡಿದ ಜಾಂಬ
ವಂತರಾಗಿಯು, ದ್ವಾಪರದಲ್ಲಿ ವಿದುರರಾಗಿಯು, ವಾಯುವಾವೇಶದಿಂದ ಕೂಡಿದ
ಯುಧಿಷ್ಟರರಾಗಿಯು ಅವತರಿಸಿದರು.
ಶ್ರೀ ವನರುಹಾಂಬಕನ ನೇತ್ರಗ| ಳೇವೆ ಮನೆಯೆನಿಸಿ ಸುಜನರಿಗೆ ಕ
ರಾವಲಂಬನವೀವ ತೆರದಿ ಮಯೂಖ ವಿಸ್ಸರಿಪ
ಆವಿವಸ್ವಾನೆಂದೆನಿಸುವ ವಿ| ಭಾವಸುವಹರ್ನಿಶಿಗಳಲಿ ಕೊಡ|
ಲೀವಸುಂಧರೆಯೊಳು ವಿಪಶ್ಚಿತರೊಡನೆ ಸುಜ್ಞಾನ (ಹ.ಸಾ. 32-24)
ಮಧುವಿರೋಧಿಮನೋಜ ಕ್ಷೀರೋ।| ಧಧಿ ಮಥನ ಸಮಯದಲುದಿಸಿ ನೆರೆ
ಕುಧರಜಾವಲ್ಲಭನ ಮಸ್ತಕ ಮಂದಿರದಿ ಮೆರೆವ
ವಿಧು ತವಾಂಪ್ರ ಪಯೋಜ ಯುಗಳಕೆ| ಮಧುಪನಂದದಲೆ ರಗಲೆನನ|
ದಧಿಪ ವಂದಿಪೆನನುದಿನಂತಸ್ತಾಪ ಪರಿಹರಿಸು (ಹ.ಸಾ. 32-23)
ನರನ ನಾರಾಯಣನ ಹರಿ ಕೃ | ಪ್ರರ ಪಡೆದೆ ಪುರುಷಾರ್ಥ ತೆರದಲಿ
ತರಣಿ ಶಶಿ ಶತರೂಪರಿಗೆ ಸಮನೆನಿಸಿ ಪಾಪಿಗಳ!
ನಿರಯದೊಳು ನೆಲೆಗೊಳಿಸಿ ಸಜ್ಜನ | ನೆರವಿಯನು ಪಾಲಿಸುವ ಔದುಂ|.
ಬರ ಸಲಹು ಸಲಹೆಮ ಬಿಡದೆ ಪರಮ ಕರುಣದಲಿ (ಹ.ಸಾ, 32-22)
ಜನರನುದ್ದರಿಸುವೆನೆನುತ ನಿಜ| ಜನಕನನುಮತದಲಿ ಸ್ವಯಂಭುವ|
'ಮನುವಿನಿಂದಲಿ ಪಡೆದೆ ಸುಕುಮಾರಕರನೊಲಿಮೆಯಲಿ
ಜನನಿ ಶತ ರೂಪಾನಿತಂಬಿನಿ| ಮನವಚನ ಕಾಯದಲಿ ಬಿಡದನು|
ದಿನ ನಮಿಸುವೆನು ಕೊಡು ಎಮಗೆ ಸನ್ನಂಗಳವ ನೊಲಿದು (ಹಸಾ. 32-21)
ದಾಸತತ್ವ ಪ್ರಕಾಶಿಕೆ 69
ಸೂರ್ಯ, ಚಂದ್ರ ಯಮಧರ್ಮಶತರೂಪಾದೇವೀಜ್ಯೋ ನಮಃ. ವಃ ಸುಪ್ರಭಾ
ತಮ್. |
ಸೂರ್ಯ, ಚಂದ್ರ, ಯಮಧರ್ಮರಾಜ, ಶತರೂಪಾದೇವಿಯರೇ, ನಿಮಗೆ
ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
11 ನೇ ಕಕ್ಸ- ಪ್ರವಾಹ ವಾಯುದೇವರು
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ಠಿ ತೈಜಸ ರುದ್ರನಿಂದ ಜನಿ
ಸಿಬಂದ ಇವರ ಶರೀರವು "ರಜೋ ರಜೋ ಸತ್ತ” ಗುಣಾತಕ್ರವಾದುದು. ಪದಕಲ್ಪದಲ್ಲಿ
ವಿರಾಡ್ರೂಪಿ ಭಗವಂತನ ಕನಿಷ್ಠಾಂಗುಲಿ ಪರ್ವದಿಂದ ಜನಿಸಸಿಬಂದ ಇವರು, ಅನಿರು
ದ್ವನು ಹುಟ್ಟಿದ100 ವರ್ಷಗಳ ನಂತರಜನಿಸಿಬಂದರು. ತಾರತಮ ದಲ್ಲಿ ಸ್ವಾಯಂಭುವ
ಮನುವಿಗಿಂತಲು 5 ಗುಣಗಳಿಂದ ಕಡಿಮೆ ಎನಿಸಿಕೊಂಡು, 11 ನೇ ಕಕ್ಟದಲ್ಲಿರುವರು.
ಸಾಧನೆ 12 ಬ್ರಹ್ಮಕಲ್ಪಗಳು. ಇದರು ವಾಯುತ ತ್ರಕ್ಕೆ ಅಭಿಮಾನಿಗಳಾಗಿ "ಸುಂದರೀ"
ಪತಿ ಜನಾರ್ದನನ್ನು ಉಪಾಸಿಸಸುದರು. | |
ಭದಹನಧಿ ನವ ಪೋತ ಪುಣ್ಮ ಶ್ರವಣ ಸಾಧನ ಕೀರ್ತನ ಪಾದವನರುಹ
ಭವನ ನಾವಿಕನಾಗಿ ಭಜಕರ ತಾರಿಸುವ ಬಿಡದೆ
ಪ್ರದಹ ಮಾರುತ ದೇವ ಪರಮೋ। ತ್ಸವ ವಿಶೇಷ ನಿರಂತರ ಮಹಾ!
ಪ್ರದಹದಂದವಿ ಕೊಡಲಿ ಭಗವದ್ದಕ್ತ ಸಂತತಿಗೆ (ಹ.ಸಾ. 32-20)
ಶ್ರೀ ಪ್ರವಾಹ ವಾಯವೇ ನಮಃ ತವ ಸುಪ್ರಭಾತಮ್.
ಶ್ರೀ ಪ್ರದಾಹ ದಾಯುದೇದರೇ, ನಿಮಗೆ ಅನಂತ ಪ್ರಣಾಮಗಳು. ನಿಮಗೆ ಸುಪ್ರ
ಭಾತವಾಗಲಿ. |
10ನೇಕಕ್ಸ- ಶಚೇದೇವಿ, ರತೀದೇವಿ,
ಸ್ಥಾಯಂಭುವ ಮನು, ದಕ್ಬಪ್ರಜೇಶ್ವರ,
ಬೃಹಸ್ಪತ್ಕಾಚಾರ್ಯರು ಮತ್ತು ಕಾಮಪ್ರಶ್ರ ಅನಿರುದ್ಧ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ವೈಕಾರಿಕ ರುದ್ರದೇವ
ರಿಂದ ಜನಿಸಿಬಂದ ಇವರ ಶರೀರವು "ರಜಃ ಸತ್ವ ತಮೋ' ಗುಣಾತಕವಾದುದು. ಪದ್ಮ
ಕಲ್ಪದಲ್ಲಿ ವಿರಾಡ್ರೂಪಿ ಭಗವಂತನ ದಕ್ಷಿಣಬಹುವಿನಿಂದ ಶಚೀದೇವಿಯರು, ವಾಮಬಾ
ಹುವಿನಿಂದ ರತೀದೇವಿಯರು, ದಕ್ಷಿಣಾಂಗುಷ್ಠದಿಂದ ದಕ್ಷ ಪ್ರಚೇಶ್ವರರು, ಸ ಸ್ಪರ್ಶಜ್ಞಾನ
70 | | ದಾಸತತ್ವ ಪ್ರಕಾಶಿಕ
ದಿಂದ ಬೃಹಸ್ಪತ್ಕಾಚಾರ್ಯರು, ಮಧ್ಯಮಾಂಗಲಿ ಪರ್ವದಿಂದ ಕಾಮಪುತ್ರ ಅನಿರುದ್ದದೇ
ವರು ಹುಟ್ಟಿದರು. ಇಂದ್ರನು ಹುಟ್ಟಿದ 10 ವರ್ಷಗಳ ಮೇಲೆ ಶಚೀದೇವಿಯರು,
ಕಾಮನು ಹುಟ್ಟಿದ 10 ವರ್ಷಗಳ ನಂತರ ರಶೀದೇವಿಯರು, ಬೃಹಸ್ಪತ್ಕಾಚಾರ್ಯರು
ಹುಟ್ಟದ 5 ವರ್ಷಗಳಮೇಲೆ ಸ್ವಾಯಂಭುವ ಮನುವು ಶತರೂಪಾದೇವಿಯರು ಹುಟ್ಟಿದ
2೦ ವರ್ಷಗಳನಂತರ ದಕ್ಷಪ್ರಜೇಶ್ವರರು, ಅಹಂಕಾರಿಕ ಪ್ರಾಣಹುಟ್ಟದ 25 ವರ್ಷಗಳ
ನಂತರ ಬೃಹಸ್ಪತ್ಕಾಚಾರ್ಯರು, ದಕ್ಷಪ್ರಜಾಪತಿ ಹುಟ್ಟಿದ 25 ವರ್ಷಗಳ ನಂತರ ಅನಿ
ರುದ್ದರು ಹುಟ್ಟಿದರು. ತಾರತಮ್ಮದಲ್ಲಿ ಅಹಂಕಾರಿಕ ಪ್ರಾಣನಿಂದ 10 ಗುಣಗಳು ಕಡಿಮ
ಎನಿಸಿಕೊಂಡು ಎಲ್ಲರು 10 ನೇ ಕಕ್ಷದಲ್ಲಿರುವರು. ಎಲ್ಲರಿಗು 16 ಬ್ರಹ್ಮಕಲ್ಪಗಳ ಸಾಧನೆ.
ಶಚೇದೇವಿಯರು ಹಿಂದಿನ 6ನೇ ಮನ್ವಂತರದಲ್ಲಿ ಇಂದ್ರನೆನಿಸಿದ ಮಂದರದ್ದುಮ್ಮನ
ಮಡದಿ "ಪ್ರಲೋಮಜೆ' ಯಾಗಿದ್ದರು. ತ್ರೇತಾಯುಗದಲ್ಲಿ ವಸುಮತಿ ಎಂಬ ಇಕ್ಟಾಕು
ರಾಜನ ಮಗನಾದ ವಿಕುಕ್ಷಿಗೆ ಹೆಂಡತಿಯಾಗಿಯು, ಗಾಧಿರಾಜನ ಹೆಂಡತಿ "ಕೌಶಿಕ
ಯಾಗಿಯು ವಾಲಿಪತ್ನಿ "ತಾರೆ'ಯಾಗಿಯು, ರಾಮಪುತ್ರ ಕುಶನ ಹೆಂಡತಿ “ಕಾಂತಿಮತಿ''
ಯಾಗಿಯು ಅವತರಿಸಿದರು. ದ್ವಾಪರಯುಗದಲ್ಲಿ “ಚಿತ್ರಾಂಗದೆ' ಎಂಬ ಹೆಸರಿನಿಂದ
ಹುಟ್ಟಿ ಬಂದು ಅರ್ಜುನನಿಗೆ ಮಡದಿಯಾದರು. ರತೀದೇವಿಯರು ಎಲ್ಲ ರುಚಿಕರವಾದ
ರಸಗಳಿಗೆ ಅಭಿಮಾನಿಯಾಗಿರುವರು. ದ್ವಾಪರಯುಗದಲ್ಲಿ "ಲಕ್ಷಣಾ ಎಂಬ ಹಸ
ನಿಂದ ದುರ್ಯೋಧನನಿಗೆ ಪುಶ್ರಿಯಾಗಿಯು, "ರುಕಪತಿ'' ಎಂಬ ಹೆಸರಿನಿಂದ ರುಕ್ಕಣಿಗೆ
ಮಗಳಾಗಿಯೂ ಅವತರಿಸಿದರು. ಸ್ವಾಯಂಭುವಮನುಗಳು ಉಪಸ್ಥ ತತ್ವಕ್ಕೆ ಅಭಿಮಾನಿ
ಗಳಾಗಿ ಆ ತತ್ವಕ್ಕೆ ನಿಯಾಮಕನಾದ ಹರಿಣೀಪತಿ ವಾಸುದೇವನನ್ನು ಉಪಾಸಿಸುತ್ತಾರೆ.
ಉದ್ದಿನಬೇಳೆಗಳಿಂದ ಮಾಡಿದ ಪದಾರ್ಥಗಳಿಗೂ ಅಭಿಮಾನಿಯಾಗಿರುವರು. ಇವರ
ಅನುಗ್ರಹದಿಂದ ಜೀವಿಯು ಜಿತೇಂದ್ರಿಯನಾಗಿ ಉರ್ದ್ವರೇಶಸ್ಕನಾಗುತ್ತಾನೆ. ದಕ್ಷಪ್ರಜಾ
ಪತಿಗಳು ಪಾಣಿತತ್ವಕ್ಕೆ ಅಭಿಮಾನಿಗಳಾಗಿ ಯಜ್ಞಾಪತಿ ಪದ್ಮಣಾಭನನ್ನು ಉಪಾಸಿಸು
ವರು. ಇವರು ಕುಂಬಳಕಾಯಿ - ಎಳ್ಳು - ಉದ್ದುಗಳಿಂದ ಮಾಡಿದ ಪದಾರ್ಥಗಳಿಗೂ
ಅಭಿಮಾನಿಯಾಗಿರುವರು. ಬೃಹಸ್ಪತ್ಕಾಚಾರ್ಯರು ಶಬ್ದತತ್ವಕ್ಕೆ ಅಭಿಮಾನಿಗಳಾಗಿ ಸತ್ಕಾ
ಪತಿಯಾದ ಪ್ರಮೃಮ್ನನನ್ನುಉಪಾಸಿಸುವರು. ಇವರು ತ್ರೇತಾಯುಗದಲ್ಲಿ ತಾರನಾಮಕ
ಕಪಿಯಾಗಿ ಅವತರಿಸಿ ರಾಮನ ಸೇವೆಗೈದರು. ದ್ವಾಪರಯುಗದಲ್ಲಿ ವಾಯು ಆವೇಶ
ದಿಂದ ಕೂಡಿದ ಉದ್ದವನಾಗಿಯೂ, ಬ್ರಹ್ಮನ ಆವೇಶದಿಂದ ಕೂಡಿದ ದ್ರೋಣಾಚಾ
ರ್ಯನಾಗಿಯೂ ಅವತರಿಸಿದರು. |
ಕಾಮಪುತ್ರ ಅನಿರುದ್ದನು ತ್ರೇತಾಯುಗದಲ್ಲಿ ಶತೃಫ್ನನಾಗಿಯೂ, ದ್ವಾಪಯುಗ
ದಲ್ಲಿ ಕೃಷ್ಣನ ಮೊಮಗ್ಗನೆಂದಿನಿಸಿದ ಅನಿರುದ್ದನಾಗಿಯೂ ಅವತರಿಸಿದನು.
ದಾಸತತ್ತ ಪ್ರಕಾಶಿಕೆ 71
ವಿತತ ಮಹಿಮನ ವಿಶ್ವತೋಮುಖ - ನತುಲ ಭುಜಬಲ ಕಲ್ಪತರುವಾ।
ಶ್ರಿತರನಿಸಿ ಸಕಲೇಷ್ಟ ಪಡೆದನುದಿನದಿ ಮೋದಿಸುವ
ರತಿಸ್ಪಯಂಭುವ ದಕ್ಷ ವಾಚ। ಸ್ಪತಿ ಬಿಡೌಜನ ಮಡದಿ ಶಚಿ ಮ
ನಹ ಕುಮಾರನಿರುದ್ದರೆಮಗೀಯಲಿ ಸುಮಂಗಳವ (ಹ.ಸಾ. 32-19)
ಶಚೆ- ರತಿ ಸ್ವಾಯಂಭುವ ಮನು - ದಕ್ಷಪ್ರಜಾಪತಿ - ಬೃಹಸ್ಪತಿ - ಅನಿರುದ್ದೇಭ್ಯೋ
ನಮಃ - ವಃ ಸುಪ್ರಭಾತಂ || ಶಚೀ - ರತೀ - ಸ್ವಾಯಂಭುವಮನು - ದಕ್ಷಪ್ರಜೇಶ್ವರ -
ಬೃಹಸ್ಪತಿ - ಅನಿರುದ್ದರೇ ! ನಿಮಗೆ ಅನಂತನಮನಗಳು. ನಿಮಗೆ ಸುಪ್ರಭಾತವಾಗಲಿ.
9ನೇಕಕ್ಸ್ಟ- ಅಹಂಕಾರಿಕಪ್ರಾಣ
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ವೈಕಾರಿಕ ರುದ್ರದೇವ
ರಿಂದ ಜನಿಸಿಬಂದ ಇವರ ಶರೀರವು “ರಜಃ ಸತ್ವ ರಜೋ" ಗುಣಾಶಕ್ರವಾದುದು. ಪದ್ಮ
ಕಲ್ಪದಲ್ಲಿ ವಿರಾಡ್ರೂಪಿ ಪರಮಾತ್ಮನ ಅನಾಮಿಕ ಜಿರಳಿನಿಂದ ಜನಿಸಿ ಬಂದ ಇವರು
ಕಾಮ ಹುಟ್ಟಿದ ಹತ್ತು ವರ್ಷಗಳ ಮೇಲೆ ಜನಿಸಿದರು. ತಾರತಮ್ಮದಲ್ಲಿ ಇಂದ್ರದೇವರಿ
ಗಿಂತ10 ಗುಣಗಳಿಂದ ಕಡಿಮೆ ಯೆಂಡೆನಿಸಿಕೊಂಡು, 9 ನೇ ಕಕ್ಷದಲ್ಲಿರುವರು. ಇವರಿಗೆ
18 ಬ್ರಹ್ಮಕಲ್ಪಗಳ ಸಾಧನೆ. ತ್ವಕ್ ತತ್ವಕ್ಕೆ ಅಭಿಮಾನಿಯಾಗಿ ಕಮಲಾಲಯಾಪತಿ ಮಧು
ಸೂಧನನನ್ನು ಉಪಾಸಿಸುವರು. ಇವರ ಶರೀರವು 24 ಲಕ್ಷಣಗಳಿಂದ ಯುಕ್ತವಾಗಿದೆ.
ಸರ್ವೋತ್ತುಂಗ ಎಂಬ ಹೆಸರಿನಿಂದ ಒಮ್ಮೆ ಹುಟ್ಟಿಬಂದರು. ಇವರ ಅನುಗ್ರಹದಿಂದ
ಶರೀರಾಭಿಮಾನವು ದೂರಾಗುವುದು. |
ಚಾರುತರ ನವವಿಧ ಭಕುತಿ ಗಂ| ಭೀರ ವಾರಾಶಿಯೊಳು ಪರಮೋ
ದಾರ ಮಹಿಮನ ಹೃದಯ ಫಣಿಪತಿ ಪೀಠದೊಳು ಭಜಿಪ
ಭೂರಿ ಕರ್ಮಾ ಕರನೆನಿಸುವ ಶ| ರೀರ ಮಾನಿ ಪ್ರಾಣಪತಿಪದ
ವಾರಿರುಹಕಾನಮಿಪೆ ಮದ್ಗುರುರಾಯ ನಹುದೆಂದು (ಹ. ಸಾ. 32-18)
ಅಹಂಕಾರಿಕ ಪ್ರಾಣಾಯ ನಮಃ. ತವ ಸುಪ್ರಭಾತಂ.
ಅಹಂಕಾರಿಕ ಪ್ರಾಣದೇವರೇ, ನಿಮಗೆ ಅನಂತ ಪ್ರಣಾಮಗಳು. ನಿಮಗೆ ಸುಪ್ರ
ಭಾತವಾಗಲಿ.
8 ನೇ ಕಕ್ಸ- ಇಂದ್ರ- ಕಾಮರು :
ಸೃಷ್ಟಿಯ ಆದಿಯಲ್ಲಿ ಬ್ರಹ್ಮಾಂಡದ ಬಹಿರಾವರಣದಲ್ಲಿ ವೈಕಾರಿಕ ರುದ್ರದೇ
ವರಿಂದ ಜನಿಸಿಬಂದ ಇವರ ಶರೀರವು "ರಜಃ ಸತ್ವ ರಜೋ" ಗುಣಾತಕ್ರವಾದುದು.
72 | | ದಾಸತತ್ವಪ್ಪಕಾಶಿಕೆ
ಪದಕಲ್ಪದಲ್ಲಿ ವಿರಾಡ್ರೂಪಿ ಭಗವಂತನ ವಾಯು ತತ್ವದಿಂದ ಇಂದ್ರದೇವರು, ವಾಮ
ಬಾಹುವಿನಿಂದ ಕಾಮದೇವರು ಜನಿಸಿಬಂದರು. ಇಂದ್ರದೇವರು ಪಾರ್ವತಿ ಹುಟ್ಟಿದ
100 ವರ್ಷಗಳ ನಂತರವೂ, ಕಾಮದೇವರು ಇಂದ್ರನ ತರುವಾಯ 30 ವರ್ಷಗಳ
ನಂತರ ಹುಟ್ಟಬಂದರು, ಇವರಿಬ್ಬರು ತಾರತಮ್ಮದಲ್ಲಿ ಪಾರ್ವಶೀದೇವಿಯರಿಂದ 10
ಗುಣಗಳಿಂದ ಕಡಿಮೆಯೆನಿಸಿಕೊಂಡು 8ನೇ ಕಕ್ಷದಲ್ಲಿ ಇರುವರು. ಇವರಿಗೆ 20 ಬ್ರಹಕ
ಲ್ಪಗಳ ಸಾಧನೆ. ಇವರ ಶರೀರವು25 ಲಕ್ಷಣಗಳಿಂದ ಕೂಡಿದುದಾಗಿದೆ. ಇಂದ್ರದೇವರು
ಮನಸ್ವತ್ವಕ್ಕೆ ಅಭಿಮಾನಿಯಾಗಿ ಪದ್ಮಾವತೀ ಪತಿ ಗೋವಿಂದನನ್ನು ಉಪಾಸಿಸುವರು.
ಬಿಲ್ಲ ಸಕ್ಕರೆಗಳಿಗೆ ಅಭಿಮಾನಿಯಾಗಿರುವರು. ಪ್ರಸ್ತುತ ನಡೆಯುತ್ತಿರುವ ಈ ವೈವಶ್ವತ
ಮನ್ವಂತರದಲ್ಲಿ ಪ್ರರಂದರ ಎಂಬ ಹೆಸರಿನಿಂದ ಇಂದ್ರಪದವಿಯನ್ನು' ಆಳುತ್ತಿರುವರು.
ಇವರೇ ಹಿಂದಿನ 6ನೇ ಮನ್ವಂತರದಲ್ಲಿ ಮಂದ್ರದ್ದುಮ್ನ ಎಂಬ ಹೆಸರಿನಿಂದ ದೇವೇಂದ್ರ
ಪದವಿಯನ್ನು ಆಳಿದರು.
ತ್ರೇತಾಯುಗದಲ್ಲಿ ವಿಕುಕ್ಷಿಯೆಂಬ ಹೆಸರಿನಿಂದ ಇಕ್ಟಾಕುರಾಜನಿಗೆ ಮಗನಾ
ಗಿಯೂ, ವಿಶ್ವಾಮಿತ್ರನ ತಂದೆ ಗಾಧಿರಾಜನಾಗಿಯೂ, ವಾಲಿಯಾಗಿಯೂ, ರಾಮಚಂ
ದ್ರನ ಮಗನಾದ ಕುಶನಾಗಿಯೂ ಅವತರಿಸಿದರು. ದ್ವಾಪರದಲ್ಲಿ ಹರಿ - ವಾಯು -
ಶೇಷ ದೇವರ ಆವೇಶದಿಂದ ಕೂಡಿದ ಅರ್ಜುನನಾಗಿ ಅವತರಿಸಿದರು.
ಕಾಮದೇವರು ಸಹ ಮನಸ್ಕ ತ್ಕ ಅಭಿಮಾನಿಯಾಗಿ ಪದ್ಮಾವಶೀ ಪತಿ ಗೋವಿಂ
ದನನ್ನು ಉಪಾಸಿಸುವರು. ಇವರು ಶ್ರೀಹರಿಯ ಸುದರ್ಶನ ಚಕ್ರಕ್ಕೂ ಸಾಸುವೆ, ಇಂಗು,
ಯಾಲಕ್ಕಿ ಕರ್ಪೂರ ಮತ್ತು ಅಡಿಗೆ ಮಾಡಲು ಉಪಯೋಗಿಸುವ ಕಟ್ಟಿಗೆ ಕುರುಳು
ಮುಂತಾದವುಗಳಿಗೆ ಅಭಿಮಾನಿಯಾಗಿರುವರು. |
ಮೊಟ್ಟಮೊದಲು ಸನತ್ಸುಮಾರನಾಗಿ ಅವತರಿಸಿ, ನಂತರ ಉಮಾಪ್ರಶ್ರನಾದ
ಷಣ್ಮುಖನಾಗಿ ಜನಿಸಿಬಂದು ದೇವಸೇನಾನಿ ಎನಿಸಿಕೊಂಡರು. ಇವರು ತ್ರೇತಾಯು
ಗದಲ್ಲಿ ರಾಮಚಂದ್ರನ ತಮ್ಮಭರತನಾಗಿಯೂ, ದ್ವಾಪರದಲ್ಲಿ ಪ್ರದ್ಯುಮ್ನ ಎಂಬ ಹೆಸರಿ
“ನಿಂದ ರುಕ್ಮಿಣಿಗೆ ಮಗನಾಗಿಯೂ, ಸಾಂಬನೆಂಬ ಹೆಸರಿನಿಂದ ಜಾಂಬವತಿಗೆ ಮಗನಾ
ಗಿಯೂ ಅವತರಿಸಿದರು. | |
ತ್ರಿದಿವ ತರುಮಣಿದೇನುಗಳಿಗಾ। ಸ್ಪದವೆನಿಪ ತ್ರಿದಶಾಲಯಾಬ್ಲಿಗೆ
ಬದರನಂದದಲೊಪ್ಪಶಿಪ್ಪ ಉಪೇಂದ್ರ ಚಂದ್ರಮನ
ಮೃದು ಮಧುರ ಸುಸ್ತವನದಿಂದಲಿ| ಮಧುಸಮಯ ಪಿಕನಂತೆ ಪಾಡುವ
ಮುದಿರವಾಹನ ನಂಪ್ರಗಯುಗಂಗಳಿಗೆ ನಮಿಸುವೆನು ಹ.ಸಾ. 32-16
pd
ದಾಸತತ್ತ ಪ್ರಕಾಶಿಕೆ 73
ಕೃತಿರಮಣ ಪ್ರದ್ಯುಮ್ನದೇವನ| ಅತುಳ ಬಲ ಲಾವಣ್ಯಗುಣ ಸಂ-
ತ ಉಪಾಸನ ಕೇತುಮಾಲಾ ಖಂಡದೊಳು ರಚಿಪ
ರತಿ ಮನೋಹರ ನಂಘ್ರಿ ಕಮಲಕೆ| ನತಿಸುದೆನು ಭಕುತಿಯಲಿ ಮಮದು
ರ್ಮತಿ ಕಳೆದು ಸನಶಿಯ ನೀಯಲಜಸ್ಸನಮಗೊಲಿದು (ಹ.ಸಾ. 32-17)
ಇಂದ್ರಕಾಮಾಭ್ಯಾಂ ನಮಃ ಯುವಯೋಃ ಸುಪ್ರಭಾತಂ.
ಇಂದ್ರಕಾಮರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
1 ನೇಕಕ್ಟ- ಸೌಪರ್ಣಿ - ವಾರುಣಿ - ಪಾರ್ವತಿ
ಸೌಪರ್ಣಿ :- ಸೃಷ್ಟಿಯ ಆದಿಯಲ್ಲಿ ಬಲಾಖ್ಕ ವಾಯುದೇವರಿಂದ ಜನಿಸಿಬಂದ
ಇದರ ಶರೀರದ್ದ ಟ್ಟ ಸತ್ವ ತಮೋ ರಜೋ"! ಗುಣಾಶಕ್ರವಾದುದು. ಪದಲ್ಪದಲ್ಲಿ ಏರು
ಡ್ರೂಪಿಯಾದ ಭಗವಂತನ ವಾಮಪಾದದಿಂದ ಜನಿಸಿಬಂದ ಇವರು ತ ದೇವರು
ಜನಿಸಿದ 10 ದರ್ಷಗಳ ನಂತರ ಹುಟ್ಟಿದರು.
_ ತಾರತಮ್ಮದಲ್ಲಿ ಹಣ್ಮಹಿಪಸಿಯರಿಗಿಂತ 3 ಗುಣಗಳಿಂದ ಕಡಿಮೆಯೆನಿಸಿಕೊಂಡು .
7 ನೇ ಕಕ್ಪದಲ್ಲಿರುವರು. ಇ ಗ 100 ಬಹಕ್ರಲ್ಪಗಳ ಸಾಧನೆ. ಇವರದೇಹವು 26
PhS eb ಬುದ್ದಿ ತತ್ವಕ್ಕೆ ಅಭಿಮಾನಿಯಾಗಿ ಪದ್ಮಾವಶೀ ಪತಿಯಾದ
ಗೋದಿಂದನನ್ನು ಉಪಾಸಿಸುವರು. ಇವರಿಗೆ ಅವತಾರಗಳಿಲ್ಲ
ವಾರುಣಿ : - ಸೃಷ್ಟಿಯ ಆದಿಯಲ್ಲಿ ವಿರಿಂಚಿನಾಮಕ ಬ್ರಹನಿಂದ ಜನಿಸಿಬಂದ
ಇದರ ಶರೀರದ "ಸತ್ತ ತಮೋ ರಜೋ' ಗುಣಾತಕವಾದುದು. ಪದಕಲ್ಪದಲ್ಲಿ ವಿರಾ
'ಡ್ರೂಪಿಯಾದ ಭಗವಂತನ ವಾಮಪಾದದಿಂದ ಜನಿಸಿಬಂದ ಇವರು ಶೇಷದೇವರು
ಜನಿಸಿದ 10 ವರ್ಷಗಳ ನಂತರ ಹುಟ್ಟಿ ಬಂದರು. ತಾರತಮ್ಮದಲ್ಲಿ ಹಣೃಹಿಖಿಯರಿ
ಗಿಂತ 2 ಗುಣಗಳಿಂದ ಕಡಿಮೆಯನಿಸಿಕೊಂಡು 7 ನೇ ಕಕ್ಷದಲ್ಲಿರುವರು. ಇವರಿಗೆ
100 ಬ್ರಹ್ಮಕಲ್ಪಗಳ ಸಾಧನೆ. ಇವರದೇಹವು 26 ಲಕ್ಷಣಗಳಿಂದ ಕೂಡಿರುತ್ತದೆ. ಬುದ್ದಿ
ತತ್ವಕ್ಕೆ ಅಭಿಮಾನಿಯಾದ ಇವರು ಪದ್ಯಾದಶೀ ಪಶಿಯಾದ ಗೋವಿಂದನನ್ನು ಉಪಾಸಿ
ೇತಾಯುಗದಲ್ಲಿ ಊರ್ಮಿಳೆ ಎಂಬ ಹೆಸರಿನಿಂದ ಲಕ್ಷಣನಿಗೆ ಪತ್ನಿಯಾಗಿಯೂ,
ದ್ವಾಪರದಲ್ಲಿ ಮಹಾಲಕ್ಷ್ಮೀ ಆವೇಶದಿಂದ ಕೂಡಿದ ಬಲರಾಮನ ಪತ್ನಿ ರೇವತಿಯಾ
ಗಿಯೂ ಅದತರಿಸಿದರು.
ಪಾರ್ವತಿ :- ಸೃಷ್ಟಿಯ ಆದಿಯಲ್ಲಿ ವಿರಿಂಚಿನಾಮಕ ಬ್ರಹ್ಮನಿಂದ ಹುಟ್ಟಿಬಂದ
ಇವರ ಶರೀರವು "ಸತ್ವ ತಮೋ ರಜೋ" ಗುಣಾಶಕ್ರವಾದುದು. ಪದ್ಮಕಲ್ಪದಲ್ಲಿ ವಿರಾ
74 | ದಾಸತತ್ತ ಪ್ರಕಾಶಿಕೆ
ಡ್ರೂಪಿಯಾದ ಭಗವಂತನ ವಾಮಪಾದದಿಂದ ಜನಿಸಿಬಂದ ಇವರು ರುದ್ರದೇವರು
ಜನಿಸಿದ 10 ವರ್ಷಗಳ ನಂತರ ಹುಟ್ಟಿದರು.
ತಾರತಮದಲ್ಲಿ ಷಣಹಿಹಿಯರಿಗಿಂತ 2 ಗುಣಗಳಿಂದ ಕಡಿಮೆಯೆನಿಸಿಕೊಂಡು
7ನೇ ಕಕ್ಟದಲ್ಲಿರುವರು. ಇವರಿಗೆ 100 ಬ್ರಹಕ್ರಲ್ಪಗಳ ಸ ಸಾಧನೆ. ಇವರದೇಹವು 26 ಲಕ್ಷ
ಣಗಳಿಂದ ಯುಕ್ತವಾಗಿದೆ. ಬುದ್ದಿ ತತ್ವಕ್ಕೆ ಅಭಿಮಾನಿಯಾಗಿ ಪದ್ದಾವಶೀ ಪತಿ ಗೋದಿಂ
ದನನ್ನು ಉಪಾಸಿಸುವರು. ಇವರು "ಆದಿಯಲ್ಲಿ ದಕ್ಷ ಕಪ್ರಜಾಪತಿಯಿಂದ ಪೋಷಿತರಾಗಿ
ದಾಕ್ಷಾಯಣೀ ಎಂದೆನಿಸಿಕೊಂಡು, ಕಾಲಾಂತರದಲ್ಲಿ ಹಿಮವತ್ತುತ್ತಿಯಾಗಿ ಪಾರ್ವತೀ
ಎಂದು ಪ್ರಸಿದ್ಧರಾದರು. ಇವರು ಹುಳಿಪದಾರ್ಥಗಳಿಗೆ ಅಭಿಮಾನಿಯಾಗಿರುವರು.
ಚಂಡಿ - ಕಾಶ್ಮಾಯನಿ - ಉಮಾ ಇವು ಇವರ ನಾಮಾಂತರಗಳು.
ಆ ಪರಂತಪನೊಲಿಮೆಯಿಂದ ಸದಾಪರೋಕ್ತಿಗಳೆನಿಸಿ ಭಗವ
ದ್ರೂಪ ಗುಣಗಳ ಮಹಿಮೆ ಸ್ಪಪತಿಗಳಾನನದಿ ತಿಳಿವ
ಸೌಪರಣಿ ವಾರುಣಿ ನಗಾತ್ಮಜ ರಾಪನಿತು ಬಣ್ಣಿಸುವೆನೆನ್ನಮ
ಹಾಪರಾಧಗಳೆಣಿಸ ದೀಯಲಿ ಪರಮ ಮಂಗಳವ (ಹ.ಸಾ. 32-15)
ಸೌಪರ್ಣಿ - ವಾರುಣಿ - ಪಾರ್ವತೀಭ್ಯಃ ನಮಃ ವಃ ಸುಪ್ರಭಾತಂ.
ಸೌಪರ್ಣಿ - ವಾರುಣಿ - ಪಾರ್ವಶೀದೇವಿಯರೇ, ನಿಮಗೆ ಅನಂತ ನಮನಗಳು
ನಿಮಗೆ ಸುಪ್ರಭಾತವಾಗಲಿ.
ತುಲಸೀದೇವಿ
ತುಲಸೀದೇವಿಯು ಸಮುದ್ರಮಥನಕಾಲದಲ್ಲಿ ಧನ್ವಂಶ್ರೀನಾಮಕ ಪರಮಾತ
ಆನಂದಾಶೃಗಳಿಂದ ಜನತಾಳಿದಳು. “ತುಲಸ್ಕಾಂಶು ರಮಾದೇವೀ ಸಾವಿಷ್ಟೋಃ
ನಿತ್ಯದಾ ಪ್ರಿಯಾ” ಎಂಬ "ವಚನದಂತೆ ತುಳಸಿಯಲ್ಲಿ ರಮಾದೇದಿಯ ನಿತ್ಮ ಸನ್ನಿಧಾ
ನವಿರುವುದು. ತುಲಸಿಯ ವೃಕ್ಷ್ತಮೂಲದಲ್ಲಿ ಸರ್ವಕೀರ್ಥಗಳು, ಮಧ್ಯದಲ್ಲಿ ಸಕಲ
ದೇವತೆಗಳು, ಮೇಲ್ಬಾಗದಲ್ಲಿ ಸಕಲವೇದಗಳು ಸನ್ನಿಹಿತವಾಗಿರುವವು. 'ತುಲಸಿಯನ್ನ
ನೋಡಿದಾಕ್ಷಣ ಸಕಲ ಪಾಪಗಳು ಹಿಂಗುವವು ಸ್ಪರ್ಶಮಾತ್ರದಿಂದ ದೇಹವುಪವಿತ್ರವಾ
ಗುವುದು; ನಮಸ್ಕಾರಮಾತ್ರದಿಂದ ಎಲ್ಲಿ ರೋಗಗಳು ಪರಿಹೃತವಾಗುವವು ನೀರೆರೆದರೆ
ಯಮದೂತಶರ ಭಯವಿರುವುದಿಲ್ಲ. ಭಗವಂತನ ಪಾದಗಳಿಗೆ ತುಲಸಿಯನ್ನು ಅರ್ಪಿಸಿ
ದರೆ ಮೋಕ್ಟವು ತಾನಾಗಿಯೇ ಕೈಗೂಡುವುದು.
ತುಲಸ್ಕೆ ನಮಃ ತವ ಸುಪ್ರಭಾತಮ್.
ತುಲಸೀದೇವಿಯೇ, ನಿನಗೆ ಅನಂತ ನಮನಗಳು. ನಿನಗೆ ಸುಪ್ರಭಾತವಾಗಲಿ.
ದಾಸತತ್ತ್ವಪ್ರಕಾಶಿಕೆ | | | 75
| ಉದಯರಾಗ
ಏಳಮ್ಮತುಳಸೀ ಕೋಮಲವಾಣಿ ನೀಲವರ್ಣನ ರಾಣಿ ನಿತ್ತಕಲ್ಮಾಣಿ (ಪ |
ಉಟ್ಟ ಪೀತಾಂಬರ ಹೃ ದಯದಿ ಕೌಸ್ತುಭ
ಇಟ್ಟಿ ದ್ವಾದಶನಾಮ ನೊಸಲಲ್ಲಿ ಶಿಲಕ
ತೊಟ್ಟಿ ಮುತ್ತಿನ ಅಂಗಿ ತೋಳ ' ಬಾಪುರಿಯಿಂದ.
ಲಕ್ಷುಮಿರಮಣ ನಿನ್ನಪ್ಪದನಲ್ಲೆ ತುಳಸೀ | |All
ಬಲದಕ್ಕೆಯ್ಯಲಿ ಚಕ್ರ ಎಡದ ಕೈಯ್ಯಲಿ ಶಂಖ
ಕೊರಳೊಳಫಾಕಿದ್ದ ಶ್ರೀವತ್ಸಲಾಂಛನ
ಉರಗಶಯನನ ಮೇಲೆ ಮಲಗಿದ್ದ ಪರಮಾತ್ಮ
ಕೊರಳೊಳು ಧರಿಸಿ ಕೊಂಡಿಹನಲ್ಲೆ ತುಳಸೀ | ೨ ||
ಬೃಂದಾವನದಲ್ಲಿ ಛಂದುಳ್ಳ ಬನದಲ್ಲಿ
ಮಂದಗಮನೆಯರ ಮಾಳದಲ್ಲಿ
ನಂದಗೋಪನ ಕಂದ ಬಾಯ ತಾಂಬೂಲದಲ್ಲಿ ಆ-
ನಂದದಿಂದಲಿ ನಿನ್ನಪ್ಪದನಲ್ಲಿ ತುಳಸೀ | |೩॥
ಎಳೆಯ ಜೆಳದಿಂಗಳಿಂದ ಕೊಳಲನಾದಗಳಿಂದ
ಎಡಬಲದಲೊಪ್ಪವ ಛತ್ರಚಾಮರಗಳಿಂದ
ಕಡಗ ಕಂಕಣದಿಂದ ಮುಡಿದ ಮಲ್ಲಿಗೆಯಿಂದ
ಮುರಹರಮೂರ್ತಿ ನಿನ್ನಪ್ಪಿದನಲ್ಲ ತುಳಸೀ | |೪|
ಕಾಲಲಂದುಗೆಯಿಂದ ಕಸ್ತೂರಿ ನಾಮಗಳಿಂದ
ಬಾಲಗೋಪಾಲರಿಂದ ಭಕ್ತವತ್ಸಲನು
ವೇಣುನಾದವು ಮಾಡಿ ಪ್ರಾಣಪಶಿಯು ಲಕ್ಷ್ಮೇ |
ಪುರಂದರವಿಠಲ ನಿನ್ನಪ್ಪಿದನಲ್ಲೆ ತುಳಸೀ ಈ |೫|
6 ನೇ ಕಕ್ಷ - ಜಾಂಬವತಿ - ಕಾಳಿಂದಿ - ನೀಲಾ - .ಭದ್ರಾ -
ಮಿತ್ರವಿಂದ ಮತ್ತು ಲಕ್ಷ] ಣಾದೇವಿಯರು |
ಇವರು ಸತ್ವ - ತಮೋ - ರಜೋ ಗುಣಾತಕ್ರವಾದ ಶರೀರವುಳ್ಳವರು. ತಾರ
ತಮೃದಲ್ಲಿ ಮಹಾರುದ್ರಜೀವರಿಂದ 5 ಗುಣಗಳಿಂದ ಕಡಿಮೆಯೆನಿಸಿಕೊಂಡು, 6ನೇ
6
76 | ದಾಸತತ್ವ ಪ್ರಕಾಶಿಕೆ '
ಕಕ್ಷಿದಲ್ಲಿರುವರು. ಇವರೆಲ್ಲರಿಗೂ 100 ) ಬ್ರಹತ್ರಲ್ಪಗಳ ಸಾಧನೆ. ಅಹಂಕಾರ ತತ್ವದಲ್ಲಿ
ವಾಸಿಸುವ ಇವರು ನಾಭಿಯಲ್ತಿರುವ 6 ದಳ ಕಮಲದಲ್ಲಿರುವರು. ಇವರ ದೇಹಗಳು
27 ಲಕ್ಷಣಗಳಿಂದ ಯುಕ್ತವಾಗಿವೆ.
ಜಾಂಬವತಿ :- ಪೂರ್ವಸರ್ಗದಲ್ಲಿ ಸೋಮನ ಪ್ರಶ್ರಿಯಾಗಿ ಅವತರಿಸಿದ ಇವರು,
ಬಾಲ್ಕದಲ್ಲಿ ಮಹಾ ವೈರಾಗ್ಯಶಾಲಿಯಾಗಿ ಸರ್ವೇಂದ್ರಿಯಗಳಿಂದ ಆಗುವ ಸಕಲ ಕರ್ಮ
ಗಳನ್ನು ಶ್ರೀಹರಿಗೆ ಸಮರ್ಪಿಸಿದ ಮಹಾನ್ ವ್ಯಕ್ತಿ ಇವರು. ಇವರ ಗುರುಗಳು ಜೈಗೀ
ಷವ್ಯರು. ಗುರು ಉಪದೇಶದಂತೆ ಶೇಷಾಚಲವನ್ನು ಸೇರಿ ಶ್ರೀನಿವಾಸನನ್ನು ಕುರಿತು
ತಪಸ್ಸು ಮಾಡಿ ಆತನನ್ನೇ ಪಶಿಯನ್ನಾಗಿ ಅಪೇಕ್ಟಿಸಿದರು. ಮುಂದೆ ದ್ವಾಪರ ಯುಗದಲ್ಲಿ
ಶ್ರೀಕೃಷ್ಣನಿಗೆ ಪಶ್ನಿಯಾದರು. ಇವರಲ್ಲಿ ರಮಾದೇವಿಯ ವಿಶೇಷ ಸನ್ನಿಧಾನವಿರುವುದು.
ಕಾಳಿಂದಿ :- ಇವರು ವಿವಸ್ವನ್ನಾಮಕ ಸೂರ್ಯನ ಪುತ್ರಿ. ಯಮುನಾದೇವಿಯ
ತಂಗಿ. ಶ್ರೀಕೃಷ್ಣನನ್ನೇ ಪಶಿಯನ್ನಾಗಿ ಆಪೇಕ್ಟಿಸಿ ಯಮುನಾ ತೀರದಲ್ಲಿ ತಪಸ್ಸು ಮಾಡಿ.
ಶ್ರೀಕೃಷ್ಣನನ್ನು ಒಲಿಸಿ ಆತನಿಗೆ ಪಶ್ಚಿಯಾದರು.
ನೀಲಾ :- ಪೂರ್ವಕಲ್ಪದಲ್ಲಿ ಕವೃವಾಹನನೆಂಬ ಅಗ್ನಿಯ ಪ್ರತಿ ಎನಿಸಿದ ಇವರು
ಶ್ರೀಹರಿಯನ್ನೇ ಪತಿಯನ್ನಾಗಿ ಅಪೇಕ್ಷಿಸಿ ತಪಸ್ಸು ಮಾಡಿ, ದ್ವಾಪರಯುಗದಲ್ಲಿ ಕೋಸ
ಲಾಧಿಪಶಿ ನಗ್ನಿಜಿತ್ ರಾಯನ ಮಗಳಾಗಿ ಜನಿಸಿ ಶ್ರೀಕೃಷ್ಣನನ್ನು ಮದುವೆಯಾದರು.
ತ್್ ಸರ್ಗದಲ್ಲಿ ನಳನ ಮಗಳಾಗಿ ಜನಿಸಿ, ಶ್ರೀಹರಿಯನ್ನೇ ಪತಿ
ಸನ್ನಾಗಿ As ತಪಸ್ಸು ಮಾಡಿ, ಮುಂದೆ ದ್ವಾಪರಯುಗದಲ್ಲಿ ವಸುದೇವನ ತಂಗಿ
ಶೃತಿಕೀರ್ತಿಗೆ ಮಗಳಾಗಿ ಹುಟ್ಟಿ ಬಂದು ಶ್ರೀಕೃಷ್ಣನಿಗೆ ಪತ್ನಿಯಾದರು |
ಮಿತ್ರವಿಂದ :- ಪೂರ್ವಸರ್ಗದಲ್ಲಿ ಅಗ್ಗಿಪಾತ್ತನೆಂಬ ಪಿತೃವಿನ ಮಗಳಾಗಿ ಜನಿಸಿ,
ಶ್ರೀಹರಿಯನ್ನೇ ಪತಿಯನ್ನಾಗಿ ಅಪೇಕ್ಷಿಸಿ ತಪಸ್ಸು ಮಾಡಿ, ಮುಂದೆ ದ್ವಾಪರಯುಗದಲ್ಲಿ
ಶ್ರೀಕೃಷ್ಣನ ಸೋದರತ್ತೆಯಾದರಾಜಾಧಿದೇವಿಗೆ ಮಗಳಾಗಿ ಜನಿಸಿ ಬಂದು ಶ್ರೀಕೃಷ್ಣನನ್ನು
ಮದುವೆಯಾದರು.
ಲಕ್ಷಣಾ :- ಪೂರ್ವಸರ್ಗದಲ್ಲಿ ಬರ್ಹಿಷ್ಟತು ರಾಜನ ಮಗಳಾಗಿ ಜನಿಸಿ, ಶ್ರೀಹ
ರಿಯನ್ನೆ ಪಶಿಯನ್ನಾಗಿ ಅಪೇಕ್ಷಿಸಿ: ಸರ್ವತ್ರ ಭಗವಂತನನ್ನು ಉಪಾಸಿಸುತ್ತಾ ತಪಸ್ಸು
ಮಾಡಿದರು. ದ್ವಾಪರಯುಗದಲ್ಲಿ ಮದ್ರರಾಜನ ಫತಿಯಾಗಿ ಅವತರಿಸಿ ಶ್ರೀಕೃಷ್ಣನನ್ನು
ಪತಿಯನ್ನಾಗಿ ಪಡೆದರು.
ದಾಸತತ್ತ ಪ್ರಕಾಶಿಕೆ 77
ಕಂಬುಪಾಣಿಯ ಪರಮ ಪ್ರೇಮ ನಿ-ತಂಬಿನಿಯರೆಂದೆನಿಪ ಲಕ್ಷಣೆ
ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖವಿಂದ
ಎಂಬ ಷಣಹಿಪಿಯರ ದಿವ್ಕಪದಾಂಬುಜಗಳಿಗೆ ನಮಿಪೆ ಮಮ ಹೃದ. -
ಯಾಂಬರದಿ ನೆಲಿಸಲಿ ಬಿಡದೆ ತಮ್ಮರಸ ನೊಡಗೂಡಿ (ಹಸಾ. 32-14)
ಜಾಂಬವತಿ - ಕಾಳಿಂದಿ - ನೀಲಾ - ಭದ್ರಾ - ಮಿತ್ರವಿಂದಾ - ಲಕ್ಷಣಾಭ್ಯಃ ನಮಃ :
ವಃ ಸುಪ್ರಭಾತಂ.
ಜಾಂಬವತಿ - ಕಾಳಿಂದಿ - ನೀಲಾ - ಭದ್ರಾ - ಮಿತ್ರವಿಂದಾ - ಸು ವಯು
ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
ರ ನೇ ಕಕ್ಷ - ಗರುಡ - ಶೇಷ - ರುದ್ರ
ಗರುಡದೇವರು :- ಸೃಷ್ಟಿಯ ಆದಿಯಲ್ಲಿ ಬಲಾಖ್ಯವಾಯದೇವರಿಂದ ಹುಟ್ಟಿ
ಬಂದ ಇವರ ಶರೀರವು ಸತ್ವ - ತಮೋ - ರಜೋ ಗುಣಾತಕ್ರವಾದುದು. ಪುನಃ
ವಿರಾಡ್ತೂಪಿಯಾದ ಭಗವಂತನ ದಕ್ಷಿಣಪಾದದಿಂದ ಜನಿಸಿದ ಇವರು, ಶೇಷದೇವರು
ಹುಟ್ಟಿದ ನಂತರ ಸಾವಿರವರ್ಷಗಳ ಮೇಲೆ ಜನಿಸಿದರು. ತಾರತಮ್ಮದಲ್ಲಿ ಸರಸ್ವತೀದೇವಿ
ಯರಿಂದ 100 ಗುಣಗಳಿಂದ ಕಡಿಮೆ ಎನಿಸಿಕೊಂಡು, 5ನೇ ಕಕ್ಸದಲ್ಲಿರುವರು. ಇವರಿಗೆ
100 ಬ್ರಹಕ್ರಲ್ಪಗಳ ಸಾಧನೆ. 28 ದೇಹಲಕ್ಷಣಗಳಿಂದ ಕೂಡಿದ ಇವರು; ಅಹಂಕಾರ
ತತ್ವಕ್ಕೆ ಅಭಿಮಾನಿಯಾಗಿ, ಕಮಲಾಪತಿ ಮಾಧವನನ್ನು ಉಪಾಸಿಸುವರು. ಕಾಲಕ್ಕೂ
ಚಿತ್ರಕ್ಕೂ ಆಹಾರಪದಾರ್ಥಗಳಲ್ಲಿ ಒಂದಾದ ತೊಪ್ಪೆಗೂ ಅಭಿಮಾನಿಯಾಗಿರುವರು.
ಇವರಿಗೆ ಅವತಾರಗಳಿಲ್ಲ.
ಜಗದುದರನ ಸುರೋತ್ರಮನ ನಿಜ
ಪೆಗಲೊಳಾಂತು ಕರಾಬ್ದದೋಳ್ ಪದ
ಯುಗ ಧರಿಸಿ ನಖಪಂಕ್ಕಿಯೊಳು ರಮಣೀಯ ತರವಾದ
ನಗಧರನ ಪ್ರಶಿಬಿಂಬ ಕಾಣುತ '
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ಖಗಕುಲಾಧಿಪ ಕೊಡಲಿ ಮಂಗಳ ಸಕಲ ಸುಜನರಿಗೆ oo
(ಹ.ಸಾ. 32-8)
ಗರುಡಾಯ ನಮಃ ತವ ಸುಪ್ರಭಾತಂ.
` ಗರುಡದೇವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
78 | ದಾಸತತ್ವ ಪ್ರಕಾಶಿಕೆ
ಶೇಷದೇವರು :- ಸೃಷ್ಟಿಯ ಆದಿಯಲ್ಲಿ ಬಲಾಖ್ಯವಾಯುದೇವರಿಂದ ಹುಟ್ಟಿ
ಬಂದ ಇವರ ಶರೀರವು ಸತ್ವ - ತಮೋ - ರಜೋ ಗುಣಾತಕ್ರವಾದುದು. ಪದಕ
ಲ್ಪದಲ್ಲಿ ವಿರಾಡ್ರೂಪಿಯಾದ ಭಗವಂತನ ದಕ್ಷಿಣಪಾದದಿಂದ ಜನಿಸಿಬಂದ ಇವರು
ಸರಸ್ವತಿ ಭಾರತಿಯರು ಜನಿಸಿದ 1000 ವರ್ಷಗಳ ನಂತರ ಹುಟ್ಟಿ ಬಂದರು. ತಾರತಮ್ಮ
ದಲ್ಲಿ ಸರಸ್ವತಿ - ಭಾರತೀದೇವಿಯರಿಂದ 100 ಗುಣಗಳಿಂದ ಕಡಿಮೆ ಎನಿಸಿಕೊಂಡು
5ನೇ ಕಕ್ಚದಲ್ಲಿರುವರು. ಇವರ ಸಾಧನೆ 100 ಬ್ರಹಕ್ತಲ್ಪಗಳು.- ಅಹಂಕಾರ ತತ್ತಕ್ಕೂ
ಜೀವಿಗಳಿಗೂ, ವೈರಾಗ್ಕೋಪೇತವಾದ ಮನಸ್ಸಿಗೂ ಅಭಿಮಾನಿಯಾಗಿರುವರು. ಇವರ
ದೇಹವು 28 ಲಕ್ಷಣದಿಂದ ಕೂಡಿದೆ. ಆದಿಯಲ್ಲಿ ಯಮಧರ್ಮರಾಜನ ಪತ್ನಿಯಾದ
` ಶ್ಯಾಮಲಾದೇವಿಯಲ್ಲಿ ಹರಿ ಮತ್ತು ವಾಯುದೇವರ ಆವೇಶದಿಂದ ಕೂಡಿಕೊಂಡು ನರ
ನೆಂಬಹೆಸ ರಿನಿಂದ ಅವತರಿಸಿದರು. ತ್ರೇತಾಯುಗದಲ್ಲಿ ಸಂಕರ್ಷಣ ರೂಪಿ ಪರಮಾತನ
ಆವೇಶದಿಂದ ಕೂಡಿಕೊಂಡು ಲಕ್ಷ್ಮಣರಾಗಿಯೂ,ದ್ವಾಪರಯುಗದಲ್ಲಿ ಶುಕ್ಷಕೇಶ ರೂಪ
ಪರಮಾತ್ಮನ ಆವೇಶದಿಂದ ಯುಕ್ತರಾಗಿ ಬಲರಾಮರಾಗಿಯೂ ಅವತರಿಸಿದರು.
ಯೋಗಿಗಳ ಹೃದಯಕೆ ನಿಲುಕ ನಿಗ
' ಮಾಗಮೈಕ ವಿನುತನ ಪರಮನು-
ರಾಗದಲಿ ದ್ವಿಸಹಸ್ತ ಜಿಹ್ವೆಗಳಿಂದ ವರ್ಣಿಸುವ
ಭೂ ಗಗನ ಪಾತಾಳ ವ್ಯಾಪ್ತನ
ಯೋಗ ನಿದ್ರಾಸ್ಪದನೆನಿಪ ಗುರು.
ನಾಗರಾಜನ ಪದಕೆ ನಮಿಸುವೆ ಮನದೊಳನವರತ (ಹ.ಸಾ. 32-9)
ಆದಿ ಶೇಷಾಯ ನಮಃ ತವ ಸುಪ್ರಭಾತಂ.
ಆದಿಶೇಷರೇ! ನಿಮಗೆ ಅನಂತ ನಮನಗಳು. ನಿಮಗೆ ಸಸ
ಮಹಾರುದ್ರದೇವರು :- ಸೃಷ್ಟಿಯ ಆದಿಯಲ್ಲಿ ವಿರಿಂಚಿನಾಮಕ ಬ್ರಹ್ಮ ಮತ್ತು
ವಾಣಿಯರಿಂದ ಹುಟ್ಟಿಬಂದ ಇವರ ಶರೀರವು ಸತ್ತ - ತಮೋ - ರಜೋ ಗುಣಾ
ತಕ್ರವಾದುದು. ಪದಕ್ತಲ್ಪದಲ್ಲಿ ವಿರಾಡ್ರೂಪಿಯಾದ ಭಗವಂತನ ದಕ್ಷಿಣಪಾದದಿಂದ
ಜನಿಸಿಬಂದ ಇವರು, ಶೇಷದೇವರು ಜನಿಸಿದ 1000 ವರ್ಷಗಳ ನಂತರ ಹುಟ್ಟಿಬಂ
ದರು. ತಾರತಮದಲ್ಲಿ ಸರಸ್ವತೀ ಭಾರತೀದೇವಿಯರಿಂದ 100 ಗುಣಗಳಿಂದ ಕಡಿಮೆ
ಎನಿಸಿಕೊಂಡು 5ನೇ ಕಕ್ಷದಲ್ಲಿ ಇರುವರು. ಇವರಿಗೆ 100 ಬ್ರಹ್ತಲ್ಪಗಳ ಸಾಧನೆ. ಇವರ
ದೇಹವು 28 ಲಕ್ಷಣಗಳಿಂದ ಕೂಡಿದೆ. ಮನೋನಿಯಾಮಕರೆನಿಸಿಕೊಂಡ ಇವರು
ಅಹಂಕಾರ ತತ್ತಕ್ಕೂ ಆಹಾರಪದಾರ್ಥಗಳಲ್ಲಿ ಸೇರಿದ ತಳಯದ ಪದಾರ್ಥಗಳಿಗೆ
ದಾಸತತ್ವ ಪ್ರಕಾಶಿಕೆ 79
ಅಭಿಮಾನಿಯಾಗಿ, ಈಶಾನ, ದಿಕ್ಕಿಗೆ ಅಭಿಮಾನಿಯಾಗಿರುವರು. ಇವರು ಸಶಾನವಾ
ಸಿಗಳೂ ಹೌದು. ನಿತೃದಲ್ದೂ ಪ್ರತಿ ಸಾಶ್ವಿಕ ಜೀವಿಯ ಹೃದಯ ಸ್ಥಾನದಲ್ಲಿ ಸಂಕರ್ಷ
ಣನಾಮಕ ಪರಮಾತ್ಮನಿಂದ ಪಾಪಪುರುಷನ ದಹನವಾಗುವುದು. ಇಲ್ಲೇ ಮಹಾ
ರುದ್ರದೇವರು ಮನೋನಿಯಾಮಕರಾಗಿ ವಾಸಮಾಡುತ್ತಿರುವರು. ಇದರಿಂದ ಇದು
ಮಹಾರುದ್ರದೇವರ ಆವಾಸವೆನಿಸಿದ ಮೊದಲನೆಯ ಸ್ಮಶಾನ. ಪ್ರಳಯಕಾಲವು ಆಸ
ನ್ನವಾದಾಗ ಲೋಕಗಳಿಲ್ಲವೂ ಸುಟ್ಟು ಬೂದಿಯಾಗುವುವು. ಇದು ಮಹಾಸಶಾನ.
ಅಲ್ಲಿ ರುದ್ರದೇವರು ಪರವಶದಿಂದ ಭಗವಂತನ ಗುಣಗಾನ ಮಾಡುತ್ತಾ ನರ್ತಿಸುವರು.
ಇದು ರುದ್ರದೇವರು ವಾಸಿಸುವ ಎರಡನೇ ಸಾನ. ಮಹಾರುದ್ರದೇವರು ಆದಿಯಲ್ಲಿ '
ಜೈಗೀಷ್ಠವ್ಶ ಎಂಬ ನಾಮದಿಂದ ಖುಷಿಯಾಗಿ ಅವತರಿಸಿದರು. ನಂತರ ಅತ್ರಿಪತ್ನಿ
ಅನುಸೂಯಾದೇವಿಯಲ್ಲಿ ದುರ್ವಾಸಮುನಿಗಳಾಗಿಯೂ, ದ್ರೋಣನ ಪುತ್ರ ಅಶ್ವತ್ಥಾಮ
ನಾಗಿಯೂ, ಅರ್ಜುನ ನೊಟ್ಟಿಗೆ ಯುದ್ದಮಾಡಿದ ವ್ಯಾಧನಾಗಿಯೂ, ವೇದವ್ಕಾಸರ ಪುತ್ರ
ಶುಕಾಚಾರ್ಯರಾಗಿಯೂ ಅವತರಿಸಿದರು.
ನಂದಿವಾಹನ ನಳಿನಧರ ಮೌ| ಳೇಂದು ಶೇಖರ ಶಿವ ತ್ರಯಂಬಕ '
ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ
ಮಂದಜಾಸನ ತನಯ ತ್ರಿಜಗ ದ್ವಂದ್ಮ ಶುದ್ಧಸ್ಪಟಿಕ ಸನ್ನಿಭ
ವಂದಿಸುವೆ ನನವರತ ಪಾಲಿಸೊ ಪಾರ್ವತೀ ರಮಣ (ಹ.ಸಾ. 32-10)
ರುದ್ರಾಯ ನಮಃ ತವಸುಪ್ರಭಾತಂ. |
ರುದ್ರದೇವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
ಉದಯರಾಗ
ಏಳು ಗಂಗಾಧರಸನೆ ಏಳು ಮೃತ್ಯುಂಜಯನೇ
ಏಳು ಪಾರ್ವತಿಪ್ರಿಯ ಕೈಲಾಸ ನಿಲಯ
ಏಳಯ್ಯಹರನೆ ಬೆಳಗಾಯಿತು | ಪ
ನಂದೀಶ ತಾ ಬಂದು ನಿಂತಿಹನು ಸೇವೆಗೆ
' ಬಂದಿಹರು ಶೃಂಗಿ ಭೃಂಗಿ ನೀಟಿ ತುಂಡಿ ನಟಿ ನಟರು
ಗಂಧರ್ವ ಗಣ ಬಂದು ಗಾಯನ ಮಾಡುವರು
ಇಂದು ಶೇಖರ ಏಳು ಮೈದೋರು ಹರನೇ | All
80
: ದಾಸತತ್ವ ಪ್ರಕಾಶಿಕೆ
ನಾರದರು ತುಂಬುರರು ಸಾರಿ ಸುರಗಣರೆಲ್ಲ |
ಸಾರುತಲಿ ಮಹಿಮೆಯನು ಆರುತಿಯ ಪಿಡಿದು ನಿಂತಿಹರು '
ತಾರಕಮಂತ್ರ ಉಪದೇಶಮಾಡಿ ಸುಜನರು-
ದ್ವಾರ ಮಾಡೇಳಯ್ಮಮಾರಮರ್ದನನೆ |೨॥
ತ್ರಿಪುರಾರಿ ತೃಂಬಕನೆ ತ್ರಿಜಗಪಾವನ ಚರಿತ |
ಶ್ರಿದಶ ವಂದಿತ ಚರಣ ತ್ರಿಗುಣಾತ್ಮಕ ತ್ರಿಭುವನಾಧಾರೀ
ಶ್ರಿವಿಧ ಜೀವರಿಗೆಲ್ಲ ಶ್ರಿವಿಧತಾಪವ ಬಿಡಿಸೋ
ತ್ರಿವಿಧ ಗತಿಯನೆ ಕೊಡಿಸೋ ತ್ರಿಶೂಲಧಾರಿ `.: |೩|
ಕಲುಷಹರ ಕಾಮಾರಿ ಕಿಡಿಗಣ್ಣ ಕೇಶ ಸುಮ ಕು-
ಟಿಲಫ್ನ ಕೂಟ ಸ್ತನೆ ಕೇಯೂರ ಕಟಿಕಂಧರ ಕೈವಲ್ಮದಾಯಕನೆ
ಕೋಮಲಾಂಗನೆ ಕೌಮುದೀ ಕಂಧರನೆ |
ಕಂಬುಕಂಧರ ಏಳು ಕಾಳಿಕಾರಮಣನೇ | el
ಚತುರಾಸ್ಥ ಸಂಭೂತ ಚಾರು ಮಂಗಳ ಚರಿತ ಚಿದಂಬರ
ಚೇರ್ಣ ತಪಭರಿತ ಚ್ಮುತಿದೂರ ಚೂಡಕರ್ಮ ಬರ್ಹೀ
ಭೂತಾಭಿಮಾನಿಯೇ ಚೈಲ ಕೃತಗಜಚರ್ಮ ಚೋದಿತಾಖಿಲ ಭೂತ
ಚತುಷಷ್ಠಿ ಕಳಾಪೂರ್ಣ ಚಂಡಿಕಾರಮಣ ಏಳಯ್ಮ ಚಾರುವದನ - ೫
ಮೋಹಶಾಸ್ತ್ರವ ರಚಿಸಿ ಮೋಹಿಸ್ಕಮರರನೆಲ್ಲ ವರದನಾಜ್ಞದಿ
ವಿರಚಿಸಿ ಪಾಶುಪತ - ಲಿಂಗ - ಶೈವ ಶಾಸ್ತ್ರಗಳನಾ
ಮೋಹಿಸುತ ದೈತ್ಸರನ ಐದಿಸುವಿ ತಮೋಗತಿಗೆ ಸೈಗುರುವೆ ನೀನಹುದೋ
ಭಳಿ ಭಳಿರೆ ದೇವರ್ಕಳಾಮಹಿಮೆ ವೈಷ್ಣವಾಗ್ರಣಿಯೆ Hel
ದಾಸತತ್ವ ಪ್ರಕಾಶಿಕೆ | 81
ಮೃಡನೆ ಭಕುತರಿಗೆ ವರವ ಕೊಡುವಲ್ಲಿ ನಿನ್ನಂಥ
ಒಡೆಯರನ ಕಾಣಿನೆಂದಡಿಗಳಿಗೆರಗಿ
ಧೃಢ ಭಕುತಿಯಂ ಬೇಡ್ಜೆ ಬಿಡಿಸು ಭವತಾಪವನು
ನಡುಪುರೀಶನ ಸಖನೆ ಜೈಗೀಪವ್ಮದುರ್ವಾಸ ಕಿರಾತ ದ್ರೋಣಿ ಶಂಕರನೆ ೭ ||
4 ನೇ ಕಕ್ಷ - ಸರಸ್ಪಶೀ - ಭಾರತೀದೇವಿಯರು
ಸರಸ್ವತೀದೇವಿ :- ಸೃಷ್ಟಿಯ ಆದಿಯಲ್ಲಿ ಕೃಶಿಪತಿಪ್ರದ್ಕುಮ್ನನಿಂದ ಹುಟ್ಟಿಬಂದ
ಇವರ ಶರೀರವು ಮಹತ್ತತ್ವಾತಕ್ರವಾದುದು. ಪದ್ಮಕಲ್ಪದಲ್ಲಿ ವಿರಾಡ್ರೂಪಿಯಾದ ಭಗ |
ವಂತನ ದಕ್ಷಿಣ ಹಸ್ತದಿಂದ ಹುಟ್ಟಿ ಬಂದ ಇವರು ವಾಯುದೇವರು ಹುಟ್ಟಿದ ಒಂದು
ವರ್ಷದ ನಂತರ ಜನಿಸಿದರು. ತಾರತಮೃದಲ್ಲಿ ವಾಯುದೇವರಿಂದ 3 ಗುಣಗಳಿಂದ
ಕಡಿಮೆ ಎನಿಸಿಕೊಂಡು 4ನೇ ಕಕ್ಸದಲ್ಲಿರುವರು. ಇವರಸಾಧನೆ 200 ಬ್ರಹಕ್ರಲ್ಪಗಳು. :
' ಅವ್ಯಕ್ತ ತತ್ವಕ್ಕೆ ಅಭಿಮಾನಿಯಾದ ಸರಸ್ವತೀದೇವಿಯರು ಶ್ರೀಪತಿ ಕೇಶವನನ್ನು ಉಪಾ
ಸಿಸುವರು. ಇವರು ವೇದಗಳಿಗೂ ಮತ್ತು ಹಾಲಿಗೂ ಅಭಿಮಾನಿಯಾಗಿರುವರು.
ಬ್ರಹ್ಮಾಣಿ - ಗಾಯತ್ರೀ - ಸಾವಿತ್ರೀ - ಸಂಸ್ಕೃತಿ - ಪ್ರಕೃತಿ ಮುಂತಾದ ನಾಮಗಳಿಂದ
ಪ್ರಸಿದ್ಧರಾಗಿರುವರು. ಇವರಿಗೆ ಅವತಾರಗಳಿಲ್ಲ.
ಚತುರವದನನ ರಾಣಿ ಅತಿರೋ -
ಹಿತ ವಿಮಲ ವಿಜ್ಞಾನಿ ನಿಗಮ-
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಣಿ
ನತಿಸಿ ಬೇಡುವೆ ಜನನೀ ಲಕ್ಷ್ಮೀ-
ಪತಿಯ ಗುಣಗಳ ತುಶಿಪುದಕೆ ಸ- '
ನಶಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ (ಹ.ಸಾ. 1-5)
ಸರಸ್ವತ್ಯೈ ನಮಃ ತವ ಸುಪ್ರಭಾತಂ. |
ಸರಸ್ವತೀದೇವಿಯರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ. | |
ಭಾರತೀದೇವಿ :- - ಸೃಷ್ಟಿಯ ಆದಿಯಲ್ಲಿ ಕೃತಿಪತಿ ಪ್ರದ್ಮುಮ್ನನಿಂದ ಹುಟ್ಟಿ ಬಂದ
ಇವರ ಶರೀರವು ಮಹತ್ವತ್ವಾತಕವಾದುದು. ಪದ್ಮಕಲ್ಪದಲ್ಲಿ ವಿರಾಡ್ರೂಪಿ ಭಗವಂತನ
ದಕ್ಷಿಣ ಹಸ್ತದಿಂದ ಜನಿಸಿಬಂದ ಇವರು ಸರಸ್ವತೀದೇವಿಯು ಜನಿಸಿದ ಒಂದು ವರ್ಷದ
ನಂತರ ಹುಟ್ಟಿದರು.
82 | ' ದಾಸತತ್ವಪ್ಪಕಾಶಿಕಿ
ತಾರತಮೃದಲ್ಲಿ ವಾಯುಡೇವರಿಂದ 3 ಗುಣಗಳಿಂದ ಕಡಿಮೆ ಎನಿಸಿಕೊಂಡು
ನಾಲ್ಕನೇ ಕಕ್ಷದಲ್ಲಿರುವರು. ಇವರಿಗೆ 200 ಬ್ರಹಕ್ರಲ್ಪಗಳ ಸಾಧನೆ. ಅವಕ್ತತತ್ವಕ್ಕೆ ಅಭಿ
' ಮಾನಿಯಾದ ಭಾರತೀದೇವಿಯರು ಶ್ರೀಪತಿ ಕೇಶವನನ್ನು ಉಪಾಸಿಸುವರು. ಬುಧ್ಯಾಭಿ
ಮಾನಿಯೆನಿಸಿದ ಇವರು ಆಹಾರಪದಾರ್ಥಗಳಲ್ಲಿ ಒಂದಾದ ಪರಮಾನ್ಹಕ್ಕೆ ಅಭಿಮಾ
_ ನಿಯಾಗಿರುವರು. ಭಾರತೀದೇವಿಯರು ತ್ರೇತಾಯುಗದಲ್ಲಿ ಶಿವನೆಂಬ ಬ್ರಾಹ್ಮಣನಿಂದ
ಶಿವಕಸ್ಕೆ ಎಂಬ ಹೆಸರಿನಿಂದ ಹುಟ್ಟಿದರು. ತ್ರೇತೆಯ ಕಡೆಯ ಭಾಗದಲ್ಲಿ ನಳರಾಜನ
ಪತ್ನಿ ದಮಯಂತಿಯಲ್ಲಿ ಇಂದ್ರಸೇನಾ ಎಂಬ ಹೆಸರಿನಿಂದ ಅವತರಿಸಿದರು. ದ್ವಾಪರ
ದಲ್ಲಿ ದ್ರೌಪತಿಯಾಗಿಯೂ, ಕಾಳೀ ಎಂಬ ಹೆಸರಿನಿಂದ ಕಾಶಿರಾಜನ ಮಗಳಾಗಿಯೂ
ಅವತರಿಸಿ ಭೀಮಸೇನನಿಗೆ ಪತ್ನಿ ಎನಿಸಿದರು. |
ಕೃತಿರಮಣ ಪ್ರದ್ಯುಮ್ನ ನಂದನೆ-
ಚತುರವಿಂಶತಿ ತತ್ವಪತಿದೇವ-
ತೆಗಳಿಗೆ ಗುರುಪೆನಿಸುತಿಹ ಮಾರುತನ ನಿಜಪತ್ನಿ
ಸತತ ಹರಿಯಲಿ ಗುರುಗಳಲಿ ಸ-
ದ್ರತಿಯ ಪಾಲಿಸಿ ಭಾಗವತ ಭಾ-
ರತ ಪುರಾಣ ರಹಸ್ಮ ತತ್ವಗಳರುಪು ಕರುಣದಲಿ (ಹ.ಸಾ. 1-6)
ಭಾರತ್ಕೆ ನಮಃ ತವ ಸುಪ್ರಭಾತಂ.
ಭಾರತೀದೇವಿಯರೇ ! ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾ
ಗಲಿ. |
_ ತಿಣೇ ಕಕ್ಚ- ಬ್ರಹ್ಮ- ವಾಯುದೇವರು
ಬ್ರಹ್ಮದೇವರು :- ಸೃಷ್ಟಿಯ ಆದಿಯಲ್ಲಿ ನಾರಾಯಣನಿಂದ ಕಾಲನೆಂಬ ಹೆಸ
ರಿನಿಂದಲೂ, ವಾಸುದೇವನಿಂದ "ಪುರುಷ' ಎಂಬ ಹೆಸರಿನಿಂದಲೂ, ಪ್ರದ್ಧುಮ್ನನಿಂದ
ವಿರಿಂಚಿ' ಎಂಬ ಹೆಸರಿನಿಂದಲೂ ಅವತರಿಸಿದರು. ಪದಕ್ರಲ್ಪದಲ್ಲಿ ಪರಮಾತ್ಮನ ನಾಭಿ
ಯಿಂದ ಚತುರ್ದಶ ದಳಾತಕ್ರವಾದ ಪದದಲ್ಲಿ ಜನಿಸಿದರು. ಇವರೇ ಚತುರ್ಮುಖಬ್ರ
ಹರು. ಇವರ ಶರೀರವು ಮಹತ್ವತ್ವಾತಕ್ರವಾದುದು. ತಾರತಮೃದಲ್ಲಿ ಲಕ್ಷೀದೇವಿಯಿಂದ
ಕೋಟಿ- ಗುಣಗಳಿಂದ ಕಡಿಮೆ ಎನಿಸಿಕೊಂಡು, 3ನೇಯ ಕಕ್ಷದಲ್ಲಿರುವರು. ಇವರ
ಸಾಧನೆ 200 ಬ್ರಹಕ್ರಲ್ಪಗಳು. ಇವರ ಶರೀರವು 32 ಲಕ್ಷಣಗಳಿಂದ ಯುಕ್ತವಾಗಿದೆ.
ಮಹತ್ತತ್ತಕ್ಕೆ ಅಭಿಮಾನಿಗಳಾದ ಇವರು ಲಕ್ಷ್ಮೀಪತಿ ನಾರಾಯಣನನ್ನು ಉಪಾಸಿಸು
ದಾಸತತ್ತ್ವಪ್ರಕಾಶಿಕೆ | 83
ವರು. ಆಹಾರ ಪದಾರ್ಥಗಳಲ್ಲಿಯ 'ಮಂಡಿಗೆ' ಎಂಬ ಭಕ್ಷಕ್ಕೆ ಅಭಿಮಾನಿಗಳು. ಇವರು
ಜೀವೋತ್ತಮರು; ಜಗದ್ಗುರುಗಳು; ಸದಾಪರೋಕ್ಷಿಗಳು. ಇವರಿಗೆ ಅವತಾರಗಳಿಲ್ಲ.
ನಿರುಪಮಾನಂದಾತ್ಮಭವ ನಿ-
ರ್ಜರ ಸಭಾಸಂಸೇವ್ಕ ಯಜುಗಣ
ದರಸೆ ಸತ್ವಪ್ರಚುರ ವಾಣೀಮುಖ ಸರೋಜೇನ
ಗರುಡ ಶೇಷ ಶಶಾಂಕದಳ ಶೇ-
ಖರರ ಜನಕ ಜಗದ್ಗುರುವೆ ತ್ವ-
ಭ್ಹರಣಗಳಿಗಭಿವಂದಿಸುವೆ ಪಾಲಿಪುದು ಸನ್ನತಿಯ (ಹ.ಸಾ. 1-3)
ಬ್ರಹ್ಮಣೀ ನಮಃ ತವ ಸುಪ್ರಭಾತಂ.
ಬ್ರಹದೇವರೇ, ನಿಮಗೆ ಅನಂತ ನಮನಗಳು. ನಿಮಗೆ ಸುಪ್ರಭಾತವಾಗಲಿ.
ವಾಯುದೇವರು :- ಸೃಷ್ಟಿಯ ಆದಿಯಲ್ಲಿ ಜಯಾಪತಿ ಸಂಕರ್ಷಣನಿಂದ ಹುಟ್ಟಿ
ಬಂದ ಇವರ ಶರೀರವ್ರಮಹತ್ವತ್ವಾತಕ್ರವಾದುದು. ಪದಕ್ತಲ್ಪದಲ್ಲಿ ವಿರಾಡ್ರೂಪಿ ಭಗವಂ
ತನ ಮನಸ್ಸಿನಿಂದ ಹುಟ್ಟಿಬಂದ ಇವರು ಬ್ರಹ್ಮದೇವರು ಹುಟ್ಟಿದ 10 ವರ್ಷಗಳ ನಂತರ
ಜನಿಸಿದರು. ತಾರತಮ್ಮದಲ್ಲಿ ಲಕ್ಷ್ಮೀದೇವಿಯಿಂದ ಕೋಟಿ ಗುಣಗಳಿಂದ ಕಡಿಮೆ ಎನಿ
ಸಿಕೊಂಡು 3ನೇಯ ಕಕ್ಷದಲ್ಲಿರುವರು. ಇವರ ಸಾಧನೆ 200 ಬ್ರಹಕ್ಷಲ್ಪಗಳು. ಇವರ
ದೇಹ 32 ಲಕ್ಷಣಗಳಿಂದ ಕೂಡಿದುದು. ಮಹತ್ತತ್ವಕ್ಕೆ ಅಭಿಮಾನಿಗಳಾದ ಇವರು ಲಕ್ಷ್ಮೀ
ಪತಿಯಾದ ನಾರಾಯಣನನ್ನು ಉಪಾಸಿಸುವರು. ಆಹಾರ ಪದಾರ್ಥಗಳಲ್ಲಿ ಒಂದಾದ
ಬೆಣ್ಣೆಗೆ ಅಭಿಮಾನಿಗಳು. ಇವರಿಗೆ ಅನಂತರೂಪಗಳು. ಇವರು ಕೂರ್ಮ ರೂಪದಿಂದ
14 ಲೋಕಗಳನ್ನು ಹೊತ್ತು ಶ್ರೀಶನ ಅನುಗ್ರಹದಿಂದ ಅದೇರೂಪದಿಂದ ಬ್ರಹ್ಮಾಂಡ
ವನ್ನೆಲ್ಲಾ ವ್ಯಾಪಿಸಿರುವರು. ಪ್ರತಿ ಜೀವಿಯಲ್ಲಿ ನಿಂತು ದಿನಕ್ಕೆ 21600 ಹಂಸಮಂತ್ರಾ
ತವಾದ ಶ್ವಾಸಜಪಗಳನ್ನು ಮಾಡುವರು. ಇವರು ವಜ್ರ ಸಮಾನವಾದ ದೇಹವುಳ್ಳ
ವರಾದ ಕಾರಣ "ಆಖಣಾಶ' ಎನ್ನುವ ಹೆಸರಿನಿಂದ ಪ್ರಸಿದ್ಧರಾಗಿರುವರು. ಸಮುದ್ರ
ಮಥನ ಕಾಲದಲ್ಲಿ ಉತ್ಪನ್ನವಾದ ಕಾಲಕೂಟವಿಷವನ್ನು ಪಾನಮಾಡಿ ಜೀರ್ಣಿಸಿಕೊಂಡ
ಮಹಾನ್ ವ್ಯಕ್ತಿಗಳು. ತ್ರೇತಾಯುಗದಲ್ಲಿ ಹನುಮಂತನಾಗಿಯೂ, ದ್ವಾಪರಯುಗದಲ್ಲಿ
ಭೀಮಸೇನನಾಗಿಯೂ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿಯೂ ಅವತರಿಸಿದರು.
ಆರು ಮೂರೆರಡೊಂದು ಸಾವಿರ
ಮೂರೆರಡು ಶತ ಶ್ವಾಸ ಜಪಗಳ
84
ದಾಸತತ್ವ ಪ್ರಕಾಶಿಕ
' ಮೂರುವಿಧ ಜೀವರೊಳಗಬ್ಬಜ ಕಲ್ಪ ಪರಿಯಂತ
ತಾರಚಿಸಿ ಸತ್ವರಿಗೆ ಸುಖ ಸಂ-
ಸಾರ ಮಿಶ್ರರಿಗಧಮಜನರಿಗ- 6.
ಪಾರ ದುಃಖಗಳೀವ ಗುರುಪವಮಾನ ಸಲಹೆಮ್ಮ (ಹ.ಸಾ. 1-4) .
ವಾಯವೇ ನಮ್ಯ ತವ ಸುಪ್ರಭಾತಂ: |
ವಾಯು ದೇವರೇ ! ನಿಮಗೆ ಅನಂತ ನಮನಗಳು; ನಿಮಗೆ ಸುಪ್ರಭಾತವಾಗಲಿ...
ಉದಯರಾಗ
ಏಳು ಹನುಮಂತ ಎಷ್ಟುನಿದ್ರಿ | || ಪ |
ಮಾತನಾಡಿಸಲು ಬೇಕು ಮುದ್ರಿಕೇ ತರಲು ಬೇಕು
ಹರಿ ಕುಶಲವ ಜಾನಕಿಗೆ ತಿಳಿಸಬೇಕು
ನವ ಕೀಳಲು ಬೇಕು ಚೂಡಾ ಮಣಿಯ ತರಲು ಜೀಕು
ಹರಿ ಹರುಷದಿ ಖ್ಯಾತಿಯ ಪಡೆಯಲು ಜೇಕು Woy
ಶರಧಿಯ ಲಂಘಿಸಬೇಕು ರಘುಪತಿಯ ಕೂಡಿರಬೇಕು
ದುರುಳ ಇಂದ್ರಜಿತನ ಗೆಲಿಯ ಬೇಕು
ಅನುಜ ಲಕ್ಷಣಗೆ ಸಂಜೀವನ ತಂದು ಕೊಡಲಿ ಜೀಕು
ಹನುಮಂತ ಬಲವಂತನೆಂದೆನಿಸದೇಕು 1... |೨॥
ದುಷ್ಠರಕ್ಕಸರನೆಲ್ಲ ಕುಟ್ಟಿ ಕೆಡಹಲಿ ಜೇಕು '
ಹತ್ತು ತಲೆ ರಾವಣನ ಬಲವಿಳಿಸಲಿಜೇಕು.
ಭಕ್ತ ವಿಭೀಷಣಗೆ ಪಟ್ಟಿಗಟ್ಟಲು ಬೇಕು.
ಲಕ್ಷ್ಮಿಸಹಿತ ಅಯೋಧ್ಯಕೆ ತೆರಳಲು ಬೇಕು || ೩. ||
ಕುರುಕುಲದಲ್ಲಿ ಕುಂತಿಸುತನಾಗಿ ಜನಿಸಲು ಬೇಕು
ರಣದಲ್ಲಿ ಕೌರವರ ಗೆಲಿಯ ಬೇಕು
ವನದೊಳಗೆ ಘನ ತೃಷೆಯ ಘಾಸಿಪಡಿಸಲು ಬೇಕು
ಮಡದಿಗೆ ಸೌಗಂಧಿಕ ತರಲು ಬೇಕು el
ಯತಿಯಾಗಿ ಬರಬೇಕು ಕುಮತ ಖಂಡಿಸಬೇಕು ಅ-
ದ್ಭುತವಾದಿಗಳ ಗೆಲಿಯಬೇಕು
ದಾಸತತ್ವ ಪ್ರಕಾಶಿಕೆ ೨1 85
ಮಧ್ವಶಾಸ್ತ್ರವ ಲೋಕದಲ್ಲಿ ಬೋಧಿಸಬೇಕು
ಮುದ್ದು ಪುರಂದರವಿಠಲನ ಭಜಿಸಬೇಕು | ೫॥
ವಾನ ಇಳೆಗೆ ಮುನ ಕರಡು ಅಟ
ಏಳು ಮಾರುತಿ ಬೆಳಗಾಯಿತೆಂದು
ಎಬ್ಬಿಸಿದಳಂಜನಾ ದೇವಿ ಬಂದೂ || ಪ ||
ಸೇತುಗಟ್ಟಿಲು ಬೇಕು ಶರಧಿದಾಟಲು ಬೇಕು
ಮಾತೆಗೆ ಉಂಗುರವ ಕೊಡಲು ಬೇಕು
ಪಾತಕ ರಾವಣನ ಶಿರವ ತರಿಯಲು ಬೇಕು .
ಸೀತಾಪತಿ ರಾಮನಿಗೆ ನಮಿಸಬೇಕು i |೧॥
ನಿಂತು ಕಳೆಯಲು ಬೇಕು ಅಜ್ಞಾತವಾಸವನು
ಪಂಥದಲಿ ಕೀಚಕನ ಬಗೆಯ ಬೇಕು
ತಂತ್ರದಲಿ ಗೆಲಿಯ ಬೇಕು ಶಕುನಿ ದುರ್ಯೋಧನರ |
ಕುಂತಿ ನಂದನ ನೆಂದು ಹೆಸರಾಗಬೇಕು | ೨ ||
ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕು
ತಿದ್ದಿ ಹಾಕಲು ಬೇಕು ಸಕಲ ಗ್ರಂಥಗಳ
ಅದ್ರೈತವಾದಿಗಳ ಗೆದ್ದು ಕೆಡಹಲು ಬೇಕು
ಮುದ್ದು ಪುರಂದರ ವಿಠಲನ ದಾಸ ನೆಂದೆನಿಸಬೇಕು sl
2ನೇ ಕಕ್ಷ- ಲಕ್ಷ್ಮೀದೇವಿಯರು
ಲಕ್ಷ್ಮೀದೇವಿಯು ಶ್ರೀಮನ್ನಾರಾಯಣನ ನಿಯತ ಪತ್ನಿ - ನಿತ್ಯಮುಕ್ತಳು. ಅಪ್ರಾಕೃತ
ಶರೀರ ಉಳ್ಳವಳು. ಶ್ರೀಹರಿಗೆ ಗುಣದಿಂದ ಅಸಮಳು. ದೇಶಕಾಲಗಳಿಂದ ಸಮಳಾ
ಗಿರುವಳು. ಇದರಿಂದಾಗಿಯೇ ಇವಳಿಗೆ 'ಸಮಾಸಮೆ' ಎಂದು ಹೆಸರು. ಅವ್ಯಕ್ತ ತತ್ವಕ್ಕೆ
ಮುಖ್ಯಾಭಿಮಾನಿಯಾಗಿರುವಳು. ಇವಳು ಶ್ರೀ ಭೂ, ದುರ್ಗಾದಿ ಅನಂತ ರೂಪ
ಗಳುಳ್ಳವಳು. ಶ್ರೀ ರೂಪದಿಂದ ಸತ್ವಗುಣಕ್ಕೂ ಭೂರೂಪದಿಂದ ರಜೋಗುಣಕ್ಕೂ
ದುರ್ಗಾರೂಪದಿಂದ ತಮೋ ಗುಣಕ್ಕೂ ನಿಯಾಮಕಳಾಗಿರುವಳು. ವೇದ, ದೇಶ,
ಕಾಲ, ಪ್ರಕೃತಿ, ಕರ್ಮಗಳಿಗೆ ಮುಖ್ಯಾಭಿಮಾನಿಯಾದ ಇವಳು ತುಪ್ಪಕ್ಕೂ ಅಭಿಮಾನಿ
' ಯಾಗಿರುವಳು. ಶ್ರೀಹರಿಯ ಸೇವೆಯಲ್ಲಿ ಇವಳಿಗೆ ಸಮರಾದ ಭಕ್ತರು ಮತ್ತೊಬ್ಬರಿಲ್ಲ.
ಶ್ರೀಹರಿ ಎಲ್ಲೆಲ್ಲಿ ಯಾವಾಗ ಯಾವಯಾವ ರೂಪದಿಂದ ಅವತರಿಸುವನೋ ಆಗಾಗ
86 | | ದಾಸತತ್ವ ಪ್ರಕಾಶಿಕ
ತಾನೂ ಅವತರಿಸುವಳು. ಸೀತಾ, ಈ ಪದ್ದಾಪತಿ ಮೊದಲಾದವುಗಳು ಮಹಾಲ
ಕ್ಲಿಯ ಅವತಾರಗಳು.
ನಿತ್ಮ ಮುಕ್ತಳೆ ನಿರ್ವಿಕಾರಳೆ
| ನಿತ್ಮಸುಖಸಂಪೂರ್ಣಿ ದಿತ್ಕಾ-
ನಿತ ಜಗದಾಧಾರೆ ಮುಕ್ತಾಮುಕ್ತ ಗಣ ವಿನುತೆ
ಚಿತ್ರೈಸು ಬಿನ್ನಪವ ಶ್ರೀ ಪುರು-
ಷೋತ್ತಮನ ವಕ್ಷೋನಿವಾಸಿನಿ
ಭೃತ್ಯವತ್ಸಲಳೆ ಕಾಯೆ ತ್ರಿಜಗನಾತ್ರೆ ವಿಖ್ಯಾಶೇ (ಹ. ಸಾ. 32-2)
ಶ್ರೀ ಮಹಾಲಕ್ಕೆ ಕ್ಷ ನಮ್ಯ ತವಸುಪ್ರಭಾತಂ.
ಶ್ರೀ ಮಹಾಲಕ್ಷಿಯೇ! ನಿನಗೆ ಅನಂತ ನಮನಗಳು. ನಿನಗೆ ಸುಪ್ರಭಾತವಾಗಲಿ.
1ನೇ ಕಕ್ಸ ಶ್ರೀಮನ್ನಾರಾಯಣ
ನಾರಾಯಣನು ಸರ್ವೋತ್ತಮನು. ಪರಬ್ರಹಸ್ಪರೂಪನು. ಅನಂತ ಕಲ್ಮಾಣ
ಗುಣಪೂರ್ಣನೂ, ದೋಷದೂರನೂ ಆಗಿರುವನು. ಸರ್ವತಂತ್ರ ಸ್ವತಂತ್ರನಾದ ಈತ.
ನಿಂದಲೇ, ಈ ಚರಾಚರಾತಕವಾದ ಜಗತ್ತಿಗೆ ಸೃಪ್ಪಿ- ಸಿತಿ - ಲಯ - ನಿಯಮನ - ಜ್ಞಾನ
- ಅಜ್ಞಾನ - ಬಂಧ - ಮೋಕ್ಬಾದಿಗಳು ಆಗುವವು ದ್ವೇಷ - ಸ್ನೇಹ, ಉದಾಸೀನಗಳಿಂದ
ಅತ್ಯಂತ ದೂರನು. ಖೇದ - ಮೋದ - ಜಯಾಪಜಯಗಳಿಲ್ಲದ ಚೆನ್ನಯ ಮೂರು
ತಿಯು ಈತನು. ಸರ್ವತ್ರ ವ್ಯಾಪಿಸಿ, ಸಮಶಬ್ದವಾಚ್ಮನಾಗಿರುವನು. ನಿತ್ಕ ತೃಪ್ತನೂ,
ಪರಿಪೂರ್ಣನೂ, ಆನಂದ ಸ್ವರೂಪಿಯಾದ ನಾರಾಯಣನು, ಕೇವಲ ಜೀವರ ಉದ್ದಾ
ರಕ್ಕಾಗಿ, ಅವರವರ ಗತಿಗಳನ್ನು ನೀಡುವುದಕ್ಕಾಗಿ, ಪ್ರಯೋಜನಾಪೇಕ್ಷಿ ಇಲ್ಲದೆ ಅನಂತ
ರೂಪಗಳನ್ನು ಧರಿಸುವನು. ಜ್ಞಾನ ವೈರಾಗ್ಯಗಳಿಂದ ಪೂರ್ಣವಾದ ಭಕ್ತಿಗೆ ಮಾತ್ರ ಸುಲ
ಭನಾಗಿರುವನು.
ಶ್ರೀರಮಣ ಸರ್ವೇಶ ಸರ್ವಗ
ಸಾರ ಧೋಕ್ತ ಸ್ವತಂತ್ರ ದೋಷ ವಿ-
ದೂರ ಜ್ಞಾನಾನಂದ ಬಲ ಐಶ್ವರ್ಯ ಗುಣಪೂರ್ಣ
ಮೂರು ಗುಣ ವರ್ಜಿತ ಸುಗುಣ ಸಾ-
ದಾಸತತ್ವ ಪ್ರಕಾಶಿಕೆ. | 87
ಕಾರ ವಿಶ್ವಸ್ತಿತಿ ಲಯೋದಯ
ಕಾರಣ ಕೃಪಾಸಾಂದ್ರ ನರಹರೇ! ಸಲಹೋ ಸಜ್ಜನರ (ಹ.ಸಾ. 32-1)
ಉದಯರಾಗಗಳು
ಉತ್ತಿಷ್ಲೋತ್ತಿಷ್ಟ ಗೋವಿಂದ ಉತ್ತಿಷ್ಠ ಗರುಡಧ್ವಜ |
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಕಂ ಮಂಗಳಂ ಕುರು ||
ಕೌಸಲ್ಮಾ ಸುಪ್ರಜಾರಾಮ! ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ |
ಪದ .
ಏಳಯ್ಯಜಿಳಗಾಯಿತು | | ಪ॥
ಏಳು ನಾರಾಯಣ ಏಳು ಲಕ್ಷೀರಮಣ |
ಏಳು ಶ್ರೀಗಿರಿಯೊಡೆಯ ವೇಂಕಟೇಶ | | ಅ.ಪ||
ದಾಸರೆಲ್ಲರು ಬಂದು ಧೂಳಿ ದರುಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಕೇಶವನೆ ನಿಮ್ಮಶಿರಿನಾಮವನೆ ಸದಿಸುತಲಿ
ವಾಸುದೇವನೆ ಉದಯದಲಿ ಪಾಡುತಿಹರೋ Hol
ಕಾಸಿದ್ದ ಹಾಲುಗಳ ಕಾವಡಿಯ ತುಂಬಿಟ್ಟು
ಲೇಸಾಗಿ ಕೆನೆಮೊಸರು ಜೆಣ್ಣಿಯನು ಮೆದ್ದು '
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತೇಳಯ ಹರಿಯೇ | || ೨ ||
ಅರಳು ಮಲ್ಲಿಗೆ ಜಾಜಿ ಪರಮಳದ ಪುಷ್ಪಗಳ
ಸುರರು ತಂದಿಹರಯ್ಮ ಸುಜನರೊಡನೆ
ಅರವಿಂದ ಲೋಚನನೆ ಕೋಳಿಕೂಗಿತು ಕೇಳು
: ಪುರಂದರ ವಿಠಲನೆ ಬೆಳಗಾಯಿತು |೩|
ಪದಂ
ಏಳಯ್ಕ ಜೆಳಗಾಯೆತು ಗಪ॥
ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ |
88
ಸುಳವು ದೋರಯ್ಕನಿನ್ನ ಹಾರೈಸಿ ನಿಂತಿಹರು
ತಳುವ ಮಾಡದಿರಯ್ದ ಸ್ವಾಮಿ ತಿರುಪತಿರಾಯ
ಸೆಳೆ ಮಂಚದಿಂದೇಳು
ವೇದವನು ತರಲೇಳು ಮಂದರವ ಹೊರಲೇಳು
ಛೇದಿಸುತ ಅಸುರರನು ಭೂಮಿಯ ತರಲೇಳು
ಕಾದಿ ಹಿರಣ್ಮಕನ ಕರುಳ ಕೊರಳೊಳಗೆ ಧರಿಸೇಳು
| ಕಾಯ್ದು ಬಲಿ ಬಾಗಿಲದೊಳು
ಭೇದಿಸೀ ಭೂಮಿಯ ತ್ರಿಪಾದದಿಂದಲೇ ಏಳು
ಛೇದಿಸುತ ಕ್ಷತ್ರಿಯರ ಕೊಡಲಿಯಂ ಪಿಡಿ ಏಳು
ಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೆಳು
ನಂದಗೋಪನ ಉದರದಿ
ಪ್ರರಮೂರ ಗೆಲಬೇಕು ಅರಿವೆಯನು ಕಳಿದೇಕು
ದುರುಳರನು ಕೊಲಬೇಕು ತುರಗವಾಹನ ನಾಗು
ಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ
ಮರೆತು ನಿದ್ರೆಯ ಗೈವರೇ
ಉರಿಗೈಯ್ಮನಟ್ಟದರೆ ಹರನೋಡಿ ಬಂದಿಹನು
ಗಿರಿಜೆ ವರವನು ಬೇಡ ಬೇಕೆಂದು ನಿಂದಿಹಳು
ಸುರಪಾರಿಜಾತವನು ಕೊಂಡು ಸುರರಾಜ ಬಂ-
ದಿರುವನೇಳಯ್ಯ ಹರಿಯೇ
ಆಲದೆಲೆಯಿಂದೇಳು ಮಾಲಕುಮಿ ಬಂದಿಹಳು
ಹಾಲುಗಡಲಿಂದೇಳು ಶ್ರೀದೇವಿ ನಿಂದಿಹಳು
ಕಾಲಹೆಡೆಯಿಂದೇಳು ಭೂದೇವಿ ಬಂದಿಹಳು.
ಸಾಲಮಂಚಗಳಿಂದಲಿ
ಕ್ಲಿತಿನಾಥ ನೀನೇಳು ಸತ್ಯಭಾಮೆ ಬಂದಿಹಳು
ಮತಿ ವಂತ ನೀನೇಳು ಜಾಂಬವತಿ ಬಂದಿಹಳು
ಗತಿವಂತ ನೀನೇಳು ಶ್ರೀ ತುಳಸಿ ಬಂದಿಹಳು ಏ-
ಕಾಂತ ಸೇವೆಯ ಮಾಡಲು
ದಾಸತತ್ವ ಪ್ರಕಾಶಿಕೆ
Io
Isl
lal
lel
Isl
el
lal
ದಾಸತತ್ವ ಪ್ರಕಾಶಿಕೆ 89
ಅಂಬುರುಹದಿಂದ ಜನಿಸಿದ ಬ್ರಹ್ಮಬಂದಿಹನು
ಗಂಭೀರಗಾಯನದ ನಾರದನು ನಿಂದಿಹನು
ರಂಭೆ ಮೇನಕ ಮೊದಲು ನರ್ತನಕಿ ಐದಿಹರು
ಶಂಬರಾರಿ ಪಿತನೆ ಏಳು | || ಆ ||
ರಾಜಸೂಯವ ಕೊಳಲು ವಾಯುಸುತ ಬಂದಿಹನು
ತೇಜಿ ಯಾಟಕೆ ಅರ್ಜುನನು ಕರೆಯ ಬಂದಿಹನು
ಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು |
ಹೂಜೆಯನೆ ಪಿಡಿದುಕೊಂಡು : |೯|
ದೇವನಿನ್ನಂಫ್ರಿಯನು ಪೂಜೆ ಮಾಡುವೆವೆಂದು
ಕಾವೇರಿ - ಕೃಷ್ಣೆ - ಗೌತಮಾ - ಗಂಗೆ - ಮಲಪಹಾರಿ
ಸಾವಧಾನದಿ ಯಮುನೆ - ತುಂಗೆ - ಸರಸ್ಪತಿ ಆ
ಭೀಮರಥಿ - ನೇತ್ರಾವತಿ | | ೧c ||
ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಾ
ದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆ
ದುರಿತ ತಾಪಕೆ ಚಂದ್ರ ನೆನಿಸಿ ಕೊಂಡೆಯೋ ಶ್ರೀ |
ಪುರಂದರ ವಿಠಲನೇ on
ಪದ 3 |
ಏಳಯ್ಯ ಶ್ರೀಹರಿ ಬೆಳಗಾಯಿತು oo ಪ
ಏಳು ದೇವಕಿ ತನಯ ನಂದನ ಕಂದ
ಏಳು ಗೋವರ್ಧನ ಗೋವಳರಾಯ
ಏಳು ಮಂದರ ಧರ ಗೋವಿಂದ ಪಣಿಶಾಯಿ
ಏಳಯ್ಮ ಒಲಿದು ಉಪ್ಪವಡಿಸಯ್ಮ | |೧|
ಧೀರ ಕ್ಲಿರಸಾಗರವಾಸ ಬೆಳಗಾಯಿತೇಳು.
ಮೂರು ಲೋಕಗಳ ಒಡೆಯ ಲಕ್ಷೀಪತಿಯೆ
ವಾರಿಜನಾಭನೆ ದೇವದೇವೇಶನೇ ನೀನು
ಈರೇಳು ಲೋಕ ಕಾಧಾರ ಶ್ರೀಹರಿಯೇ || ೨ ||
ಸುರರು ಮುನಿಗಳು ಕೊಡಿ ಅವಧಾನವೆನುತಿರಲು
ಸುರವನಿತೆಯರದೆಲ್ಲ ನೆರೆದು ಆರುತಿಯ ಹಿಡಿದಿರಲು
90
ದಾಸತತ್ತಪ್ರಕಾಶಿಕೆ
ಭರದಿ ಊರ್ವಶಿ ರಂಭೆಯರು ನಾಟ್ಮವಾಡುತಿರಲು
ಕರುಣಿಸೋ ಪುರಂದರ ವಿಠಲ ನೀನೇಳು ಚಿ |೩|
ತಿರುಪತಿ ವೆಂಕಟಿರಮಣ ನಿನಗೇತಕೆ ಬಾರದು ಕರುಣ [ಪ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ | ಅ||
ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ |
ಕೊಳಲು ಧ್ವನಿಯೂದೋ ಚಂದ ನಮ `ಕುಂಡಲರಾಯ ಮುಕುಂದ | ೧॥
ದೇಟೆ ಯಾಡುತ ಬಂದ ಸ್ವಾಮಿ ಜಿಟ್ಟದ ಮೇಲೆ ನಿಂದ
ಮಾಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ |೨|
ಮೂಡಲಗಿರಿಯಲಿ. ನಿಂತ ಮುದ್ದು ವೆಂಕಟಪತಿ ಬಲವಂತ.
ಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ | ೩ |;
ಆಡಿದರೆ ಸ್ತಿರವಪ್ಪ ಅಬದ್ದಗಳಾಡಲು ಒಪ್ಪ
ಜೀಡಿದ ವರಗಳನಿಪ್ಪ ನಮ ,ಮೂಡಲಗಿರಿ ತಿಮ್ಮಪ್ಪ || ೪||
ಅಪ್ಪವುಅತಿರಸ ಮೆದ್ದ ಸ್ವಾಮಿ ಅಸುರರ ಕಾಲಿಲಿ ಒದ್ದ |
ಸತಿಯ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ... | ೫॥
ಬಗೆ ಬಗೆ ಭಕ್ಷ ಪರಮಾನ್ನನಾನಾ ಬಗೆಯ ಸಕಲ ಶಾಲ್ಕನ್ನ
ಬಗೆ ಬಗೆ ಸೊಬಗು,ಮೋಹನ್ನ ನಮ್ಮನಗುಮುಖದ ಸುಪ್ರಸನ್ನ || ೬ ||
ಕಾಶಿ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೆ ಚಂದ | ೭॥|
ಎಲ್ಲಾ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವ ಬಿಲ್ಲಮುರಿದ ಪ್ರಚಂಡ ‘ell
ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
. ದಾಸನೆಂದರೆ ಬಿಡಗಟ್ಟಿ ನಮ್ಮಕೇಸಕ್ಕಿತಿಮಪ್ತೆಟ್ಟಿ ೪್ಭ[|
ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲಗಾಣ ನಮ್ಮದೇವಗೆ ನಿತ್ಮಕಲ್ಮಾಣ ‘ool
ಮೋಸಹೋಗುವವನಲ್ಲಯ್ಕ ಒಂದು ಕಾಸಿಗೆ ಒಡ್ಡುವ ಕೈಯ್ಯ
ಏಸು ಮಹಿಮೆಗಾರನಯ್ಮ ನಮ ವಾಸುದೇವ ತಿಮ್ಮಯ್ಯ ‘eal
ಚಿತ್ರವಧಾನ ಪರಾಕು ನಿನ್ನ ಚಿತ್ರದ ದಯ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು | ೧೨॥
_ ದಾಸತತ್ತ ಪ್ರಕಾಶಿಕೆ
ಅಲ್ಲಿದೆ ಪರಿಷೆಯ ಗುಂಪುಮ ತ್ರಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ತ್ತಲ್ಪಲ್ಲಿ ಪರಿಮಳ ದಿಂಪು
ಅಲ್ಲಲ್ಲಿ ಜನಗಳ ಕೂಟ ಮ ತ್ರಲ್ಪಲ್ಲಿ ಬ್ರಾಹಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ
ಪಾಪವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮಪುರಂದರವಿಠಲನ ಧ್ಕಾನ
ಬ್ರಿ
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ
ಶರಣು ಹೊಕ್ಕೆನಯ್ಸ ಎನ್ನ ಮರಣಸಮಯದಲ್ಲಿ ನಿನ್ನ
ಚರಣಸ್ಮರಣೆ ಕರುಣಿಸಯ್ಕ ನಾರಾಯಣಾ
ಶೋಧಿಸೆನ್ನ ಮನದ ಕಲುಪ ಜೋಧಿಸಯ್ಕ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವಾ
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ
ಭ್ರಪ್ಪನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ
ಮೊದಲು ನಿನ್ನ ಪಾದ ಪೂಜೆ ಮುದದಿ ಮಾಳ್ಬೆನಯ್ಮ ನಾನು
ಹೃದಯದೊಳಗೆ ಹುದುಗಿಸಯ್ಕಮಧುಸೂದನಾ
ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾ!
ಜವನ ಬಾಧೆಯನ್ನು ಬಿಡಿಸು ಶ್ರೀ ತ್ರಿಎಕ್ರಮಾ
ಕಾಮಜನಕ ನಿನ್ನ ನಾಮ ಪ್ರೇಮದಿಂದ ಖಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ
ಮದನನಯ್ಕನಿನ್ನ ಮಹಿಮೆ ವದನದಲಿಯೆ ಇರುವಂತೆ
ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರಾ
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದ:
ಹುಸಿಗೆ ನೀನು ಹಾಕದಿರೋ ಹೃಷೀಕೇಶನೆ
. ಅಬ್ದಿಯೊಳಗೆ ಬಿದ್ದು ನಾನು: ರ ಓದ್ದುಕೊಂಬಿನಯ ಭವದಿ ,
ಗೆದ್ದು ಪೋಪ ಬುದ್ದಿ ತೋರು ಪದನಾಭನೆ '
ಕಾಮ- ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ಟಯೊಳಗೆ ನುಡಿಸು
ಪ್ರೀ ಮಹಾನುಭಾವನಾದ 1 ದಾಮೋದರಾ
ಪಂಕಜಾಕ್ಷನೀನು ಎನ್ನ ಮಂಕುಬುದ್ದಿ ಬಿಡಿಸಿ ನಿನ್ನ
ಕಿಂಕರನ್ನ ಮಾಡಿಕೊಳ್ಳು ಸಂಕರುಷಣ
ಏಸು ಜನ್ಮಬಂದರೇನು ದಾಸನಾಗಲಿಲ್ಲ ನಾನು
ಗಾಸಿಮಾಡದಿರು - ಇನ್ನು ವಾಸುದೇವನೆ
ಬುದ್ಧಿ ಶೂನ್ಶನಾಗಿ ನಾನು ಕದ್ದ ಕಳ್ಳನಾದೆ ಎನ್ನ
ತಿದ್ದಿ ದಿ ಹೃದಯ ಶುದ್ಧಮಾಡು $ ಪ್ರದ್ದುಮ್ಹನೆ
ಜನನಿ ಜನಕ ನೀನೆಯೆಂದು ಎನುವೆನಯ್ಶ ದೀನ ಬಂಧು
ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಪ್ರೇಮ
ಇರಿಸು ನಿನ್ನ ಚರಣದಲ್ಲಿ ಪ್ರರುಷೋತ್ತಮಾ |
ಸೂ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇದಮಾಡಿ ಸೀಟು ಅಧೋಕ್ಷಜಾ
ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯಕೊನೆಗೆ
ಭಾರಹಾಕಿರುವೆ ನಿನಗೆ ನಾರಸಿಂಹನೆ
ಸಂಚಿತಾರ್ಥ ಪಾಪಗಳನು ಕಿಂಚಿತಾದರಿಡದಂತೆ
ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಕುತಾ
ಜ್ಞಾನಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ.
ಹೀನಬುದ್ದಿ ಬಿಡಿಸೊ ಮುನ್ನ ಜನಾರ್ದನಾ
ಜಪ-ತಪಾನುಷ್ಠಾನ ನೀನು ಒಪ್ಪವಂತೆ ಮಾಡಲಿಲ್ಲ
ತಪ್ಪಕೋಟಿ ಕ್ಷಮಿಸಬೇಕು ಉಪೇಂದ್ರನೆ
ಮೊರೆಯ ಇಡುವೆನಯ್ಕನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರೆ
ಪುಟ್ಟಿಸಲು ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟೆ ಬೇಡಿಕೊಂಬೆ ನಾನು ಶ್ರೀಕೃಷ್ಣನೆ
ದಾಸತತ್ವ ಪ್ರಕಾಶಿಕೆ
|॥೧೦॥
| ೧೧॥
| ೧೨॥
| ೧೩. |
| ೧೪॥
| ೧೫
| ೧೬ ||
| ೧೭]
|೧೮॥
|೧೯]
| ೨೦॥
| ೨೧]
| ೨೨]
|| ೨೩. ||
ಬೆ
ದಾಸತತ್ತ ಪ್ರಕಾಶಿಕೆ
ಸತ್ಯವಾದ ನಾಮಗಳನು ನಿತ್ನದಲ್ಲಿ ಪಠಿಸುವವನ
'ಅರ್ಥಿಯಿಂದ ಸಲಹುವನು ಕಕನ್ಯಕೀಶವ
ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳಿದರಿಗೆ
ಕರೆದು ಕೊಡುವ ಮುಕ್ತಿ ಬಾಡದಾದಿಕೇಶವ . :
ರಾಗ : ದೇಶಿ
ಬಿಡೆನೋ ನಿನ್ನಂಪ್ರಿ ಶ್ರೀನಿವಾಸ ಎನ್ನ-
ದುಡಿಸಿಕೊಳ್ಳೆಲೋ ಶ್ರೀನಿವಾಸ ನಿ-
ನ್ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ-
ನಡೆ ತಪ್ಪಕಾಯೊ ಶ್ರೀನಿವಾಸ
ಬಡಿಯೋ ಬೆನ್ನಲಿ ಶ್ರೀನಿವಾಸ ನ-
ನ್ನೊಡಲ ಹೊಯ್ಯದಿರೋ ಶ್ರೀನಿವಾಸ ನಾ-
. ಬಡವ ಕಾಣೆಲೋ ಶ್ರೀನಿವಾಸ ನಿ- .
ನ್ನೊಡಲ ಹೊಕ್ಕೆನೋ ಶ್ರೀನಿವಾಸ
ಪಂಜು ಪಿಡಿವೆನೋ ಶ್ರೀನಿವಾಸ ನಿ-
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ-
ಳಂಜೆಯ ಹಿಡಿವೆ ಶ್ರೀನಿವಾಸ
ಸತ್ತಿಗೆ ಚಾಮರ ಶ್ರೀನಿವಾಸ ನಾ-
ನೆತ್ತಿಕುಣಿವೆನೋ ಶ್ರೀನಿವಾಸ ನಿನ್ನ-
ರತ್ನಧಾವಿಗೆ ಶ್ರೀನಿವಾಸ ನಾ-
ಹೊತ್ತು ನಲಿವೆನೋ ಶ್ರೀನಿವಾಸ
ಹೇಳಿದಂತಾಲಿಪೆ ಶ್ರೀನಿವಾಸ ನಿ-
ನ್ಹಾಳಿಗಾಳಾಗಿಹೆ ಶ್ರೀನಿವಾಸ ಅವ- :
`ರೂಳಿಗಮಾಳ್ಪೆ ಶ್ರೀನಿವಾಸ ನನ್ನ-
ಪಾಲಿಸೊ ಬಿಡದೆ ಶ್ರೀನಿವಾಸ
ನಿನ್ನನಾಮ ಹೋಳಿಗೆ ಶ್ರೀನಿವಾಸ ಕಳ್ಳ-
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
93
| ೨೪ ||
|| ೨೫ ||
ತಾಳ : ಏಕ
|ಪ||
oll
|೨|
|೩|
|೪|
ನಿನ್ನ ವರೊದ್ದರೆ ಶ್ರೀನಿವಾಸ ನನ-
ಗಿನ್ನು ಲಜ್ಜೇಶಕೆ ಶ್ರೀನಿವಾಸ
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ-
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ- '
ಘಾಸಿಗಂಜೆನಯ್ಯ ಶ್ರೀನಿವಾಸ ಎಂಜ-
ಲಾಸೆಯ ಬಂಟ ನಾ ಶ್ರೀನಿವಾಸ
ನಿನ್ನವ ನಿನ್ನವ ಶ್ರೀನಿವಾಸ ನಾ-
ನನ್ಯವನರಿಯೆನು ಶ್ರೀನಿವಾಸ ಅಯ್ಕ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ-
ಸನ್ನ ವೆಂಕಟಾದ್ರಿ ಶ್ರೀನಿವಾಸ
ಕ ಆ ಬಟ ಹಳಿ ಅಟಿ ಹಾಂ
ಭಾನುಕೋಟಿತೇಜ ಲಾವಣ್ಮಮೂರುತಿ |
ಶ್ರೀವೇಂಕಟೇಶನೆ ನಮೋ ನಮೋ ಶ್ರೀನಿವಾಸದಯಾನಿಧೆ
ಶೇಷಾಚಲನಿವಾಸ ದೋಷದೂರನೆ ಭಕ್ತಪೋ-
ಹಕ ಶ್ರೀಕಾಂತ ನಮೋ ನಮೋ ಶ್ರೀನಿವಾಸದಯಾನಿಧೆ
ನೀಲಮೇಘಶ್ಶಾಮ ಪಾಲಸಾಗರಶಯನ ಶ್ರೀ
ಲಕುಮಾಶನೆ ನಮೋ ನಮೋ ಶ್ರೀನಿವಾಸದಯಾನಿಧೆ
ಖಗರಾಜವಾಹನ ಜಗದೊಡೆಯನೆ ನಿನ್ನ
ಅಗಣಿತ ಮಹಿಮೆಗೆ ನಮೋ ನಮೋ ಶ್ರೀನಿವಾಸದಯಾನಿದೆ
ಶಂಖ ಚಕ್ರಧರ ವೆಂಕಟರಮಣ ಅಕ- |
ಛಂಕಮೂರುತಿ ದೇವ ನಮೋ ನಮೋ ಶ್ರೀನಿವಾಸದಯಾನಿಧೆ
ಪನ್ನಂಗಶಯನನೆ ನಿನ್ನಂಥ ದೇವರು 20 ಇ
ಇನ್ನುಂಟಿ ಅಜಭವಸುರವಂದ್ಧ ಶ್ರೀನಿವಾಸದಯಾನಿದೆ
ಸೃಷ್ಟಿ ಇಲ್ಲದಲೆ ಒತ್ತಟ್ಟಗಿದ್ದವರನ್ನು
ಸೃಷ್ಟಿಸಿ ಜೀವರ ಸಲಹುವಿ ಶ್ರೀನಿವಾಸ ದಯಾನಿಧೆ ...
ತನುಮನಕರಣಗಳನು ಕೊಟ್ಟು ಅನಿಮಿಷ-
ರನು ಅಭಿಮಾನಿಗಳಿನಿಸಿದೀ ಶ್ರೀನಿವಾಸದಯಾನಿದೆ
ದಾಸತತ್ತ್ವಪ್ರಕಾಶ್ರ
|೫|
lk ||
(೧ ||
|೨ ||
a ||
|೪||
|೫|
le ||.
|೭|
॥೮|| -
ದಾಸತತ್ವ ಪ್ರಕಾಶಿಕೆ | | 95
ದೀನವತ್ತಲನಿನ್ನಾ ಧೀನದೊಳಗಿಟ್ಟು
ಜ್ಞಾನ ಕರ್ಮಗಳ ಮಾಡಿಸುವಿಯೋ ಶ್ರೀನಿವಾಸದಯಾನಿಧೆ |೯|
ಕ್ಷಣಬಿಡದಲೆ ಭಕ್ತಜನರ ರಕ್ಷಿಸುವಿ ದು- |
ರ್ಜನರಿಗೆ ದುರ್ಲಭನೆನಿಸುವಿ ಶ್ರೀನಿವಾಸದಯಾನಿಧ || ೧೦ ||
ವೈಷಮ್ಮನೈಫರ್ಫಣ್ಮ ಲೇಶವಿಲ್ಲದವರು-
ಪಾಸನದಂತೆ ಫಲಗಳೀವಿ ಶ್ರೀನಿವಾಸದಯಾನಿಥ |೧೧॥
ಒಂದರೂಪದಿ ಬಹುಮಂದಿಯೊಳಗಿದ್ದು |
ಬಂಧಮೋಕ್ಷಪ್ರದನೆನಿಸುವಿ ಶ್ರೀನಿವಾಸದಯಾನಿಧೆ | ೧೨ ||
ಜ್ಞಾನಿಗಳರಸ ಅಜ್ಞಾನಿಗಳೂಳು ನಾ ಅ-
ಜ್ಞಾನಿ ಸುಜ್ಞಾನವ ಪಾಲಿಸೋ ಶ್ರೀನಿವಾಸದಯಾನಿಧ ' || ೧೩ ||
ನಂಬಿದೆ ನಾ ನಿನ್ನ ಬಿಂಬಮೂರುತಿ ಎನ್ನ |
ಡಿಂಬದೊಳಗೆ ಪೊಳಿ ಅನುದಿನ ಶ್ರೀನಿವಾಸದಯಾನಿಧ | ೧೪ ||
ನಿನ್ನ ಹೊರತು ಎನಗನರಿಂದೇನಯ್ಯ ೨.
ನಿನ್ನ ಸ್ತುತಿಪ ಸುಖಕ್ಕೆಣೆಗಾಣೆ ಶ್ರೀನಿವಾಸದಯಾನಿಧೆ | || ೧೫॥
ಘನ್ನಮಹಿಮ ಎನಗಿನ್ನೊಂದು ಬಯಕಿಲ್ಲ |
ನಿನ್ನಧ್ಮಾನದೊಳಡು ಮರೆಯದೆ ಶ್ರೀನಿವಾಸದಯಾನಿಧೆ | ೧೬॥
ದುರ್ಜನಸಂಗ ವಿವರ್ಜಮಾಡಿಸಿ ಸಾಧು
ಸಜ್ಜನರ ಸೇವೆಯೊಳಗಿಡೋ ಶ್ರೀನಿವಾಸದಯಾನಿಧೆ | |೭|
ಏಸು ಜನಗಳೀಯೆ ಲೇಸು ಚಿಂತೆಯು ಇಲ್ಲ ೨.4 |
ದಾಸನೆಂದೆನಿಸೊ ದಾಸ್ಕವನಿತ್ತೂ ಶ್ರೀನಿವಾಸದಯಾನಿಧೆ | ೧೮॥
ಎನ್ನಪ್ಪ ಎನ್ನಣ್ಣ ಎನ್ನಕಾಯುವ ದೇವ | | |
ನಿನ್ನ ವಿಸ ಸರಣೆಯ ಕೊಡದಿರೋ ಶ್ರೀನಿವಾಸದಯಾನಿಧ |೧೯॥
ಮನಸಿನ ಚಂಚಲವನು ತೊಲಗಿಸಿ ಪಾದ
ವನಜದಲ್ಲಿರಿಸಯ, ಜಿತವಾಗೀ ಶ್ರೀನಿವಾಸದಯಾನಿಧೆ. | || ೨೦ ||
ಕರಣಂಗಳಿಂದ ಆಚರಿಸುವ ವಿಷಯ ಶ್ರೀ- |
ಹರಿ ನಿನ್ನ ಸೇವೆಯಾಗಲಿ ಸ್ವಾಮಾ ಶ್ರೀನಿವಾಸದಯಾನಿಥ |೨೧॥
ಬುದ್ದಿ ಪೂರ್ವಕ ಗುರು ಮದ್ವಮತವ ತಿಳಿ-
ದಿದ್ದವನೆ ಜ್ಞಾನ ವೃದ್ವನೋ ಶ್ರೀನಿವಾಸದಯಾನಿಧೆ | ೨೨ ||
96
ದಾಸತತ್ತ ಪ್ರಕಾಶಿಕೆ
ಹರಿಯೆ ಸರ್ವೊತ್ತಮ ಸುರರೆಲ್ಲ ದಾಸರು
ತಾರತಮ್ಮಭೇದ ಜ್ಞಾನವನೀಯೋ ಶ್ರೀನಿವಾಸದಯಾನಿಧೆ
ಗುರುಗಳ ಕರುಣ ಸುಸ್ವಿರವಾಗಿದ್ದವರಿಗೆ |
ಹರಿ ನಿನ್ನ ಅನುಗ್ರಹವಾಗುವುದೋ ರು |
ನಿನ್ನವರಲ್ಲದೆ ಅನ್ಕರು ಬಲ್ಲರೆ .
ಘನ್ನಮತದ ಸುಖಸವಿಯನ್ನೂ ) ಶೀನಿವಾಸದಯಾನಿದೆ
ನಿನ್ನ ಚಿತ್ತಕೆ ಬಂದದೆನ್ನ ಚಿತ್ತಕೆ ಬರಲಿ
ಅನ್ಕಥ ಬಯಕೆಯ ಕೊಡದಿರೊ ಶ್ರೀನಿವಾಸದಯಾನಿಧೆ
ಸ್ತುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ |
ಪ್ರತಿಧಿನ ಸುಖ ಅಭಿವೃದ್ಧಿಯೋ ಶ್ರೀನಿವಾಸದಯಾನಿಧೆ
ಗುರುಗಳು ಮದ್ವರಾಯರು ಮೂರುಲೋಕಕ್ಕೆ
ಧೊರೆ ಗುರುಶ್ರೀಶವಿಠಲ ನಮೋ ಶ್ರೀನಿವಾಸದಯಾನಿದೆ
ಕೌಸಲ್ಮಜವರವಂಶೋದ್ಧವ ಸುರ ಸಂಸೇವಿತ ಪದ ಶ್ರೀರಾಮ ಹರೇ
ಕಂಸಾದ್ಕ ಸುರರ ಧ್ವಂಸಗೈದಯದು ವಂಶೋದ್ಭವ ಶ್ರೀಕೃಷ್ಣ ಹರೇ
ಮುನಿಮಖರಕ್ಷಕ ದನುಜರಶಿಕ್ಷಕ ಫಣಿಧರ ಸನ್ನುತರಾಮಹರೇ
ಘನವರ್ಣಾಂಗಸುಮನಸರೂೊಡೆಯ ಶ್ರೀ ವನಜಾಸನಪಿತ ಕೃಷ್ಣ ಹರೇ
ಶಿಲೆಯಪಾದರಜದಿ ಸ್ತೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ :
ಬಲುವಕಾಗಿದ್ದ ಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ
ಹರಧನು ಭಂಗಿಸಿ ಹರುಷದಿ ಜಾನಕೆ ಕರವ ಪಿಡಿದ ಶ್ರೀರಾಮ ಹರೇ
ಸಿರಿರುಕ್ಕಿಣಿಯನು ತ್ವರದಲಿ ಒಲಿಸಿದ ಶರಣರ ಪಾಲಕ ಶ್ರೀಕೃಷ್ಣ ಹರೇ
ಜನಕ ಪೇಳೆ ಲಕ್ಷ ಕಣ ಸೀತಾ ಸಹ ವನಕೆ ತೆರಳಿದ ಶ್ರೀರಾಮ ಹರೇ
'ವನಕೆ ಪೋಗಿ ತನ ನಣುಗರೊಡನೆ ಗೋ ವನು ಪಾಲಿಪ ಶ್ರೀಕೃಷ್ಣ ಹರೇ
ತಾಟಕಿ ಖರಮಧು ಕೈಟ ಭಾರಿಪಾ ಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿಮೇಲ್ ನಾಟ ವ ನಾಡಿದ ಖೇಟವಾಹ ಶ್ರೀ ಕ ಷ್ಟ ಹರೇ
೨೩]
§ | ೨೪॥|.
॥೨೫॥|
| ೨೬ |
|| ೨೭ |
|| ೨೮ | |
lol
lon
lal
|೪|
೫
lel
ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ
ವಿದುರನಕ್ಷೀರಕೆವದಗಿ ಪೋದ ಶ್ರೀ ಪದುಮನಾಭ ಜಯಕೃಷ್ಣ ಹರೇ
lz
ದಾಸತತ್ವ ಪ್ರಕಾಶಿಕೆ . | 97
ಸೇವಿತ ಹನುಮಸುಗ್ರೀವನ ಸಖಜಗ ತ್ಪಾವನ ಪರತರ ರಾಮ ಹರೇ
ದೇವಕಿ ವಸುದೇವರ ಸೆರೆಬಿಡಿಸಿದ ದೇವ ದೇವ ಶ್ರೀಕೃಷ್ಣ ಹರೇ || ಆ ||
ಗಿರಿಗಳಿಂದ ವರಶರಧಿ ಬಂಧಿಸಿದ ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿಬೆರಳಿಲೆ ತ್ತಿ ಗೋ ಪರನ ಕಾಯ್ದ ಶ್ರೀಕೃಷ್ಣ ಹರೇ |೯|
ಖಂಡಿಸಿ ದಶಶಿರ ಚಂಡಾಡಿದ ಕೋ ದಂಡಪಾಣಿ ಶ್ರೀರಾಮ ಹರೇ
ಪಾಂಡು ತನಯರಿಂ ಚಂಡ ಕೌರವರ ದಿಂಡುಗೆಡಹಿಸಿದ ಶ್ರೀಕೃಷ್ಣ ಹರೇ || ೧೦||
ತವಕದಯೋಧ್ಯಾಪರಕ್ಕೆದಿದ ತ ನ್ಯುವತಿಯೊಡನೆ ಶ್ರೀರಾಮ ಹರೇ
ರವಿಸುತ ತನಯಗೆ ಪಟ್ಟಿವಗಟ್ಟಿದ ಭವತಾರಕ ಶ್ರೀಕೃಷ್ಣ ಹರೇ | ೧೧॥
ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ || ೧೨||.
ಧರೆಯೊಳಜ್ಜಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದಾ ಚರಿತೆ ಯಗಾಧವು ಕೃಷ್ಣ ಹರೇ | ೧೩|
ಅತುಳಮಹಿಮ ಸದ್ಮತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ
ಸಿತ ವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ | ೧೪॥
ರಾಮ ರಾಮ ಯಂದ್ದೇಮದಿ ಭಜಿಪರ ಕಾಮಿತ ಫಲದ ಶ್ರೀರಾಮ ಹರೇ .
ಪ್ರೇಮಧಿ ಭಕ್ತರ ಪಾಲಿಪ ಶ್ರೀ ವರ ದೇಶ ವಿಠಲ ಶ್ರೀಕೃಷ್ಣ ಹರೇ | ೧೫ ||
ಜೇ ಜೇ ಸ! ಜೇ ೫
ಆ. 1
ಟೆ ಸ ತೆ
ಸ ಶಾ
ed ಸ್
ಬ ಟು
RECA
[es
T. T. D. Religious Publications series No. 467
Price Rs. 10/-
LL
Published by N, Ramesh Kumar, 1.A.S., Executive Officer, Tirumala Tirupati
Devasthanams and Printed at T.T.D. Press, Tirupati-C.5,000- 2೭18-12-95.